JANANUDI NETWORK   ಸಂತ ಮೇರಿಸ್ ಪಿ.ಯು.ಕಾಲೇಜು ವಿದ್ಯಾರ್ಥಿ ಸಂಸತ್ತು ಉದ್ಘಾಟನೆ: ಪ್ರಮಾಣಿಕ,ಸರಳ ತ್ಯಾಗಮಯಿ ನಾಯಕರುಗಳಾಗಿ ಕುಂದಾಪುರ,ಜು.6 : ‘ನೀಜವಾದ ನಾಯಕರೆಂದರೆ ಲಾಲ್ ಬಾಹೂದ್ದುರ್ ಶಾಸ್ತ್ರಿ, ಮಹಾತ್ಮ ಗಾಂಧಿಜಿಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ, ಅವರುಗಳು ತನಗಾಗಿ ಎನೊಂದು ಗಳಿಸಿಕೊಳ್ಳದೆ, ದೇಶದ ಹಿತಕ್ಕಾಗಿ ಜೀವಿಸಿದವರು, ಸರಳವಾಗಿ, ಪ್ರಮಾಣಿಕವಾಗಿ, ತ್ಯಾಗಮಯ ಜೀವನವನ್ನು ನಡೆಸಿ ಕೀರ್ತಿಯ ಉತ್ತುಂಗಕ್ಕೆ ಎರಿದವರು ನೀವುಗಳು ಅವರಂತೆ ನಡೆದು ಉತ್ತಮ ನಾಯಕರಾಗಿರಿ’ ಎಂದು ನ್ಯಾಯವಾದಿ ರಾಘವೇಂದ್ರ ಚರಣ ನಾವಡ ಹೇಳಿದರು. ಅವರು ಕುಂದಾಪುರ ಸಂತ ಮೇರಿಸ್ ಪದವಿ […]

Read More

JANANUDI NETWORK ರೋಟರಿ ದಕ್ಷಿಣ ಕುಂದಾಪುರ ಪದಗ್ರಹಣ ಸಮಾರಂಭ  : ಸಮಾಜದಲ್ಲಿ ಯಾರನ್ನೂ ಕಡೆಗಣಿಸ ಬೇಡಿ ಶುದ್ದ ಮನಸ್ಸಿನಿಂದ ಸಮಾಜಕ್ಕೆ ಒಳಿತನ್ನು ಮಾಡಿ ಕುಂದಾಪುರ, ಜು.5: ‘ನಾನು ರೋಟರಿಯಿಂದ ಆಶಿರ್ವಾದ ಗೊಂಡಿದ್ದೆನೆ, ರೋಟೆರಿಯನ್ ಆದ ನಾವು ಸಮಾಜಕ್ಕೆ ಒಳೆದನ್ನು ಮಾಡುವ, ಆಗ ನಾವೆಲ್ಲರೂ ಆಶಿರ್ವಾದಿತರಾಗುತ್ತೇವೆ, ಸಮಾಜಕ್ಕೆ ಬೇಕಾದ ಉತ್ತಮ ಯೋಜನೆಗಳನ್ನು ರೂಪಿಸಿ, ಅದಕ್ಕೆ ಸಂಬಂಧ ಪಟ್ಟ ಆರ್ಥಿಕ ಹಣ ದೇವರ ದಯೆಯಿಂದ ಪ್ರಾಪ್ತವಾಗುತ್ತದೆ’ ಎಂದು ಪಿ.ಡಿ.ಜಿ., ಎ.ಕೆ.ಎಸ್. ಡಾ|ರೊ| ವಿನಯ್‍ಕುಮಾರ್ ಪೈ ರಾಯ್‍ಕರ್ (ಪಾಸ್ಟ್ ಡಿಸ್ಟಿಕ್ ಗವರ್ನರ್ […]

Read More

JANANUDI NETWORK ಸಂಗಮ್ ಜಂಕ್ಷನ್‍ನಲ್ಲಿ ಅಪಘಾತಕ್ಕಿಡಾದ ಮಹಿಳೆ ಸಾವು : ಸಂಗಮ್ ಜಂಕ್ಷನಲ್ಲಿ ಪ್ರಥಮ ಬಲಿ ಕುಂದಾಪುರ, ಜು.6: ಕಳೆದ ಶನಿವಾರ ಸಂಜೆ ಅಪಘಾತಕ್ಕಿ ಇಡಾಗಿ ಗಂಭೀರವಾಗಿ ಘಾಯಗೊಂಡ ಚಿಕ್ಕನಸಾಲು ನಿವಾಸಿ ಪ್ರಮೀಳಾ (50) ಸಾವು ಬದುಕಿನ ಹೋರಾಟದಲ್ಲಿ ಕೊನೆಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾಳೆ. ಪ್ರಥಮ ಹಂತದಲ್ಲಿ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆದು ಮಣಿಪಾಲದಲ್ಲಿ ಸೇರಿಸಲ್ಪಟ್ಟ ಪ್ರಮೀಳಾ ಕೆಲವು ದಿನ ಚಿಕಿತ್ಸೆ ಪಡೆದಿದ್ದಳು, ತೀವ್ರ ಗಂಭೀರವಾಗಿ ಘಾಯಗೊಂಡ ಪ್ರಮೀಳಾ ಚಿಕಿತ್ಸೆಗೆ […]

Read More

ಚಿಕ್ಕಬಳ್ಳಾಪುರದ ಬಳಿ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ 11 ಜನರ ದಾರುಣ ಸಾವು ಚಿಕ್ಕಬಳ್ಳಾಪುರ,ಜು.03:  ಟಾಟಾ ಏಸ್  ಮತ್ತು ಖಾಸಗಿ ಬಸ್​   ಖಾಸಗಿ ಬಸ್​  ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ 11 ಜನರು ದಾರುಣವಾಗಿ ಸಾವನ್ನಪ್ಪಿರುವ ಹ್ರದಯ ಜಲ್ಲ್ ಎನ್ನುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುರುಗಮಲ್ಲ ಬಳಿ ನಡೆದಿದೆ. ಈ ದುರಂತದಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು. ಸ್ಥಳಕ್ಕೆ ಚಿಂತಾಮಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಚಿಂತಾಮಣಿ ಹಾಗೂ ಕೋಲಾರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆಯೆಂದು ತಿಳಿದು ಬಂದಿದೆ.  ಬಸ್​ ಮುರುಗಮಲ್ಲದಿಂದ […]

Read More

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ ತಾಲ್ಲೂಕಿನ ಕಮತಂಪಲ್ಲಿ ಗ್ರಾಮದಲ್ಲಿ ಎಪಿಡಿ ಸಂಸ್ಥೆ ವತಿಯಿಂದ ಮಂಗಳವಾರ ಶೀಘ್ರ ಮಧ್ಯಸ್ಥಿಕೆ ಹಾಗೂ ಸಮನ್ವಯ ಶಿಕ್ಷಣ ಕೇಂದ್ರದ ನೂತನ ಕಟ್ಟಡವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇಣುಕಮ್ಮ ಉದ್ಘಾಟಿಸಿದರು. ಶ್ರೀನಿವಾಸಪುರ: ಸಮಾಜ ವಿಕಲ ಚೇತನ ಮಕ್ಕಳ ಬಗ್ಗೆ ಅನುಕಂಪ ಪಡುವ ಬದಲು ನೆರವು ನೀಡಬೇಕು. ಅವರಲ್ಲಿನ ವಿಶೇಷ ಶಕ್ತಿಯನ್ನು ಪೋಷಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇಣುಕಮ್ಮ ಹೇಳಿದರು.   ತಾಲ್ಲೂಕಿನ ತಾಲ್ಲೂಕಿನ ಕಮತಂಪಲ್ಲಿ ಗ್ರಾಮದಲ್ಲಿ ಎಪಿಡಿ ಸಂಸ್ಥೆ ವತಿಯಿಂದ ಮಂಗಳವಾರ ಶೀಘ್ರ ಮಧ್ಯಸ್ಥಿಕೆ […]

Read More

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರತಾಲ್ಲೂಕು ಎಸ್‍ಎಫ್‍ಸಿಎಸ್‍ಗಳ ಅಧ್ಯಕ್ಷ ಕಾರ್ಯದರ್ಶಿಗಳ ಸಭೆ ಸಾಲಕ್ಕೆ ಮಧ್ಯವರ್ತಿಗಳನ್ನು ಬಾಗಿಲಿಗೂ ಸೇರಿಸದಿರಿ-ಬ್ಯಾಲಹಳ್ಳಿ ಗೋವಿಂದಗೌಡ ಕೋಲಾರ:- ಡಿ.ಸಿ.ಸಿ ಬ್ಯಾಂಕ್ ವತಿಯಿಂದ ನೀಡುತ್ತಿರುವ ಸಾಲಕ್ಕೆ ಮಧ್ಯವರ್ತಿಗಳ ಅವಶ್ಯಕತೆ ಬೇಕಾಗಿಲ್ಲ ಅವರನ್ನು ಬ್ಯಾಂಕಿನ ಬಾಗಿಲ ಬಳಿಯೂ ಸೇರಿಸಬಾರದು. ಸಾಲ ಮರುಪಾವತಿ ಮಾಡಿ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವ ಮಹಿಳಾ ಸ್ವಸಹಾಯ ಸಂಘಗಳವರನ್ನು ಒಂದು ಕ್ಷಣವೂ ಕಾಯಿಸದೆ ಹೊಸ ಸಾಲ ನೀಡಿ ಎಂದು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಾಕೀತು ಮಾಡಿದರು. ಶ್ರೀನಿವಾಸಪುರ ಪಟ್ಟಣದ ಡಿ.ಸಿ.ಸಿ. […]

Read More

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ  ಡೆಂಗ್ಯೂ, ಚಿಕನ್ ಗುನ್ಯಾ ಬರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅರಿವು ಮೂಡಿಸಿ- ಜಿ.ಜಗದೀಶ್ ಕೋಲಾರ: ಡೆಂಗ್ಯೂ ಚಿಕನ್ ಗುನ್ಯಾ ಖಾಯಿಲೆಗಳು ಬರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ತಡೆಗಟ್ಟಲು ಕ್ರಮಕೈಗೊಳ್ಳಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ. ಜಗದೀಶ್ ಅವರು ತಿಳಿಸಿದರು.   ಇಂದು ತಮ್ಮ ಕಛೇರಿಯಲ್ಲಿ “ಡೆಂಗ್ಯೂ ವಿರೋಧಿ ಮಾಸಾಚರಣೆ” ಪ್ರಯುಕ್ತ ಹಮ್ಮಿಕೊಂಡಿದ್ದ ಅಂತರ್ ಇಲಾಖೆಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು […]

Read More

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಎಲ್ಲಾ ನಾಗರೀಕ ಸೇವೆಗಳು ಒಂದೇ ಸೂರಿನಡಿ ಲಭ್ಯ-ಶ್ರೀ ಕೃಷ್ಣಬೈರೇಗೌಡ ಕೋಲಾರ, ಜುಲೈ 01ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳು ಸೇರಿದಂತೆ 56 ನಾಗರೀಕ ಸೇವೆಗಳನ್ನು ಒಂದೇ ಸೂರಿನಡಿ ನೀಡಲು ಕರ್ನಾಟಕ ಒನ್ ಸಮಗ್ರ ನಾಗರೀಕ ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಅವರು ತಿಳಿಸಿದರು.   ಇಂದು ನಗರದಲ್ಲಿ ಕರ್ನಾಟಕ ಒನ್ ಸಮಗ್ರ ನಾಗರೀಕ ಸೇವಾ ಕೇಂದ್ರವನ್ನು […]

Read More

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಸಿ.ಎಸ್.ಆರ್ ನಿಧಿ ಬಳಸಿ ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸಿ: ಶ್ರೀ ಕೃಷ್ಣಬೈರೇಗೌಡ ಕೋಲಾರ, ಜುಲೈ 01 ಕಂಪನಿಗಳು ಸಿ.ಎಸ್.ಆರ್ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಅವರು ತಿಳಿಸಿದರು.   ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಿ.ಎಸ್.ಆರ್ ಅನುದಾನದಡಿ ಕೋಲಾರ ಅಮಾನಿಕೆರೆ ಮತ್ತು ಕೋಡಿಕಣ್ಣೂರು ಕೆರೆಗಳ ಜೀಣೋದ್ಧಾರದ ಬಗ್ಗೆ ಮಾನ್ಯ […]

Read More