
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಪಿ.ಡಿ.ಓ ಎಂ.ರಾಮಕೃಷ್ಣ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ವಿರುದ್ಧ ಕೋಲಾರ ಭ್ರಷ್ಟಚಾರ ನಿಗ್ರಹ ದಳ ಪ್ರಕರಣ ದಾಖಲು ಕೋಲಾರ : ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶದಂತೆ ಬಂಗಾರಪೇಟೆ ತಾಲ್ಲೂಕು ಐನೋರಹೊಸಹಳ್ಳಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ , ಎಂ.ರಾಮಕೃಷ್ಣ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾರಾಣಿ ವಿರುದ್ಧ ಕೋಲಾರ ಭ್ರಷ್ಟಚಾರ ನಿಗ್ರಹ ದಳ ಪ್ರಕರಣ ದಾಖಲು ಮಾಡಿಕೊಂಡಿದೆ […]

JANANUDI.COM NETWORK ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ವಿಶ್ವ ವೈದ್ಯರ ದಿನಾಚರಣೆ ಡಾ. ಮಲ್ಲಿಗೆ ಸನ್ಮಾನ ಕುಂದಾಪುರ, ಜು.2: ಭಾರತೀಯ ರೆಡ್ ಕ್ರಾಸ್ ಕುಂದಾಪುರ ಸಂಸ್ಥೆಯು ಜುಲಾಯ್ ಒಂದರಂದು ತಮ್ಮ ಸಂಸ್ಥೆಯಲ್ಲಿ ವಿಶ್ವ ವೈದ್ಯರ ದಿನಾಚರಣೆಯನ್ನು ಆಚರಿಸಿತು. ಈ ಸಂದರ್ಭದಲ್ಲಿ ನಿವ್ರತ್ತರಾಗಿರುವ ಹಿರಿಯ ವೈದ್ಯ ಡಾ.ಮಲ್ಲಿಯನ್ನು ಸನ್ಮಾನಿಸಿ ಗೌರವವನ್ನು ಸಲ್ಲಿಸಿತು. ಡಾ. ಮಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಸ್ವಖುಷಿಯಿಂದ ತಮ್ಮನ್ನು ಸಮರ್ಪಣಾಭಾವದಿಂದ ತೊಡಗಿಸಿಕೊಂಡವರು. ಅವರ ಸೇವೆ ನಿಸ್ವಾರ್ಥವಾಗಿದೆ’ ಎಂದು ಸನ್ಮಾನ […]

JANANNUDI.COM NET WORK ಕುಂದಾಪುರದಲ್ಲಿ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ,ಶಿವಕಮಾರ್ ಪದಗ್ರಹಣ ಜೂಮ್ ನೇರ ವೀಕ್ಷಣೆ ಮತ್ತು ಪ್ರತಿಜ್ಞಾ ಕಾರ್ಯಕ್ರಮ ಕುಂದಾಪುರ, ಜು.2: ನೂತನ ಕೆ.ಪಿ.ಸಿ.ಸಿ. ಅಧ್ಯಕ್ಷರ ಮತ್ತು ಮೂವರು ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿ ಹೋಳಿ ಮತ್ತು ಸಲೀಂ ಅಹ್ಮದ್ ಅವರುಗಳ ಪದಗ್ರಹಣದ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯ ಮತ್ತು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಪ್ರತಿಜ್ಞಾ ವಿಧಿ ಕುಂದಾಪುರ ಪುರಸಭಾ ವ್ಯಾಪ್ತಿಯ ಕಾರ್ಯಕ್ರಮ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕೆ.ಪಿ.ಸಿ.ಸಿ. […]

JANANUDI.COM NETWORK ರೋಟರಿ ಕುಂದಾಪುರ ದಕ್ಷಿಣ ಇವರಿಂದ ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ ಕೈ ಸ್ವಚತ ಬೇಸಿನ್ ಗಳನ್ನು ಹಸ್ತಾಂತರ ಕುಂದಾಪುರ, ಜೂ.30; ರೋಟರಿ ಕುಂದಾಪುರ ದಕ್ಷಿಣ ಇವರಿಂದ ರೋಟರಿ ಶಿಕ್ಷಾವಾಹಿನಿ ಕಾರ್ಯಕ್ರಮದ ಅಡಿಯಲ್ಲಿ ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ ಕೈ ಸ್ವಚತ ಬೇಸಿನ್ ಹಸ್ತಾಂತರ ಗೊಳಿಸುವ ಕಾರ್ಯಕ್ರಮ ಸೋಮವಾರಂದು ಶಾಲೆಯಲ್ಲಿ ನೆಡೆಯಿತು. ರೋಟರಿ ಕುಂದಾಪುರ ದಕ್ಷಿಣ ಇವರಿಂದ ಕಿರಿಮಂಜೇಶ್ವರ ಸರಕಾರಿ ಪ್ರೌಢ ಶಾಲೆಗೆ ಕೈ ಸ್ವಚತ ಬೇಸಿನ್ ಗಳನ್ನು ಅಸ್ಟಿಟೆಂಟ್ ಗವರ್ನರ್ ರೋ.ರವಿರಾಜ್ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರದಲ್ಲಿ ಸಿಇಓ ಆಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಜಗದೀಶ್ ಅವರಿಗೆ ಸಂಕಷ್ಟ :ನ್ಯಾಯಾಲಯ ಕೋಲಾರ ತನಿಖೆಗೆ ಭ್ರಷ್ಟಾಚಾರ ನಿಗ್ರಹದಳಕ್ಕೆ ಆದೇಶ ನೀಡಿದೆ ಕೋಲಾರ : ಬೆಲೆ ಬಾಳುವ ಬೆಳ್ಳಿ ಗದೆ , ಕಿರೀಟ , ಚಿನ್ನದ ಉಂಗುರವನ್ನು ಉಡುಗೊರೆ ರೂಪದಲ್ಲಿ ಲಂಚವನ್ನು ನೀಡಿದ ಮತ್ತು ಸ್ವೀಕರಿಸಿದ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕೋಲಾರ ಜಿಲ್ಲಾ ಪಂಚಾಯಿತಿಯ ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಲಿ ಉಡುಪಿ ಜಿಲ್ಲಾಧಿಕಾರಿಯಾದ ಜಿ.ಜಗದೀಶ್ IAS, 9 ಪಿ.ಡಿ.ಓಗಳು ಮತ್ತು […]

JANANUDI.COM NETWORK ಕೊರೊನಾ ಭಯದ ಜೊತೆಗೆ ಪರೀಕ್ಷೆಯ ಭಯದೊಡನೆ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ ಕುಂದಾಪುರ, ಜೂ.25: ಪ್ರಪಂಚದಲ್ಲಿ ಕಂಡೂ ಕಂಡರಿಯದ ವಾತವರಣ ಕೊರೊನಾ ಸಾಂಕ್ರಮಿಕ ಕಣ್ಣಿಗೆ ಕಾಣದ ಚಿಕ್ಕ ವೈರಸ್ ಆದರೆ ಅತಿ ಭಯಂಕರ ರಕ್ಕಸ ಕೊರೊನಾ ಕೋವಿಡ್ 19 (ಕೆಲವರಿಗೆ ಕೊರೊನಾ ಸೊಂಕು ತಗುಲಿದ ನಂತರ ಕೋವಿಡ್ 19 ಆಗಿ ರೋಗವಾಗಿ ಬದಲ್ಲುತ್ತೆ) ಬಿಂಬಿಸಿದ ಈ ಪೀಡೆಯ ಜೊತೆ ಇವತ್ತು ಕರ್ನಾಟಕ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಯಿತು. ಈ ಪರೀಕ್ಷೆಯಿಂದ ಯಾವ […]

JANANUDI.COM NETWORK ಕುಂದಾಪುರ ತಾಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘದಿಂದ ಸ್ಥಾಪಕ ಸದಸ್ಯ ಉಮೇಶ್ ಗೆ ಆರೋಗ್ಯ ಪರಿಹಾರದ ಮೊತ್ತ ಕುಂದಾಪುರ, ಜೂ.22: ಕುಂದಾಪುರ ತಾಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (CITU) ಇದರ ಸ್ಥಾಪಕ ಸದಸ್ಯರಲ್ಲೊಬ್ಬರಾದ ಮತ್ತು ಸಂಘದ ಚಟುವಟಿಕೆಗಳಲ್ಲಿ ಇಂದಿಗು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಉಮೇಶ್ ಎನ್. ಅವರು ಇತ್ತೀಚೆಗೆ ಕಸ್ತುರ್ಬ ಆಸ್ಪತ್ರೆ ಮಣಿಪಾಲ ಇಲ್ಲಿ ಹ್ರದಯ ಚಿಕಿತ್ಸೆಗೆ ಒಳಗಾಗಿದ್ದು.ಅವರಿಗೆ ನಮ್ಮ ಸಂಘದವತಿಯಿಂದ ನೀಡುವ ಆರೋಗ್ಯ ಪರಿಹಾರದ […]

JANANUDI.COM NETWORK ಬೆಂಗಳೂರು ಬಸ್ಸಿನಿಂದ ಬರುತಿದ್ದ ಕುಂದಾಪುರದ ಯುವಕ ಮನೆ ಹತ್ತಿರ ಬರುವಾಗ ಬಸ್ಸಿನಲ್ಲೇ ಮ್ರತ ಪಟ್ಟ ಕುಂದಾಪುರ: ೧೬ ಬೆಂಗಳೂರಿನಿಂದ ಖಾಸಗಿ ಬಸ್ನಲ್ಲಿ ಕುಂದಾಪುರದ ತನ್ನ ಮನೆಗೆ ಬರುತಿದ್ದ ಸಾಫ್ಟ್ವೇರ್ ಉದ್ಯೋಗಿ ಯುವಕ ಬಸ್ನಲ್ಲೇ ಕುಂದಾಪುರಕ್ಕೆ ಹತ್ತಿರ ಮುಟ್ಟುವಾಗ ಸಾವನ್ನಪ್ಪಿದ್ದ ಆಘಾತಕಾರಿ ದುಖಭರಿತ ಘಟನೆ ವರದಿಯಾಗಿದೆ. ಮೃತ ಯುವಕ ಕೋಟೇಶ್ವರ ಕುಂಬ್ರಿ ನಿವಾಸಿ ವಿಷ್ಣುಮೂರ್ತಿಯವರ ಮಗ ಚೈತನ್ಯ (25) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲೇ ಇಂಜಿನಿಯರ್ ಶಿಕ್ಷಣ ಪಡೆದಿದ್ದ ಯುವಕ ಎರಡು ವರ್ಷಗಳಿಂದ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಪೊಲೀಸ್ ಕಾನ್ಸ್ಟೆಬಲ್ನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಕೋಲಾರ : 2019-20 ಮತ್ತು 2020-21ನೇ ಸಾಲಿನ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸೆಟೆಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು, ರಾಜ್ಯದಲ್ಲಿನ ಪ್ರಸ್ತುತ ಪರಿಸ್ಧಿತಿಯನ್ನು ಅವಲೋಕಿಸಿ ಅರ್ಜಿಗಳ ಆಹ್ವಾನದ ದಿನಾಂಕವನ್ನು ವಿಸ್ತರಿಸಲಾಗಿದೆ. ಇನ್ನುಳಿದ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಸಿಪಿಸಿ (ಪುರುಷ ಮತ್ತು ಮಹಿಳಾ) (ಕಲ್ಯಾಣ ಕರ್ನಾಟಕ)ದ 558 […]