ವರದಿ: ವಾಲ್ಟರ್ ಮೊಂತೇರೊ ಮರುಭೂಮಿಯ ಅರಬ್ ನಾಡಿನಲ್ಲಿ  ೧೫ ನೇಯ ವಿಶ್ವ ಕನ್ನಡ ಸಮ್ಮೇಳನ ೧೫ ನೆಯ ವಿಶ್ವ ಕನ್ನಡ ಸಂಸ್ಕೃತಿ  ಸಮ್ಮೇಳನ  ಯು . ಎ . ಇ . ಯ ರಾಜಧಾನಿ  ಅಬುಧಾಬಿಯಲ್ಲಿ ೨೨ ಮತ್ತು ೨೩ ಫೆಬ್ರವರಿ ೨೦೧೯ ರಂದು ಜರುಗಿತು. ಅಬುಧಾಬಿ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ಡಾ.  ವಸುಂಧರಾ ಭೂಪತಿ (ಅಧ್ಯಕ್ಷೆ ಕನ್ನಡ ಪುಸ್ತಕ ಪ್ರಾಧಿಕಾರ ) ವಹಿಸಿದ್ದರು. ಅಬುಧಾಬಿ ಕರ್ನಾಟಕ ಸಂಘದ […]

Read More
1 10 11 12