
ವರದಿ: ವಾಲ್ಟರ್ ಮೊಂತೇರೊ ಮರುಭೂಮಿಯ ಅರಬ್ ನಾಡಿನಲ್ಲಿ ೧೫ ನೇಯ ವಿಶ್ವ ಕನ್ನಡ ಸಮ್ಮೇಳನ ೧೫ ನೆಯ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಯು . ಎ . ಇ . ಯ ರಾಜಧಾನಿ ಅಬುಧಾಬಿಯಲ್ಲಿ ೨೨ ಮತ್ತು ೨೩ ಫೆಬ್ರವರಿ ೨೦೧೯ ರಂದು ಜರುಗಿತು. ಅಬುಧಾಬಿ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವಸುಂಧರಾ ಭೂಪತಿ (ಅಧ್ಯಕ್ಷೆ ಕನ್ನಡ ಪುಸ್ತಕ ಪ್ರಾಧಿಕಾರ ) ವಹಿಸಿದ್ದರು. ಅಬುಧಾಬಿ ಕರ್ನಾಟಕ ಸಂಘದ […]