
ಶ್ರೀನಿವಾಸಪುರ, ತಾ.12: ಕೋಲಾರ ಜಿಲ್ಲೆಯ ಹಿಂದುಳಿದ ತಾಲ್ಲೂಕುಗಳ ಪೈಕಿ ಪ್ರಮುಖವಾದ ಶ್ರೀನಿವಾಸಪುರದಲ್ಲಿ ಆರೋಗ್ಯ ಸೇವೆಗಳ ದುಸ್ಥಿತಿ ಜನರ ಬದುಕಿಗೆ ಸಂಕಟ ತಂದೊಡ್ಡುತ್ತಿದೆ. ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ದಿನದಿಂದ ದಿನಕ್ಕೆ ತೀವ್ರಗೊಂಡಿದ್ದು, ಗ್ರಾಮೀಣ ಪ್ರದೇಶದ ಸಾವಿರಾರು ಜನತೆಗೆ ತುರ್ತು ಸೇವೆಗಳ ಅಭಾವವು ಅನಿವಾರ್ಯ ಸ್ಥಿತಿಯನ್ನೇ ನಿರ್ಮಾಣ ಮಾಡಿದೆ. ಈ ತಾಲ್ಲೂಕಿನಲ್ಲಿ ಸುಮಾರು 360 ಹಳ್ಳಿಗಳಿದ್ದು, ಇಲ್ಲಿನ ಗ್ರಾಮೀಣ ಜನತೆ ವೈದ್ಯಕೀಯ ಸೇವೆಗಾಗಿ ಬಹುಮಟ್ಟಿಗೆ ಸಾರ್ವಜನಿಕ ಆಸ್ಪತ್ರೆಯ ಮೇಲೆಯೇ ಅವಲಂಬಿತರಾಗಿದ್ದಾರೆ. ಆದರೆ, ಸ್ತ್ರೀರೋಗ ಮತ್ತು ಇ.ಎನ್.ಟಿ […]

ಶ್ರೀನಿವಾಸಪುರ : ಬುದ್ದಪೂರ್ಣಿಮೆಯ ಬುದ್ಧನ ಎಲ್ಲಾ ಜೀವಿಗಳ ಬಗ್ಗೆ ಕರಣೆ ಮತ್ತು ದಯೆಯ ಭೋದನೆಗಳನ್ನು ಪ್ರತಿಬಿಂಬಿಸುವ ಸಮಯ ಇದಗಾಗಿದೆ.ಎಂದು ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಕರ್ನಾಟಕ ದಲಿತ ಬುದ್ದ ಸೇನೆ ವತಿಯಿಂದ ಬುದ್ದ ಪೂರ್ಣಿಮಾ ಅಂಗವಾಗಿ ಬುದ್ದೋತ್ಸವ ಮತ್ತು ಭೀಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆಲವು ಬೌದ್ಧರು ಬುದ್ದ ಪೂರ್ಣಿಮೆಯಂದು ಶುದ್ಧೀಕರಣ ಮತ್ತು ಸ್ವಯಂ ಶಿಸ್ತಿನ ಒಂದು ರೂಪವಾಗಿ ಉಪವಾಸವನನ್ನು ಆಚರಿಸಲು ಆಯ್ಕೆ ಮಾಡಿಕೊಳ್ಳುತ್ತಾರೆ. ಬುದ್ದರವರ ಜೀವನ ಶೈಲಿ ಹಾಗು […]

ಶ್ರೀನಿವಾಸಪುರ : ಬೇಸಿಗೆ ಕಾಲ ಪ್ರಾರಂಭವಾದ್ದರಿಂದ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಲಾಗಿದೆ. ಎಲ್ಲಿ ಶುದ್ಧ ನೀರಿನ ಘಟಕವು ಕೆಟ್ಟುಹೋಗಿದೆಯೋ ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರವನ್ನು ರವಾನಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಟಾಸ್ಕ್ ಪೋರ್ಸ್ ಮಾಡಲಾಗಿದೆ. ಯಾವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆಯೂ ಅವುಗಳನ್ನ ಪತ್ತೆ ಹಚ್ಚಿ ತಕ್ಷಣ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.ಪಟ್ಟಣದ ಹೊರವಲಯದ ಹೊಗಳಗೆರೆ ಮಾವು ಸಂಶೋದನಾ ಕೇಂದ್ರದಲ್ಲಿ ಸೋಮವಾರ […]

ಶ್ರೀನಿವಾಸಪುರ : ಪಹಲ್ಗಾಮ್ನಲ್ಲಿ ನಡೆದ ಘಟನೆಯಲ್ಲಿ ಉಗ್ರಗಾಮಿಗಳು ಗಂಡನನ್ನು ಹೆಂಡತಿ ಮತ್ತು ಕುಟುಂಬದ ಮುಂದೆಯೇ ಗುಂಡಿಕ್ಕಿ ಕೊಂದಿರುವುದು ಅಮಾನವೀಯ ಘಟನೆಯಾಗಿದ್ದು , ಇದರ ಪ್ರತೀಕವಾಗಿ ಇದರ ಹಿಂದೆ ಯಾರು ಯಾರು ಇದ್ದಾರೆ ಅವರವರನ್ನು ಶಿಕ್ಷಿಸುವುದಾಗಿ ನರೇಂದ್ರ ಮೋದಿಯವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಅದರಂತೆ 5 ಉಗ್ರಗಾಮಿ ನೆಲಗಳನ್ನು, 4 ಪಾಕಿಸ್ತಾನದಲ್ಲಿನ ಉಗ್ರಗಾಮಿ ನೆಲಗಳನ್ನು ಉಡೀಶ್ಮಾಡಿರುವುದು ಸೈನಿಕರ ಕಾರ್ಯ ಶ್ಲಾಘನೀಯ ಬಿಜೆಪಿ ಪಕ್ಷದ ಜಿಲ್ಲಾ ಮಾಜಿ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಎಂದರು.ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಬಿಜೆಪಿ ಪಕ್ಷ , ಜೆಡಿಎಸ್ […]

ಶ್ರೀನಿವಾಸಪುರ : ಇಲ್ಲಿನ ಎಲ್ಐಸಿ ಉಪಶಾಖೆಯಲ್ಲಿ ಶುಕ್ರವಾರ ವಿಶೇಷ ಸಮಾರಂಭವೊಂದು ಜರುಗಿತು. ಇತ್ತೀಚಿಗೆ ಬೆಂಗಳೂರು ವಿಭಾಗ-2 ಕಚೇರಿಗೆ ವರ್ಗಾವಣೆಗೊಂಡಿರುವ ಉಪಶಾಖೆಯ ವ್ಯವಸ್ಥಾಪಕ ಎಸ್.ವಿ. ಪ್ರಸಾದ್ ಅವರಿಗೆ ವಿದಾಯ ಕೋರಲಾಯಿತು ಹಾಗೂ ಅವರ ಸೇವೆಗಳನ್ನು ಗೌರವಿಸಲಾಯಿತು. ಈ ಸಂದರ್ಭ ಅವರ ಧರ್ಮಪತ್ನಿಯೊಂದಿಗೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಹಳೆಯ ಜವಾಬ್ದಾರಿಯಿಂದ ಬಿಡುಗಡೆಯಾದ ಎಸ್.ವಿ. ಪ್ರಸಾದ್ ಅವರು ಶ್ರೀನಿವಾಸಪುರದಲ್ಲಿ ಜನಸಾಮಾನ್ಯರ ಜತೆ ಸಮರ್ಪಿತ ಸೇವೆ ನೀಡಿ ಗೌರವವನ್ನು ಗಳಿಸಿದ್ದರು. ಸಿಬ್ಬಂದಿ ಮತ್ತು ಅಧಿಕಾರಿಗಳು ಅವರ ಸೇವಾ ಮನೋಭಾವವನ್ನು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. […]

ಶ್ರೀನಿವಾಸಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀನಿವಾಸಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳು ಬುದ್ಧವಾರ ಚಿಂತಾಮಣಿಯಲ್ಲಿನ ತಮ್ಮ ಸ್ವಗೃಹ ಕಚೇರಿಯಲ್ಲಿ ತಾಲೂಕು ಶಾಸಕರಾದ ಜಿ.ಕೆ. ವೆಂಕಟಶಿವಾರೆಡ್ಡಿ ಅವರನ್ನು ಸನ್ಮಾನಿಸಿದರು. ಅಧ್ಯಕ್ಷರಾಗಿ ರೆಡ್ಡಪ್ಪ ಆರ್ ಎಸ್ (ರೋಣೂರು ರೆಡ್ಡಿ), ಪ್ರಧಾನ ಕಾರ್ಯದರ್ಶಿಯಾಗಿ ರಘುನಾಥ ರೆಡ್ಡಿ ಕೆ ನೇಮಕಗೊಂಡಿದ್ದರು. ಪದಾಧಿಕಾರಿಗಳೊಂದಿಗೆ ಅವರು ಶಾಸಕನನ್ನು ಭೇಟಿಯಾಗಿ ತಮ್ಮ ಅಭಿಮಾನ ಸೂಚಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ, “ನಿಮ್ಮ ಕೋರಿಕೆಯಂತೆ ಬಿಇಓ ಕಚೇರಿಗೆ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣದ […]

ಶ್ರೀನಿವಾಸಪುರ : ಇದು ನಮ್ಮ ತಾಲೂಕು ನನಗೆ ಜನ್ಮ ನೀಡಿದ ಸ್ಥಳ . ನಮ್ಮ ಮನೆ ಶುದ್ಧವಾಗಿರಬೇಕು ಆಗ ಬೇರೆಯವರಿಗೆ ಹೇಳಲು ಸಾಧ್ಯ. ನಮ್ಮ ತಾಲೂಕಿನ ಅಧಿಕಾರ ವರ್ಗದವರು ಸಾರ್ವಜನಿಕರ ಕೆಲಸಗಳು ಸರಿಯಾಗಿ ಮಾಡಿ . ಬೇರೆಯವರಿಗೆ ಮಾದರಿಯಾಗಬೇಕು ಎಂದು ಉಪಲೋಕಾಯುಕ್ತ ವೀರಪ್ಪ ತಿಳಿಸಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ಆಗ ರಾಜ್ಯದಲ್ಲಿ ನಾನು ಯಾವ ತಾಲೂಕು, ಜಿಲ್ಲೆಗಳಲ್ಲಿ ಓಡಾಡಲು ಸಾಧ್ಯ . ಅಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಲು ಸಾಧ್ಯ. ಇಲ್ಲವಾದಲ್ಲಿ […]

ಶ್ರೀನಿವಾಸಪುರ : ನೀವು ಇದ್ದರೆ ಎಪಿಎಂಸಿ ಅಧಿಕಾರಿಗಳು ಹಾಗು ಏಜೆಂಟ್ಗಳು ಇಲ್ಲ. ನಿಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ನಾವು ಬಂದಿದ್ದೇವೆ ಎಂದು ಉಪ ಲೋಕಾಯುಕ್ತ ವೀರಪ್ಪ ರೈತರಿಗೆ ತಿಳಿಸಿದರು. ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳಿಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿ ಮಾತನಾಡಿದರು.ಇದೇ ಸಮಯದಲ್ಲಿ ರೈತರಾದ ತಿನ್ನಲಿ ರಾಮಚಂದ್ರಾರೆಡ್ಡಿ, ದೇವರಾಜ್ ನಮ್ಮ ಬಳಿ ಕಮೀಷನ್ 10 ರೂ ಪಡೆಯುತ್ತಾರೆ. ಆದರೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಯ ಬಗ್ಗೆ ದೂರಿದರು. ರೈತ ದೇವರೆಡ್ಡಿಹಳ್ಳಿ ಮಾರಪ್ಪರೆಡ್ಡಿ ಮಾತನಾಡಿ ಅಮೀರ್ಜಾನ್ ಎಂಬುವವರಿಗೆ […]

ಶ್ರೀನಿವಾಸಪುರ : ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಈ ಮಹಾದ್ವಾರ ನಿರ್ಮಾಣ ಮಾಡಿರುವಂಥದ್ದು ತುಂಬಾ ಸಂತೋಷದ ವಿಷಯ ಒಂದು ಮನೆಗೆ ಮುಖ್ಯ ಬಾಗಿಲು ಎಷ್ಟು ಮುಖ್ಯವೋ ಗ್ರಾಮಕ್ಕೆ ಅದೇ ರೀತಿ ಮಹಾದ್ವಾರ ಅಷ್ಟೆ ಮುಖ್ಯ ಎಲ್ಲರೂ ಒಗ್ಗಟ್ಟಿನಿಂದ ಸಂತೋಷವಾಗಿರುವುದನ್ನು ಕಂಡು ತುಂಬಾ ಸಂತೋಷವಾಗುತ್ತಿದ್ದು ಇದೇ ರೀತಿಯಾಗಿ ಎಲ್ಲಾ ಗ್ರಾಮಗಳಲ್ಲಿಯೂ ಸಹ ಅಣ್ಣ ತಮ್ಮಂದಿರಂತೆ ಅಕ್ಕ ತಂಗಿಯರಂತೆ ಸೌಹಾರ್ದತೆಯಿಂದ ಬದುಕಬೇಕು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ತಿಳಿಸಿದರು.ತಾಲೂಕಿನ ಬಂಗವಾದಿ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಹಾಗೂ […]