JANANUDI NETWORK ಕುಂದಾಪುರ ರೋಜರಿ ಮಾತಾ ಚರ್ಚ್ ಸಭಾ ಭವನದಲ್ಲಿ ಜುಲಾಯ್ 7 ರಂದು ಸ್ವಯಂ ರಕ್ತದಾನ ಶಿಬಿರ :ರಕ್ತದಾನ ಮಾಡಿ ಜೀವ ಉಳಿಸಿ. ಕುಂದಾಪುರ, ಜು.2: ಕಥೊಲಿಕ್ ಸಭಾ ಕುಂದಾಪುರ ಘಟಕ ಇದರ ಮುಂದಾಳಾತ್ವದಲ್ಲಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ರೋಜರಿ ಕ್ರೆಡಿಟ್ ಕೋ.ಒಪರೇಟಿವ್ ಸೊಸೈಟಿ ಸಹಭಾಗಿತ್ವದಲ್ಲಿ ಜುಲಾಯ್ 7 ರಂದು ಚರ್ಚ್ ಸಭಾಭವನದಲ್ಲಿ, ಕುಂದಾಪುರ ರೇಡ್ ಕ್ರಾಸ್ ಸಂಸ್ಥೆಯ ಸಹಕಾರದಿಂದ ಸ್ವಯಂ ರಕ್ತದಾನ ಶಿಬಿರ ನಡೆಯುವುದೆಂದು, ಕಥೊಲಿಕ್ ಸಭಾ ಸಂಸ್ಥೆಯ ಅಧ್ಯಾತ್ಮಿಕ […]

Read More

JANANUDI NETWORK ಕುಂದಾಪುರದಲ್ಲಿ ಧರ್ಮಭಗಿನಿ ರೋಸ್ಲಿಂಡಾರವರ ದೀಕ್ಷೆಯ ಸ್ವರ್ಣಮಹತ್ಸೋವ ಕುಂದಾಪುರ,ಜೂ.20: ಕುಂದಾಪುರ ಹೇರಿಕುದ್ರುವಿನ ದಿವಗಂತ ಜೋನ್ ಮತ್ತು ಆಂಜೇಲಿನ್ ಗೊನ್ಸಾಲ್ವಿಸ್ ಇವರ ಪುತ್ರಿ ರೋಸ್ಲಿಂಡಾ ಇವರು ಭಗಿನಿ ದೀಕ್ಷೆಯ ಸ್ವರ್ಣ ಸ್ವರ್ಣ ಮಹತ್ಸೋವವನ್ನು ಜೂನ್ 16 ರಂದು ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರತಜ್ಞತೆಯ ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು. ಈ ಪವಿತ್ರ ಬಲಿದಾನವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ| ಡಾ.ಜೆರಾಲ್ಡ್ ಐಸಾಕ್ ಲೋಬೊ ಇವರ ಪ್ರಧಾನ ಯಾಜಕತ್ವದಲ್ಲಿ ಅರ್ಪಿಸಲಾಯಿತು. ರೋಸ್ಲಿಂಡಾರವರ ಸಹೋದರ ವಂ|ಫಾ| […]

Read More

JANANUDI NETWORK ಕುಂದಾಪುರ ರೋಜರಿ ಮಾತ ಇಗರ್ಜಿಯಲ್ಲಿ: ಕ್ರೈಸ್ತ ಶಿಕ್ಷಣ ಪ್ರಾರಂಭತ್ಸೋವ ಕುಂದಾಪುರ, ಜೂ.9: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಪ್ರಾರಂಭತ್ಸೋವವ ಕಾರ್ಯಕ್ರಮ ಜೂನ್ 9 ರಂದು ಇಗರ್ಜಿಯಲ್ಲಿ ನೆಡೆಯಿತು. ಹಲವಾರು ಶಿಕ್ಷಕಿಯರಲ್ಲಿ ಆರಿಸಲ್ಪಟ್ಟ ಕ್ರೈಸ್ತ ಶಿಕ್ಷಣ ನೀಡುವ ಒರ್ವ ಶಿಕ್ಷಕಿ, ಮಕ್ಕಳ ಸಮೇತ ಒಂದು ಕುಟುಂಬ, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕಿಯರ ಸಂಯೋಜಕಿ ವೀಣಾ ಡಿಸೋಜಾ ಹಾಗೂ ಧರ್ಮ ಕೇಂದ್ರದ ಪ್ರಧಾನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ ಇವರುಗಳು ದೀಪ ಬೆಳಗಿಸಿ ಕ್ರೈಸ್ತ […]

Read More

JANANUDI NETWORK ಜನನುಡಿ ಸುದ್ದಿ ಜಾಲ ಎರ್ಪಡಿಸಿದ ಸ್ಪರ್ಧೆಯಲ್ಲಿ – ತ್ರಾಸಿ ಕಥೊಲಿಕ್ ಯುವ ಸಂಚಾಲನಕ್ಕೆ ಪ್ರಥಮ ಸ್ಥಾನ- ತ್ರಾಸಿಯಲ್ಲಿ ಬಹುಮಾನ ವಿತರಣೆ ಕುಂದಾಪುರ, ಜೂ.9: ಜನನುಡಿ ಅಂತರ ಜಾಲಾ ಸುದ್ದಿ ಸಂಸ್ಥೆ ಇವರು ಆಯೋಜಿಸಿದ ಗೋದಲಿ 18-19 ರ ಸ್ಪರ್ಧೆಯಲ್ಲಿ ತ್ರಾಸಿ ಭಾರತೀಯ ಕಥೊಲಿಕ್ ಯುವ ಸಂಚಾಲನಕ್ಕೆ ಪ್ರಥಮ ಸ್ಥಾನ ಪಡೆದಿತ್ತು, ಅದರ ವಿತರಣೆಯನ್ನು ತ್ರಾಸಿ ಚರ್ಚಿನ ಧರ್ಮಗುರು ವಂ|ಚಾಲ್ರ್ಸ್ ಲುವಿಸ್ ಮತ್ತು ಸ್ಪರ್ಧೆಯ ಮುಖ್ಯ ಪ್ರಾಯೋಜಕರಾದ ವಸಂತ ಬೇಕರಿಯ ಮ್ಹಾಲಕರಾದ ಶ್ರೀಷನ್ ಕೆ.ಪಿ. ಇವರು […]

Read More

JANANUDI NETWORK ಬಾಪ್ ರೋಯ್ ಲೋಬೊಚೆ ಕುಂದಾಪುರ್ ಥಾವ್ನ್ ನಿರ್ಗಮನ್ ಆನಿ ಕಾರ್ಕೊಳ್ ಆತ್ತೂರ್ ಬಾಸಿಲಿಕಾಂತ್ ತಾಂಕಾಂ ಸ್ವಾಗತ್ ಕುಂದಾಪುರ್, ಕಾರ್ಕೊಳ್. ಜೂನ್ 5: ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆ ಎಕ್ ವರಸ್ ಆಪ್ಲಿ ಅಮೂಲ್ಯ ಸೇವಾ ದಿಲ್ಲೊ ಬಾಪ್ ರೋಯ್ ಲೋಬೊಕ್ ವರ್ಗಾವಣ್ ಜಾಲ್ಯಾನ್ ಜೂನಾಚ್ಯಾ 4 ತಾರೀಕೆರ್ ಕುಂದಾಪುರ್ ಥಾವ್ನ್ ತಾಂಚ್ಯಾ ನಿರ್ಗಗಮನ್ ಕಾರ್ಯಾಕ್ ಲಾಗೊನ್ ಪಾವ್ನ್ ದಿಂವ್ಕ್ ವೆಚೆಂ ಕಾರ್ಯೆಂ ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಚಲ್ಲೆಂ. ಬಾಪ್ ಪ್ರವೀಣ್ ಅಮ್ರತ್ ಮಾರ್ಟಿಸಾನ್ […]

Read More

ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ: ಬಿಶಪ್ ಜೆರಾಲ್ಡ್ ಐಸಾಕ್ ಲೋಬೊ ಕುಂದಾಪುರ, ಜೂ.3: ‘ವಿದ್ಯಾರ್ಥಿಗಳು ತಾವು ಎನಾಗ ಬೇಕೆಂಬ ಸ್ಪಷ್ಟ ಗುರಿ ಹೊಂದಿರ ಬೇಕು, ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲಾ, ಅಸಾಧ್ಯ ಮತ್ತು ಅನುತ್ತೀರ್ಣ ಎಂಬ ಪದಗಳು ನಿಮ್ಮ ಶಬ್ದ ಕೋಶದಲ್ಲಿ ಇರಬಾರದು’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಸಂದೇಶ ನೀಡಿದರು. ಅವರು ಕುಂದಾಪುರದ ಸಂತ ಮೇರಿಸ್ ಪಿ.ಯು. ಕಾಲೇಜಿನ […]

Read More

jananudi network    ಕುಂದಾಪುರದಲ್ಲಿ ಧರ್ಮಾಧ್ಯಕ್ಷ ಡಾ|ಜೆರಾಲ್ಡ್ ಲೋಬೊರವರ ಪಾಲನ ಅಧಿಕ್ರತ ಭೇಟಿ ಹಸಿದವರಿಗೆ ಊಟ ಅನಾಥರಿಗೆ ಆಸರೆ ರೋಗಿಗಳ ಜತನ ಇಂತಹದೆಲ್ಲಾ ಮುಕ್ತಿ ಹೊಂದುವ ಮಾರ್ಗಗಳು  ಕುಂದಾಪುರದಲ್ಲಿ ಧ್ರಡಿಕರಣ ಸಂಸ್ಕಾರ   ಕುಂದಾಪುರ, ಜೂ.2: ‘ಶುದ್ದ ಮನಸ್ಸಿನವರು, ಪರರ ಕಷ್ಟಗಳಲ್ಲಿ ಭಾಗಿಯಾಗುವವರು, ಅನೀತಿ ಅನ್ಯಾಯ , ಶೊಷಣೆ, ಸತ್ಯಕ್ಕಾಗಿ ಹೋರಾಡಿದಲ್ಲಿ, ಅವಮಾನ ನಿಂದೆ, ನಾವು ಸಹಿಸಿಕೊಂಡಲ್ಲಿ, ದಯೆ, ಕರುಣೆ ನಾವು ರೂಡಿ ಮಾಡಿಕೊಂಡಲ್ಲಿ, ಹಸಿದವರಿಗೆ ಊಟ ನೀಡುವುದು ಅನಾಥರಿಗೆ ಆಸರೆ ನೀಡುವುದು, ರೋಗಿಗಳ ಜತನ ಮಾಡುವುದು ಬಾಯಾರಿದವರಿಗೆ […]

Read More

JANANUDI NETWORK ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆ ತೀನ್ ದಿಸಾಂಚಾ ಅಧಿಕೃತ್ ಗೊವ್ಳಿಕ್ ಭೆಟೆಕ್ ಭಿಸ್ಪಾಚೆ ಆಗಮನ್ ಕುಂದಾಪುರ್, ಜೂ. 1: ಉಡುಪಿ ದಿಯೆಸೆಜ್ ಧರ್ಮಾಧ್ಯಕ್ಷ್ ಅ| ಮಾ| ದೊ| ಜೆರಾಲ್ಡ್ ಐಸಾಕ್ ಲೋಬೊ ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆಕ್ ತೀನ್ ದಿಸಾಂಚಾ ಅಧಿಕೃತ್ ಗೊವ್ಳಿಕ್ ಭೇಟೆ ಖಾತಿರ್, ಸನ್ವಾರಾ ಸಾಂಜೆರ್ ಭಿಸ್ಪಾಚೆ ಆಗಮನ್ ಜಾಲೆಂ. ಗೊವ್ಳಿ ಬಾಪಾಕ್ ಇಗರ್ಜೆಚ್ಯಾ ದಾರ್ವಾಟ್ಯಾರ್ ವಿಗಾರ್ ಅ|ಮಾ| ಬಾ| ಸ್ಟ್ಯಾನಿ ತಾವ್ರೊ ಝೆಲೊ ಗಾಲುನ್ ಸ್ವಾಗತ್ ಕೆಲೊ. ಭುಗ್ರ್ಯಾಂನಿ ಆರತಿ […]

Read More

  ಕುಂದಾಪುರ್,ಮೆ. 31: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಮೇ 31 ವೇರ್ ಸಾಂಜೆರ್ ನವೊ ಸಹಾಯಕ್ ವಿಗಾರ್ ಜಾವ್ನ್ ಮಾ|ಬಾ|ವಿಜಯ್ ಜೊಯ್ಸನ್ ಡಿಸೋಜಾ ಹಾಂಚೆಂ ಆಗಮನ್ ಜಾಲೆಂ. ಇಗರ್ಜೆಚ್ಯಾ ದಾರ್ವಾಟ್ಯಾರ್ ಕುಂದಾಪುರ್ಚೊ ವಿಗಾರ್ ಮಾ|ಬಾ| ಸ್ಟ್ಯಾನಿ ತಾವ್ರೊನ್ ತಾಂಕಾಂ ಫುಲಾಂ ಝೆಲೊ ಅರ್ಪುನ್ ಮೊಗಾಚೊ ಸ್ವಾಗತ್ ಕೆಲೊ. ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಣಿ ಮಾಗ್ಣ್ಯಾ ವಿಧಿ ಚಲವ್ನ್ ವೆಲಿ. ಉಡುಪಿ ದುಖಿ ಸಾಯ್ಬಿಣಿಚೆ ವಿಗಾರ್ ಭೊ|ಮಾ|ಬಾ|ವಾಲೇರಿಯನ್ ಮೆಂಡೊನ್ಸಾ ಹಾಣಿ “ಬಾ|ವಿಜಯ್ ಜೊಯ್ಸನ್ ಡಿಸೋಜಾ, ಏಕ್ ಮೊವಾಳ್, ಶಾತಿವೊಂತ್ […]

Read More
1 29 30 31 32 33 35