ಕುಂದಾಪುರ್, ಅ.7: ಕುಂದಾಪುರ್ ರೋಜಾರ್ ಮಾಯೆಚ್ಯಾ ಇಗರ್ಜೆ ಫಾ|ನೊಯೆಲ್ ಮಸ್ಕರೆನ್ಹಾಸ್ ಆನಿ ಬ್ರದರ್ ಪ್ರಕಾಶ್ ಡಿಸೋಜಾ ಹಾಂಚ್ಯಾ ಪಂಗ್ಡಾಚಿಂ ತೀನ್ ದಿಸಾಂಚಿಂ ರೆತಿರ್ ಭೋವ್ ಯಶಸ್ವೆನ್ ಸಂಪನ್ನ್ ಜಾಲಿ.ಆಖ್ರೇಚ್ಯಾ ದಿಸಾ ಪೀಡೆಸ್ತಾಂ ಖಾತಿರ್, ಧರ್ಮ್ ಭಾವ್ -ಭಯ್ಣಿ ಖಾತಿರ್, ವಾಯ್ಟ್ ಸಂವಯೆಕ್ ಸಾಂಪಾಂಪಡ್ಲ್ಯಾ ಪಾಸೊತ್, ಸಂಘ್ ಸಂಸ್ಥ್ಯಾ ಪಾಸೊತ್, ಮಾಗ್ಣೆ ಬ್ರದರ್ ಪ್ರಕಾಶಾನ್ ಚಲಂವ್ನ್ ವೆಲೆಂ. ಮಾಗ್ಣೆ ಕಸೆಂ ಕರಿಜೆ ಮ್ಹಳೆಂ ಫಾ|ನೊಯೆಲ್ ಹಾಣಿ ಶಿಕೊಣ್ ದಿಲಿ ಆನಿ ಮಾಗ್ಣ್ಯಾಂತ್ ಕಿತ್ಲಿ ಸಕತ್ ಆಸಾ ಮ್ಹಣುನ್ ಕಳಿತ್ […]

Read More

ಕುಂದಾಪುರಾಂತ್ ಫಾ|ನೊಯೆಲ್ ಆನಿ ಬ್ರದರ್ ಪ್ರಕಾಶ್ ಪಂಗ್ಡಾಚಿ ರೆತಿರೆಚೊ ದುಸ್ರ್ಯಾ ದಿಸಾ ಯುವಜಣಾನಿಂ ವ್ಹಡಾ ಸಂಖ್ಯಾನ್ ಭಾಗ್ ಘೆತ್ಲೊಕುಂದಾಪುರ್, ಅ.4: ಕುಂದಾಪುರ್ ರೋಜಾರ್ ಮಾಯೆಚ್ಯಾ ಇಗರ್ಜೆ ಫಾ|ನೊಯೆಲ್ ಮಸ್ಕರೆನ್ಹಾಸ್ ಆನಿ ಬ್ರದರ್ ಪ್ರಕಾಶ್ ಡಿಸೋಜಾ ಹಾಂಚ್ಯಾ ಪಂಗ್ಡಾಚಿಂ ರೆತಿರೆಚೊ ದುಸ್ರೊ ದೀಸ್ ಪಾತಾಕ್ ಭೊಗ್ಸಾಣೆಚೇರ್ ಶಿಕೊಣ್ ಆನಿ ಮಾಗ್ಣೆ ಆಸಲ್ಲೆಂ. ಆನಿ ವಿಶೇಷ್ ಜಾವ್ನ್ ಭುರ್ಗ್ಯಾಂ ಖಾತಿರ್ ಆನಿ ಯುವಜಣಾ ಪಾಸೊತ್ ವಿಶೇಷ್ ಶಿಕೊಣ್, ಮಾಗ್ಣೆ ಅನಿ ಆಶಿರ್ವಚನ್ ಆಸೊನ್, ಭುರ್ಗ್ಯಾನಿಂ ಆನಿ ಯುವಜಣಾನಿಂ ಹಾಂತುನ್ ವ್ಹಡಾ […]

Read More

ಕುಂದಾಪುರ, ಅ.4: ಕುಂದಾಪುರ ರೋಜರಿ ಚರ್ಚಿನ ಭಾರತೀಯ ಕ್ರೈಸ್ತ ಯುವ ಸಂಘಟನೆಯಿಂದ “ರೊಜಾರಿಯಾ 22” ಕೊಂಕಣಿ ಕಿರು ನಾಟಕಗಳ ಸ್ಪರ್ಧೆ ಚರ್ಚ್ ಮಟ್ಟದಲ್ಲಿ ವಾಳೆಯವರಿಗಾಗಿ ನಡೆಸಲಾಯಿತು.ಕಾರ್ಯಕ್ರಮವನ್ನು ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಪರದೆ ಸರಿಸಿ ಉದ್ಘಾಟಿಸಿದರು.‘ಇಂತಹ ಒಂದು ಸ್ಪರ್ಧೆಗಳಿಂದ ನಮ್ಮಲ್ಲಿ ಒಗಟ್ಟು ಉಂಟಾಗುತ್ತದೆ, ವಾಳೆಯವರಲ್ಲಿ ಸಮ್ಮಿಲನವಾಗುತ್ತದೆ, ನಮ್ಮೊಳಗಿನ ಪ್ರತಿಭೆ ಹೊರಹೊಮ್ಮಲು ಸಹಾಯಕವಾಗುತ್ತದೆ’ ಎಂದು ಸಂಘಟಿಸಿದವರಿಗೆ ಅಭಿನಂದನೆ ಸಲ್ಲಿಸಿ’ ಅ|ವಂ|ಸ್ಟ್ಯಾನಿ ತಾವ್ರೊ ಸ್ಪರ್ಧಿಗಳಿಗೆ ಶುಭ ಹಾರೈಸಿದರು.ಸಂಘಟನೆಯೆ ಸಿದ್ದ ಪಡಿಸಿದ […]

Read More

ಕುಂದಾಪುರ್, ಅ.4: ಕುಂದಾಪುರ್ ರೋಜಾರ್ ಮಾಯೆಚ್ಯಾ ಇಗರ್ಜೆ ಫಾ|ನೊಯೆಲ್ ಮಸ್ಕರೆನ್ಹಾಸ್ ಆನಿ ಬ್ರದರ್ ಪ್ರಕಾಶ್ ಡಿಸೋಜಾ ಹಾಂಚ್ಯಾ ಪಂಗ್ಡಾಚಿ ರೆತಿರ್ ಆಜ್ ಥಾವ್ನ್ ಆರಂಭ್ ಜಾಲಿ. ಸುರ್ವೆಚ್ಯಾ ದಿಸಾಚ್ ಭಕ್ತಿಕಾಂಚಿಂ ಖೇಟ್ ದಿಸೊನ್ ಆಯ್ಲಿ.ಆಯ್ಚ್ಯಾ ದಿಸಾ ಕುಟ್ಮಾ ಜಿವಿತಾ ವಿಶಿಂ ಶಿಕೊಣ್ ಆಸೊನ್ ಅನೇಕ್ ಪ್ರಾರ್ಥನಾ ಚಲವ್ನ್ ವೆಲಿ. ಫಾಲ್ಯಾಂಚ್ಯಾ ದಿಸಾ. ರೆತಿರ್ 3 ಥಾವ್ನ್ 7 ವೊರಾ ಮ್ಹಣಾಸರ್ ಆಸ್ತೆಲಿ. ವಿಶೇಷ್ ಜಾವ್ನ್ ಯುವಜಣಾಂಕ್ ಭುಗ್ರ್ಯಾಂಕ್ 5 ಥಾವ್ನ್ 7 ವೊರಾ ಮ್ಹಣಾಸರ್ ರೆತಿರ್ ಆಸ್ತೆಲಿ.ಫಿರ್ಗಜೆಚೊ […]

Read More

ಕುಂದಾಪುರ, ಅ.3: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಗಾಂಧಿಜಿ ಜಯಂತಿಯನ್ನು ಕುಂದಾಪುರ ಚರ್ಚ್ ಸಭಾ ಭವನದಲ್ಲಿ ಆಚರಣೆ ಮಾಡಲಾಯಿತು. ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಮಾತನಾಡಿ “ಗಾಂಧಿಜಿ ಅವರು ಸತ್ಯ, ಅಹಿಂಸೆ, ಸರಳತೆಗೆ ಖ್ಯಾತರಾದವರು, ಅವರು ನಮಗೆ ಅಹಿಂಸೆಯಿಂದಲೇ ಸ್ವಾತ್ರಂತ್ರ್ಯ ದೊರಕಿಸಿಕೊಟ್ಟ ಮಹಾನ ವ್ಯಕ್ತಿ. ಅವರೊಬ್ಬರು ಬಹು ಸರಳ ವ್ಯಕ್ತಿಯಾಗಿದ್ದು, ಭಾರತ ಜನರಿಗೆ ತೊಡಲು ಬಟ್ಟೆ ಇಲ್ಲದನ್ನು ತಿಳಿದು ಜೀವನ ಪರ್ಯಂತ ಮೇಲಿನ ಬಟ್ಟೆ ಧರಿಸದೆ ಜೀವಿಸಿದವರು, ಗಾಂಧಿಜಿಯ ಬಗ್ಗೆ ಇನ್ನೂ ಹಲವಾರು […]

Read More

ಕುಂದಾಪುರ, ಅ.3: ಕುಂದಾಪುರ ರೋಜರಿ ಚರ್ಚಿನ ವೈಶಂತಿಕ ಸಭೆ ಸಂತ ವಿನ್ಸೆಂಟ್ ಪಾವ್ಲರ (ಅಕ್ಟೋಬರ್ 2 ರಂದು) ದಿನಾಚರಣೆಯನ್ನು ಆಚರಿಸಿತು.ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಪ್ರಾರ್ಥನೆಯನ್ನು ನಡೆಸಿಕೊಟ್ಟು ‘ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆ ಬಡ ಬಗ್ಗರಿಗೆ ಸಹಾಯವನ್ನು ಮಾಡುತ್ತಿದೆ, ನಿಮ್ಮ ಈ ಸೇವೆ ಅಮೂಲ್ಯವಾದುದು, ನಿಮ್ಮ ಸಭೆಯ ಕೆಲಸ ಮೆಚ್ಚುಗೆ ಪಾತ್ರವಾದುದು’ ಎಂದು ಶುಭ ಕೋರಿದರು.ಸಂತ ವಿನ್ಸೆಂಟ್ ಪಾವ್ಲ್ ಇದರ ವಲಯ ಅಧ್ಯಕ್ಷ ಅಂತೋನಿ ಡಿಸೋಜಾ ಶುಭ ಕೋರಿದರು, ಕಾರ್ಯದರ್ಶಿ ಒಸ್ವಲ್ಡ್ ಕರ್ವಾಲ್ಲೊ ವರದಿಯನ್ನು […]

Read More

ಕುಂದಾಪುರ,ಸೆ.11: ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಸೆಪ್ಟಂಬರ್ 11 ರಂದು ಭಾನುವಾರದ ಪವಿತ್ರ ಬಲಿದಾನದ ಬಳಿಕ ವಾಹನಗಳನ್ನು ಆಶಿರ್ವದಿಸಲಾಯಿತು. ಎಲ್ಲಾ ವಿಧದ ವಾಹನಗಳನ್ನು ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಮತ್ತು ಅತಿಥಿ ಧರ್ಮಗುರು ವಂ| ಜೋನ್ ಡಿಆಲ್ಮೇಡಾ (ಮುಂಬಯ್) ಆಶಿರ್ವಾದಿಕರಣವನ್ನು ನಡೆಸಿಕೊಟ್ಟರು.

Read More

ಕುಂದಾಪುರ,ಸೆ.8: ರೋಜಾರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿಯ “ಮೊಂತಿ ಫೆಸ್ತ್” ಹುಟ್ಟು ಹಬ್ಬವನ್ನು ಬಹಳ ಶ್ರದ್ದಾಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು. ಚಿಕ್ಕ ಮಕ್ಕಳು ಬಾಲಾ ಮೇರಿ ಮಾತೆಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು. ನಂತರ ಹೊಸ ತೆನೆಯನ್ನು ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ ಆಶಿರ್ವದಿಸಿ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.‘ಮೇರಿ ಮಾತೆ ಎಸುವಿನ ತಾಯಿ, ನಮ್ಮನ್ನು ಪಾಪಗಳಿಂದ ವಿಮುಕ್ತಿಗೊಳಿಸಲು ಹುಟಬೇಕಾಗಿದ್ದ ಯೇಸುವಿನ ಜನನಕ್ಕೆ ಯೋಗ್ಯಳಾದ ಮೇರಿ ಮಾತೆಯನ್ನು ದೇವನು ಆರಿಸಿದ್ದನು, […]

Read More
1 12 13 14 15 16 35