ಕುಂದಾಪುರ, ಜೂ.11: ‘ಹಿತ್ತಲ ಹುಲ್ಲು, ತೋಟದ ಹೂವು, ನೀರಿನ ಗುಳ್ಳೆ ಇವುಗಳಂತೆ ನಾವುಗಳು, ಹಿತ್ತಲ ಹುಲ್ಲು ನೀರಿಲ್ಲದಿದ್ದರೆ ಬಾಡಿ ಹೋಗುತ್ತದೆ, ತೋಟದ ಹೂವು ಬಾಡಿ ಹೋಗುತ್ತದೆ, ನೀರಿನ ಗುಳ್ಳೆ ಕ್ಷಣಿಕವಾಗಿದ್ದು, ಅದು ಒಡೆದು ಹೋಗುತ್ತದೆ. ಈ ಪ್ರಪಂಚದಲ್ಲಿ ಮನುಷ್ಯರು ಕೂಡ ಹಾಗೇ, ಆದರೆ ಯೇಸುವಿನ ದಯೆಯಿಂದ ನಮಗೆ ಪುನರ್ಜೀವಿತ ದೊರಕುತ್ತದೆ, ನಾವು ಇಲ್ಲಿ ಅಳಿದ ಮೇಲೆ ಪರಲೋಕದಲ್ಲಿ ನಮ್ಮ ಇರುವಿಕೆ ಇದೆಯೆಂದು, ಯೇಸು ಅನೇಕ ಭಾರಿ ಹೇಳಿರುವನು, ನನಗೆ ಮರಣದ ಮೇಲೆ ಅಧಿಕಾರ ಇದೆಯೆಂದು ಸತ್ತವರನ್ನು ಜೀವಂತ […]

Read More

Report And Photos : Dominic Braganza ಕುಂದಾಪುರ, ಮೇ, 21: ಭಾನುವಾರ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ದಿವ್ಯ ಬಲಿಪೀಠದ ಸೇವಕರ ದಿನವನ್ನು ಆಚರಿಸಿ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು. ಕುಂದಾಪುರ ಹೋ ಲಿ ರೋಜರಿ ಚರ್ಚಿನ ಸಹಾಯ ಧರ್ಮಗುರುಗಳಾದ ವಂದನೀಯ ಫಾ. ಅಶ್ವಿನ್ ಆರಾನ್ನಾ ಪ್ರಧಾನ ಯಾಜಕರಾಗಿ ಈ ದಿವ್ಯ ಬಲಿಪೂಜೆಯನ್ನು ಅರ್ಪಿಸಿ “ದಿವ್ಯ ಬಲಿಪೀಠದ ಸೇವಕರ ಪಾಲಕ ಸಂತ ಬರ್ಕ್ ಮನ್ಸ್ ರಿಗೆ ದಿವ್ಯ ಬಲಿಪೀಠದ ಸೇವೆ ಮಾಡುವುದರಲ್ಲಿ ಅತೀವ ಶ್ರದ್ಧೆ ಹಾಗೂ ಪ್ರೀತಿಯಿತ್ತು. ಅದರಂತೆ […]

Read More

ಕುಂದಾಪುರ, ಮೇ. 10: ಕುಂದಾಪುರ್ಚೊ ವಿಗಾರ್ ಭೋ|ಮಾ|ಸ್ಟ್ಯಾನಿ ತಾವ್ರೊ ಬಾಪಾನ್ 50 ವರ್ಸಾಂ ಪಯ್ಲೆಂ ಹ್ಯಾಚ್ ದಿಸಾ ಮೇ 10 ವೆರ್ ಯಾಜಕೀ ದೀಕ್ಷಾ ಉದ್ಯಾವಾರ್ ಸಾಂ. ಫ್ರಾನ್ಸಿಸ್ ಸಾವೆರ್ ಇಗರ್ಜೆಂತ್ ಅಪ್ಣಾಯ್ಲಿ. ಆನಿ ಆಜ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆಂತ್ ಪವಿತ್ರ್ ಬಲಿದಾನ್ ಭೆಟವ್ನ್ ಯಾಜಕೀ ದೀಕ್ಷೆಚೊ ತಾರೀಕೆ ಲೆಕಾಚೊ ಭಾಂಗಾರೋತ್ಸವ್ ಆಚರಣ್ ಕೆಲೊ. ಹ್ಯಾ ಸಂದರ್ಭಿ ಸಹಾಯಕ್ ಯಾಜಕ್ ಮಾ|ಬಾ|ಅಶ್ವಿನ್ ಆರಾನ್ನಾ ಆನಿ ಫಿರ್ಗಜ್ ದೇವ್‍ಪ್ರಜೆನ್ ಸಾಂಗಾತಾ ಬಲಿದಾನ್ ಭೆಟಯ್ಲೆ.ಉಪ್ರಾಂತ್ ಮಟ್ವೆ ಉಲ್ಲಾಸುಂಚೆಂ ಕಾರ್ಯೆ […]

Read More

ಕುಂದಾಪುರ, ಮೇ.8: 452 ವರ್ಷ ಪುರಾತನವಾದ ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಅವರ ಈ ವರ್ಷ ಯಾಜಕೀ ದೀಕ್ಷೆಯ ಸುವರ್ಣಮಹೋತ್ಸವ ಮತ್ತು ಹುಟ್ಟು ಹಬ್ಬದ ಅಮøತ್ಸೋವ ಕೆಲವೇ ತಿಂಗಳ ಅಂತರದಲ್ಲಿ ಬಂದಿರುವುದು, ಬಹು ಅಪರೂಪವಾಗಿದ್ದರಿಂದ ಮೇ 10 ರಂದು ಅವರಿಗೆ (ಯಾಜಕೀ ದೀಕ್ಷೆ ಪಡೆದ ದಿನ, ಅಗಸ್ಟ್ 20 ಜನ್ಮದಿನ) ವಾಗಿದ್ದು, ರೋಜರಿ ಮಾತಾ ಭಕ್ತರು ಈ ಸಂಭ್ರವನ್ನು ಒಟ್ಟಾಗಿ ಆಚರಿಸುವ ನಿರ್ಣಯವನ್ನು ಮಾಡಿ ಮೇ 7 ಭಾನುವಾರದಂದು […]

Read More

ಕುಂದಾಪುರ. ಎ.30: ಕುಂದಾಪುರ ಚರ್ಚಿನ ಬಲಭಾಗದಲ್ಲಿರುವ ಆವರಣಕ್ಕೆ ಇಂಟರ್‍ಲಾಕ್ ಆಳವಡಿಸುವ ಕಾಮಗಾರಿ ಸುಮಾರು ಒಂದು ತಿಂಗಳಿನಿಂದ ನಡೆಯುತ್ತ ಇದ್ದದ್ದು, ಇದೀಗ ಅದು ಪೂರ್ಣಗೊಂಡಿದ್ದು, ಇದು ಎರಡು ದ್ವಾರರಳನ್ನು ಒಳಗೊಂಡಿರುತ್ತದೆ, ಇದರ ಒಂದು ದ್ವಾರವನ್ನು ಚರ್ಚಿನ ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ ಮತ್ತು ಕಾಮಾಗಾರಿಯ ಇಂಜಿನಿಯರ್ ವಾಲ್ಟರ್ ಡಿಸೋಜಾ ಮತ್ತೊಂದು ದ್ವಾರವನ್ನು ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನಾ ಮತ್ತು ಪಾಲನಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಉದ್ಘಾಟಿಸಿದರು. ಬಳಿಕ ಇಂಟರ್‍ಲಾಕ್ ಅಳವಡಿಸಿ ಸಜ್ಜುಗೊಳಿಸಿದ ಆವರಣವನ್ನು ಇಬ್ಬರೂ […]

Read More

ಕುಂದಾಪುರ, ಎ.17: ದ.ಕನ್ನಡ ಮತ್ತು ಉಡುಪಿ ಜಿಲ್ಲೆಯ ಅನೇಕ ಕಡೆಯ ಪ್ರೌಢಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಇದೀಗ ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನಲ್ಲಿ ತಮ್ಮ ನಿವ್ರತ್ತಿ ಜೀವನವನ್ನು ಸಾರುತ್ತಾ ಕಾನ್ವೆಂಟ್ ಮತ್ತು ಕುಂದಾಪುರ ರೋಜರಿ ಚರ್ಚಿನಲ್ಲಿ ಧಾರ್ಮಿಕ ಸೇವೆ ನೀಡುತ್ತಿರುವ ಧರ್ಮಭಗಿನಿ ಮೊನಿನಿಕಾರು ಧಾರ್ಮಿಕ ದೀಕ್ಷೆಯ ಸುವರ್ಣ ಮಹತೋತ್ಸವವನ್ನು ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿಯರು ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು.ಪವಿತ್ರ ಬಲಿದಾನದ ನೇತ್ರತ್ವವನ್ನು ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ […]

Read More

ಕುಂದಾಪುರ: ಮೂಲತಹ ಕುಂದಾಪುರದವರಾದ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಆಗಿ ನೂತನವಾಗಿ ಆರಿಸಲ್ಪಟ್ಟ ಅ|ವಂ|ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ಅಧಿಕ್ರತವಾಗಿ, ಅವರ ಮಾತ್ರ ಇಗರ್ಜಿಯಾದ ಹೋಲಿ ರೋಜರಿ ಚರ್ಚಿಗೆ ಭೇಟಿ ನೀಡಿ “ದೈವಿಕ ಕ್ರಪೆ” ಯ ಹಬ್ಬದ ಬಲಿದಾನವನ್ನು ಅರ್ಪಿಸಿ, ‘ದೈವಿಕ ಕ್ರಪೆ’ ಯ ಬಗ್ಗೆ ಸಂದೇಶ ನೀಡಿ, ದೇವರು ಮಹಾ ಕ್ಷಮಾ ಭರಿತರು, ಅವರು ಎಲ್ಲಾ ಪಾಪಿಗಳನ್ನು ಕ್ಷಮಿಸುತ್ತಾರೆ, ಹಾಗೇ ನಾವೂ ಕೂಡ ನಮ್ಮಗೆ ಅನ್ಯಾಯ, ಕಷ್ಟ, ಹಿಂಸೆ, ತೊಂದರೆ ಕೊಟ್ಟವರಿಗೆ ಕ್ಷಮೆ ನೀಡಬೇಕು’ ಎಂದು […]

Read More

ಕುಂದಾಪುರ,ಎ.13: “ಶಿಬಿರಗಳು ನಿಮ್ಮ ಭವಿಸ್ಯವನ್ನು ರೂಪಿಸಿಕೊಳ್ಳಲು ಆಧಾರವಾಗುತ್ತವೆ ಎಂದು ನೀವು ಮರೆಯಬಾರದು, ಇಂತಹ ಶಿಬಿರಗಳಲ್ಲಿ, ನಿಮಗೆ ಬಹಳಷ್ಟು ಕಲಿಯಲು ಸಿಗುತ್ತದೆ, ಸಂಗೀತ, ನಾಟ್ಯ, ಆಟ, ಪಾಠ, ಕ್ರೀಡೆ, ಮನೋರಂಜನೆ, ಸಾಹಿತ್ಯ, ಮುಂದಿನ ಜೀವನಕ್ಕೆ ಆಧಾರವಾಗುವಂತ ಅನುಭವದ ಭಾಷಣಗಳು, ಮಾತು ಕತೆ ವಿನಿಮಯ, ಮುಂದಿನ ವಿದ್ಯಾಭಾಸದ ನೋಟ, ಇವೆಲ್ಲವೂ ಈ ಶಿಬಿರದಲ್ಲಿ ಅಡಕವಾಗಿರುತ್ತವೆ” ಎಂದು ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಹೇಳಿದರು.ಅವರು ಕುಂದಾಪುರ ಹೋಲಿ ರೋಜರಿ ಚರ್ಚಿನ ಅಧೀನದಲ್ಲಿ ಬರುವ 5 ರಿಂದ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಎರ್ಪಡಿಸಲ್ಪಟ್ಟ […]

Read More

ಕುಂದಾಪುರ,ಎ.8: ಇತಿಹಾಸ ಪ್ರಸಿದ್ದ ಉಡುಪಿ ಧರ್ಮಪ್ರಾಂತ್ಯದ ಅತೀ ಹಿರಿಯ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ (ಎ.7) ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತುಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರಥ್ಹಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವರ ವಾಕ್ಯಗಳ ಪಠಣ, ಕೀರ್ತೆನೆಗಳ ಗಾಯನಗಳು ನಡೆದವು. ಯೇಸು ಪುನರುತ್ಥಾನ ಹೊಂದಿದ ಧಾರ್ಮಿಕ ವಿದಿಯನ್ನುü ಆಚರಿಸಲಾಯಿತು.ಕಟ್ಕೆರೆ ಬಾಲಯೇಸು ಆಶ್ರಮದ […]

Read More
1 11 12 13 14 15 39