
ಕುಂದಾಪುರ, ಜೂ.8; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಕುಟುಂಬ ಆಯೋಗದ ಸಹಯೋಗದಲ್ಲಿ ತಾಂಯಂದಿರ ಮಹೋತ್ಸವವನ್ನು ಜೂ.8 ರಂದು ಆಚರಿಸಲಾಯಿತು. ಅಂದು ದಿವ್ಯ ಬಲಿಪೂಜೆಯನ್ನು ರೋಜರಿ ಮಾತಾ ಚರ್ಚಿನ ದರ್ಮಗುರು ಅತೀ ವಂದನೀಯ ಪೌಲ್ ರೇಗೊ ನೆರವೇರಿಸಿ “ತಾಯ್ತನವು ಒಂದು ಅಮೂಲ್ಯ ಭಾಗ್ಯ, ಅದು ಎಲ್ಲರಿಗೂ ಸಿಗುವುದಿಲ್ಲ, ಅಂತಹಾ ಭಾಗ್ಯ ದೊರಕದಿದ್ದರಿಗಾಗಿ ನಾನು ಸದಾ ಪ್ರಾರ್ಥಿಸುತ್ತೇನೆ, ಅವರ ದುಖ ದುಮ್ಮಾನಕ್ಕೆ ನಾವು ಪ್ರಾರ್ಥಿಸೋಣ, ಒರ್ವ ತಾಯಿ ಮಹಾನ ತ್ಯಾಗಿ, ಅವಳ ಪ್ರೀತಿಗೆ ಕೊನೆಯಿಲ್ಲ, ಊಟ ತಿಂಡಿ ಅವಳಿಗೆ ಇಲ್ಲದಿದ್ದರೂ ಮಕ್ಕಳಿಗೆ […]

ಕುಂದಾಪುರ್, ಜೂ.6. ಕುಂದಾಪುರ್ ರೋಜಾರ್ ಮಾಯ್ ಫಿರ್ಗಜೆಚೊ ವಿಗಾರ್ ಭೋ।ಮಾ।ಪೌಲ್ ರೇಗೊ ಹಾಂಚೊ 61 ಜಲ್ಮತ್ಸೋವ್, ಫಿರ್ಗಜ್ ಲೋಕಾ ಸವೆಂ ಅರ್ಗಾಂಚೆಂ ಪವಿತ್ರ್ ಬಲಿದಾನ್ ಅರ್ಪುನ್ ಆಚರಣ್ ಕೆಲೊ. ಉಪ್ರಾಂತ್ ಗೊವ್ಳಿಕ್ ಮಂಡಳೆನ್ ತಾಂಕಾಂ ಉಲ್ಲಾಸುಚೆಂ ಕಾರ್ಯೆ ಆಸಾ ಕೆಲ್ಲೆಂ. ಫಿರ್ಗಜ್ ಲೊಕಾಂ ತರ್ಫೆನ್ ವೆಲಂಕಣಿ ವಾಡ್ಯಾಚೊ ಗುರ್ಕಾರ್ ವಿಲ್ಸನ್ ಒಲಿವೇರಾನ್ ಶುಭಾಷಯ್ ಪಾಟಯ್ಲೆಂ. ವಿಗಾರ್ ಬಾಪಾನ್ ‘ಮೊಜ್ಯಾ ಜಲ್ಮಾ ದಿಸಾಕ್ ವ್ಹಡಾ ಸಂಖ್ಯಾನ್ ಹಾಜರ್ ಆಸೊನ್ ಮೊಜೆ ಪಾಸೊತ್ ಮಾಗ್ಲ್ಯಾಕ್ ಆನಿ ಶುಭಾಶಯ್ ಪಾಟಯ್ಲ್ಯಾಕ್ ಧನ್ಯವಾದ್ […]

ಕುಂದಾಪುರ, ಜೂ, 1: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 1 ರಂದು ಇಗರ್ಜಿಯಲ್ಲಿ ನೆಡೆಯಿತು. ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ| ಪೌಲ್ ರೇಗೊ ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಕುಂದಾಪುರ ಸಂತ ಜೋಸೆಪ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ ಹಲವಾರು ಶಿಕ್ಷಕಿಯರಲ್ಲಿ ಆರಿಸಲ್ಪಟ್ಟ ಕ್ರೈಸ್ತ ಶಿಕ್ಷಣ ನೀಡುವ ಒರ್ವ ಶಿಕ್ಷಕಿ, ಮಕ್ಕಳ ಸಮೇತ ಒಂದು ಕುಟುಂಬ, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕಿಯರ ಸಂಯೋಜಕಿ ವೀಣಾ ಡಿಸೋಜಾ ಇವರುಗಳು ಹೂ […]

ಕುಂದಾಪುರ್, ಮೇ.26; ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆಂತ್ ವಾಡ್ಯಾ ಸಮಿತಿಂಕ್ ಮೇ 25 ವೆರ್ ಬೈಬಲ್ ಆರ್ಸೊ ವಿಧಾನ್ ತರ್ಬೇತಿ ಫಿರ್ಗಜ್ ಸಭಾಸಾಲಾಂತ್ ಮಾಂಡುನ್ ಹಾಡಲ್ಲಿ. ವಿಗಾರ್ ಭೋ।ಮಾ।ಬಾಪ್ ಪೌಲ್ ರೇಗೊ ಹಾಣಿ ತರ್ಬೇತಿ ದಿಲಿ. ಪ್ರೇರಕ್ ಪ್ರಮೀಳಾ ಡಿಸಿಲ್ವಾನ್ ಸ್ವಾಗತ್ ಮಾಗ್ಲೊ. ಸಮುದಾಯಾಚ್ಯಾ ಗಿತಾಂ ಸವೆಂ ತರ್ಬೇತಿ ಸಂಪಯ್ಲಿ. ಹ್ಯಾ ತರ್ಬೇತಿ ಕಾರ್ಯಗಾರಾಂತ್ ೮೦ ಜಣಾಂನಿಂ ಭಾಗ್ ಘೆತ್ಲೊ.

ಕುಂದಾಪುರ, ಎ.28; ಕುಂದಾಪುರದಲ್ಲಿ ರೋಜರಿ ಮಾತಾ ಚರ್ಚಿನಲ್ಲಿ ಕಿರು ಸಮುದಾಯದ ದಿವಸವನ್ನು ಎ 27 ರಂದು ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಧರ್ಮ ಧರ್ಮಪ್ರಾಂತ್ಯದ ಕಿರು ಸಮುದಾಯ ಆಯೋಗದ ನಿರ್ದೇಶಕರಾದ ವಂ।ಹೆರಾಲ್ಡ್ ಪಿರೇರಾ ಇವರ ಮುಂದಾಳತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಸಹಬಲಿದಾನವನ್ನು ಅರ್ಪಿಸಿದರು. ವಾಳೆಯ ಕಿರುಸಮುದಾಯದ ಸಂಚಾಲಕರು ಬಲಿದಾನದ ಪ್ರಾಥನ ವಿಧಿಯನ್ನು ನೆಡೆಸಿಕೊಟ್ಟರು. ನಂತರ ನೆಡೆದ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಕುಂದಾಪುರ ಸಂತ ಜೋಸೆಫ್ […]

ಕುಂದಾಪುರ್, ಎ.25; ಕುಂದಾಪುರ್ಚೊ ವಿಗಾರ್ ಮಾ।ಬಾ।ಪೌಲ್ ರೇಗೊ ಹಾಂಚೊ ೩೦ ವೊ ಯಾಜಕೀ ದೀಕ್ಷೆಚೊ ದೀಸ್ ತಾಣಿ ಪವಿತ್ರ್ ಬಲಿದಾನ್ ಭೆಟವ್ನ್ ಆಚರಣ್ ಕೆಲೊ. ಫಿರ್ಗಜ್ ಲೋಕಾನ್ ಪವಿತ್ರ್ ಬಲಿದಾನಾಂತ್ ವಾಂಟೊ ಘೆತ್ಲೊ. ಪವಿತ್ರ್ ಬಲಿದಾನಾ ಉಪ್ರಾಂತ್ ಉಲ್ಲಾಸುಚೆಂ ಕಾರ್ಯವೇಳಿ ಫಿರ್ಗಜ್ ಉಪಾಧ್ಯಕ್ಷ್ ಶಾಲೆಟ್ ರೆಬೆಲ್ಲೊನ್ ವಿಗಾರಾಕ್ ಉಲ್ಲಾಸ್ ಪಾಠಯ್ಲೆಂ. ವಿಗಾರ್ ಬಾಪಾನ್ “ನಾ ಫಾವೊ ಜಾಲ್ಯಾ ಮ್ಹಾಕಾ ಯಾಜಕೀ ದೀಕ್ಷಾ ಫಾವೊ ಕರ್ನ್ ಮೆಲ್ಕಿದೆಸಾಚ್ಯಾ ವರ್ಗಾಂತ್ ಮೆಳಯ್ಲ್ಯಾಕ್ ಅರ್ಗಾಂ ಪಾಟಯ್ಲಿ. ಆಪ್ಣಾ ಪಾಸೊತ್ ಮಾಗ್ಲ್ಯಾ […]

ಕುಂದಾಪುರ; ಎಪ್ರಿಲ್ 21 ರಂದು ನಿಧನರಾದ ಕಥೊಲಿಕ ಕ್ರೈಸ್ತ ಸಮುದಾಯದ ಪರಮ ಪವಿತ್ರ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಸ್ಮರಣಾರ್ಥವಾಗಿ ಎಪ್ರಿಲ್ 2೪ ರಂದು ಬೆಳಿಗ್ಗೆ ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆಗಿರುವ ಹೋಲಿ ರೋಜರಿ ಮಾತಾ ಚರ್ಚಿನಲ್ಲಿ ಅವರ ಆತ್ಮಕ್ಕೆ ಶಾಂತಿ ಲಭಿಸಲು ಶೃದ್ಧಾಂಜಲಿಯ ಪವಿತ್ರ ಬಲಿದಾನವನ್ನು ಆಚರಿಸಲಾಯಿತು. ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಅವರು ನಿಧನರಾದ ಪರಮ ಪವಿತ್ರ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಆತ್ಮಕ್ಕೆ ಶಾಂತಿ ಲಭಿಸಲು ಚರ್ಚಿನ ಭಕ್ತರೊಂದಿಗೆ […]

ಕುಂದಾಪುರ, ಎ.22; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಕ್ರೈಸ್ತ ಶಿಕ್ಷಣ ಆಯೋಗದ ಸಹಕಾರದಿಂದ ಮೂರು ದಿನಗಳ ಬೇಸಿಗೆ ರಜೆಯಲ್ಲಿ ಅಧ್ಯಾತ್ಮಿಕ ಶಿಬಿರ ಎ.21 ರಂದು ಚರ್ಚಿನ ಸಭಾಭವನದಲ್ಲಿ ಪ್ರಾರ್ಥನಾ ಗೀತೆಯೊಂದಿಗೆ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಮಾತನಾಡಿ “ಈ ಶಿಬಿರದಲ್ಲಿ ಆಟ ಪಾಠಗಳ ಜೊತೆ, ಮಕ್ಕಳಲ್ಲಿ ಅಧ್ಯಾತ್ಮಿಕ ಜ್ಞಾನ ಬೆಳಗಲು ಪ್ರಯತ್ನಿಸಲಾಗುವುದು, ಈ ಪ್ರಾಯದಲ್ಲಿ ಮಕ್ಕಳಿಗೆ ಅಧ್ಯಾತ್ಮಿಕ ಜ್ಞಾನದ ಅವಶ್ಯಕತೆ ಇದೆ. ಮಕ್ಕಳು ಅನ್ಯಾಯ್ ಅನೀತಿಗಳಿಂದ ದೂರವಿರಲು ಇಂತಹ ಶಿಬಿರಗಳು ಸಹಾಯಕವಾಗುತ್ತೇವೆ, […]

ಕುಂದಾಪುರ,ಎ.20: “455 ವರ್ಷ ಇತಿಹಾಸ ಪ್ರಸಿದ್ದ ಉಡುಪಿ ಧರ್ಮಪ್ರಾಂತ್ಯದ ಅತೀ ಹಿರಿಯ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಎ.19 ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತುಚರ್ಚಿನ ಮೈದಾದಲ್ಲಿ ಕತ್ತಲಿನಲ್ಲಿ ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರುತ್ಥಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವಾಲಯದೊಳಗೆ ದೇವರ ವಾಕ್ಯಗಳ ವಾಚನ ಮತ್ತು ಕೀರ್ತೆನೆಗಳ ಗಾಯನಗಳು ನಡೆದವು. ಯೇಸು […]