
ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ರೈತರು ಕಂದಾಯ ಅದಾಲತ್ ಪ್ರಯೋಜನ ಪಡೆದುಕೊಳ್ಳಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು – ಜಿಲ್ಲಾಧಿಕಾರಿ ಸಿ.ಮಂಜುನಾಥ್ ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡ್ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ರೈತರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ರೈತರು ತಮ್ಮ ಸಮಸ್ಯೆಗಳ ನಿವಾರಣೆಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸು ದೃಷ್ಟಿಯಿಂದ ಕಂದಾಯ ಅದಾಲತ್ ನಡೆಸಲಾಗುತ್ತಿದೆ. ಗಡಿ ಗ್ರಾಮದಲ್ಲಿ ಏರ್ಪಡಿಸಿರುವ ಕಂದಾಯ ಅದಾಲತ್ಗೆ ತನ್ನದೇ ಆದ ಮಹ್ವವಿದೆ ಎಂದು ಹೇಳಿದರು. ದೇಶದ ಮುನ್ನಡೆಯಲ್ಲಿ ರೈತ ಸಮುದಾಯದ ಪಾತ್ರ ಹಿರಿದು. […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಎಲ್ಐಸಿ ಪ್ರತಿನಿಧಿಗಳು ಹೂಡಿಕೆದಾರರ ಹಿತ ಕಾಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು – ಹನುಮಂತ ನಾಯಕ್ ನಿವಾಸಪುರ: ಎಲ್ಐಸಿ ಪ್ರತಿನಿಧಿಗಳು ಹೂಡಿಕೆದಾರರ ಹಿತ ಕಾಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನರು ಮೋಸದ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡದಂತೆ ತಿಳಿಹೇಳಬೇಕು ಎಂದು ಭಾರತೀಯ ಜೀವ ವಿಮಾ ನಿಗಮದ ಜಿಲ್ಲಾ ವ್ಯವಸ್ಥಾಪಕ ಹನುಮಂತ ನಾಯಕ್ ಹೇಳಿದರು. ಪಟ್ಟಣದ ಎಲ್ಐಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಎಲ್ಐಸಿ ಪ್ರತಿನಿಧಿಗಳ ಸಭೆ ಉದ್ಘಾಟಿಸಿ ಮಾತನಾಡಿ, ಜನರು ಅಧಿಕ ಬಡ್ಡಿ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಮಳೆಯಿಂದ ಹಾನಿಯಾಗಿರುವ ರೈತರಿಗೆ ಕೂಡಲೆ ಪರಿಹಾರ ವಿತರಿಸಿ-ಗೀತಮ್ಮ ಆನಂದರೆಡ್ಡಿ ಕೋಲಾರ, ಜೂನ್ 17 ಮೇ ತಿಂಗಳಲ್ಲಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ ಜಿಲ್ಲೆಯ ರೈತರ ಬೆಳೆ ನಷ್ಟ ಹೊಂದಿದ್ದು, ಕೂಡಲೇ ಎಲ್ಲಾ ರೈತರಿಗೂ ಪರಿಹಾರ ವಿತರಿಸುವ ವ್ಯವಸ್ಥೆ ಮಾಡುವಂತೆ ಕೃಷಿ ಮತ್ತು ತೋೀಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗೀತಮ್ಮ ಆನಂದರೆಡ್ಡಿ ಅವರು ತಿಳಿಸಿದರು. ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು […]
JANANUDI NETWORK ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿ ನಿಧಿಯಿಂದ ೨೫೦ ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಶಾಲಾ ದಿನಗಳನ್ನು ಮನೋರಂಜನೆಗೆ ಬಳಸಿಕೊಳ್ಳ ಬೇಡಿ, ಕಲಿಕೆಗಾಗಿಯೆ ವಿನಿಯೋಗಿಸಿ, ಶರತ್ತು ಭೇದಭಾವವಿಲ್ಲದೆ ಶುದ್ದಹ್ರದಯದಿಂದ ಎಲ್ಲರನ್ನೂ ಪ್ರೀತಿಸಿ – ಶ್ರೀ ವಿನಾಯಕಾನಂದಜೀ ಕುಂದಾಪುರ:ಜೂ.೨೦ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಸಂಯಮ, ತಾಳ್ಮೆ, ಪ್ರೀತಿಯಿಂದ, ತಮ್ಮ ವಿದ್ಯಾರ್ಥಿ ಜೀವನವನ್ನು ಸಾರ್ಥಕಗೊಳಿಸಿ, ವಿದ್ಯಾರ್ಥಿ ಜೀವನದಲ್ಲಿ ಶಾಲಾ ದಿನಗಳನ್ನು ಮನೋರಂಜನೆಗೆ ಬಳಸಿಕೊಳ್ಳ ಬೇಡಿ, ಕಲಿಕೆಗಾಗಿಯೆ ಆ ಜೀವನವನ್ನು ಸರಿಯಾಗಿ ವಿನಿಯೋಗಿಸಿ. ಮೋಜಿನ ಕಡೆಗೆ ಗಮನಹರಿಸಿದರೆ […]
ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದಲ್ಲಿ ಕಡಿತ ಕಾನೂನು ಬಾಹಿರವಾಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಾತೆಗೆ ಜಮಾವಣೆ ಆರೋಪ ಶ್ರೀನಿವಾಸಪುರ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದಲ್ಲಿ 2016-17ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎರಡು ಬಾರಿ ಹಣ ಕಡಿತ ಮಾಡಿಕೊಂಡು 1,48.400 ರೂಗಳನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೀಡುವ ಬದಲಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೀಡಿ ಕಾನೂನು ಬಾಹಿರವಾಗಿ ನಡೆದುಕೊಂಡಿರುವ ಅಧಿಕಾರಿಗಳ ವಿರುದ್ದ ಶಿಕ್ಷಣ ಇಲಾಖೆ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ: ಪರಿಸರ ಉಳಿಸಿ ನಾಡನ್ನು ಬೆಳಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ ಟ್ರಸ್ಟ್(ರಿ)ಕೋಲಾರಜಿಲ್ಲೆಯ ಶ್ರೀನಿವಾಸಪುರತಾಲ್ಲೂಕಿನಪುರಸಭೆವಲಯದರಂಗಾರಸ್ತೆಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯಆವರಣದಲ್ಲಿ ಪರಿಸರಕಾರ್ಯಕ್ರಮ ಹಮ್ಮಿಕೊಂಡಿದ್ದು,ಈ ಕಾರ್ಯಕ್ರಮವನ್ನುದಾಸ ಸಾಹಿತ್ಯ ಪರಿಷತ್ಅದ್ಯಕ್ಷರಾದ ಶ್ರೀಮತಿ ಮಾಯಾಬಾಲಚಂದ್ರ, ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ, ಕೃಷಿ ಮೇಲ್ವಿಚಾರಕರಾದಅರುಣ್ಕುಮಾರ್ರವರು ಹಾಗೂ ತಾಲೂಕು ಪಂಚಾಯಿತಿ ಸದಸ್ಯೆ ಹಾಗೂ ಒಕ್ಕೂಟದಅದ್ಯಕ್ಷರಾದÀ ಶ್ರೀಮತಿ ನಾಗವೇಣಿರೆಡ್ಡಿರವರಿಂದಉದ್ಘಾಟಿಸಲಾಯಿತು. ದಾಸ ಸಾಹಿತ್ಯ ಪರಿಷತ್ಅದ್ಯಕ್ಷರಾದ ಶ್ರೀಮತಿ ಮಾಯಾಬಾಲಚಂದ್ರರವರು ಮಾತನಾಡಿ ನಮ್ಮ ಶ್ರೀನಿವಾಸಪುರತಾಲೂಕಿನಲ್ಲಿಪ್ರತಿಯೊಂದುಮನಿಯಿಂದ ಹೊರಹೋಗುವಅನುಪಯುಕ್ತ ವಸ್ತುಗಳಾದ ಕಸವನ್ನುಉಪಯೋಗವಾಗುವರೀತಿಯಲ್ಲಿಹಸಿಕಸ ಹಾಗೂ ಒಣಕಸಎಂದು ವಿಂಗಡನೆ ಮಾಡಿ ಕಳುಹಿಸುವುದುರಿಂದ […]

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಜೂನ್ 16ರಂದು ಒಂದು ತಿಂಗಳ ಉಚಿತ ಯೋಗ ಶಿಬಿರ ಉದ್ಘಾಟನೆ ನಂದಳಿಕೆ, ಜೂ.16: ವಿಜಯವಾಣಿ ಪತ್ರಿಕೆ, ದಿಗ್ವಿಜಯ ನ್ಯೂಸ್, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಹಾಗೂ ಭಾರತ ಸರಕಾರದ ಯುವ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ಣು ಹೋಬಳಿ ಘಟಕದ ಸಹಯೋಗದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ರಂಗಮಂದಿರದಲ್ಲಿ […]

ವರದಿ: ವಾಲ್ಟರ್ ಮೊಂತೇರೊ ಸಾಮಾಜಿಕ ಕಳಕಳಿಯ ಅಂಗವಾಗಿ : ಮಣಿಪಾಲ ಆರೋಗ್ಯ ಕಾರ್ಡಿನ ಮುಖ್ಯ ಉದ್ದೇಶ ಮಣಿಪಾಲ, ಜೂನ್ 15: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಮಣಿಪಾಲದ ಸಾಮಾಜಿಕ ಕಳಕಳಿಯ ಅಂಗವಾಗಿ 2000 ದಲ್ಲಿ ಶುರುವಾದ ಮಣಿಪಾಲ ಆರೋಗ್ಯ ಕಾರ್ಡಿನ ಮುಖ್ಯ ಉದ್ದೇಶ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ಕೈಗೆಟಕುವ ದರದಲ್ಲಿ ಸಿಗಬೇಕು. ಎಂಬುದಾಗಿದೆ. ಇದು ಎಲ್ಲಾ ಬಗೆಯ ಆರೋಗ್ಯ ಸೇವೆಗೆ ರಿಯಾಯಿತಿ ಸಿಗುತ್ತದೆ. ರಿಯಾಯಿತಿ ಸಿಗುವ ಸೌಲಭ್ಯಗಳಲ್ಲಿ ಕೆಲವೆಂದರೆ ವರ್ಷದಲ್ಲಿ ಎಷ್ಟೇ ಭಾರಿ ವೈಧ್ಯರ ಜೊತೆ ಸಮಾಲೋಚನೆ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ: ಚುನಾಯಿತ ಶಿಕ್ಷಕರು ಚುನಾವಣೆ ಮರೆತು ಪ್ರತಿಸ್ಪರ್ದಿ ಶಿಕ್ಷರನ್ನು ಜೊತೆಗೂಡಿಸಿಕೊಂಡು ಸ್ನೇಹಜೀವಿಗಳಾಗಿ ಶಿಕ್ಷಕರ ಕೆಲಸ ನಿರ್ವಹಿಸಿ ಶ್ರೀನಿವಾಸಪುರ, ಶಿಕ್ಷಕರ ಸಂಘದ ಚುನಾವಣೆ ಬಹಳ ಮಹತ್ವವಾಗಿದ್ದು, ವಿಜೇತರಾದ ಶಿಕ್ಷಕರು ಎಂದಿನಂತೆ ನಡೆದ ಚುನಾವಣೆಯನ್ನು ಮರೆತು ಪರಾಭವಗೊಂಡಿರುವ ಪ್ರತಿಸ್ಪರ್ದಿ ಶಿಕ್ಷರನ್ನು ಜೊತೆಗೂಡಿಸಿಕೊಂಡು ಸ್ನೇಹಜೀವಿಗಳಾಗಿ ಶಿಕ್ಷಕರ ಕೆಲಸ ಸಕ್ರಿಯವಾಗಿ ನಿರ್ವಹಿಸಿಕೊಂಡು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಕಿವಿ ಮಾತು ಹೇಳಿದರು. ಶಿಕ್ಷಕರ ಸಂಘದ ಚುನಾವಣೆ ಫಲಿತಾಂಶ ಹೊರಬಿದ್ದಂತೆ ಸರ್ಕಾರಿ ನೌಕರ […]