
JANANUDI.COM NETWORK ರಾಜ್ಯದ ಅಭಿವೃದ್ಧಿಗೆ ಮಾರಕವಾದ ಬಜೆಟ್:ವಿನೋದ್ ಕ್ರಾಸ್ಟೊ ಈ ಬಜೆಟ್ ನಲ್ಲಿ ಮುಖ್ಯ ಮಂತ್ರಿಗಳು ಕ್ರಷಿ, ಸೇವಾವಲಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಕಡಿಮೆ ಆದ್ಯತೆಯನ್ನು ಕೊಟ್ಟಿರುವುದರ ಪರಿಣಾಮವಾಗಿ ರಾಜ್ಯದ ಅಭಿವೃದ್ಧಿಗೆ ಮಾರಕವಾಗುವುದು ಖಚಿತವಾಗಿದೆ. ಬಜೆಟ್ ನ ಗಾತ್ರದಲ್ಲಿ ಕೇವಲ ೨% ಹೆಚ್ಚುವರಿಯನ್ನು ತೋರಿಸಿದ್ದು , ಕೇಂದ್ರ ಸರ್ಕಾರದ “GST “ಪರಿಹಾರ ಮೊತ್ತ ಕಡಿಮೆಯಾಗಿರುವುದು ಕಾರಣವೆಂದು ಸ್ವತಃ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ತೇರಿಗೆಯನ್ನು ಹೆಚ್ಚುವರಿ ಮಾಡಿ ಜನಸಾಮಾನ್ಯರ […]

JANANUDI.COM NETWORK ಕೃಷಿಕರ,ಮಹಿಳೆಯರ, ಶೋಷಿತರ ಪರ ಯೋಜನೆಗಳಿಲ್ಲದ ಬಜೆಟ್; ಕಾಂಗ್ರೆಸ್ ಐ.ಟಿ ಸೆಲ್. ಕೇಂದ್ರದಿಂದ ಬರಬೇಕಿದ್ದ ಸುಮಾರು ₹11 ಸಾವಿರ ಕೋಟಿ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಪಾಲು ರಾಜ್ಯಕ್ಕೆ ಸಿಕ್ಕಿಲ್ಲ. ಅನುದಾನದಲ್ಲಿಯೂ ಸುಮಾರು ₹8 ಸಾವಿರ ಕೋಟಿ ಕಡಿಮೆಯಾಗಿದೆ ಹಾಗಾಗಿ ಯಾವುದೇ ಹೊಸ ಘೋಷಣೆಗಳಿಲ್ಲ ಎಂದು ಬಜೆಟ್ ಮಂಡನೆ ಬಾಷಣದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರು ಅಸಹಾಯಕತೆ ವ್ಯಕ್ತಪಡಿಸಿರುವುದು ಅವರದ್ದೆ ಪಕ್ಷದ ಕೇಂದ್ರದ ಮೋದಿ ಸರ್ಕಾರ ಕರ್ನಾಟಕ ರಾಜ್ಯದ ಕುರಿತು ಹೊಂದಿರುವ ಮಲತಾಯಿ ದೋರಣೆಯನ್ನು ಎತ್ತಿ […]

ವರದಿ: ಲಾರೆನ್ಸ್ ಫೆರ್ನಾಂಡಿಸ್, ಬೈಂದೂರ್ ಬೈಂದೂರ್ ’ಕ್ರಿಸ್ತಿ ಕಲಾಂಗಣ್’ ಥಾವ್ನ್”ಮಹಾ ಪಿಟ್ಟಾಷಿ’’ ಕೊಂಕ್ಣಿ ನಾಟಕ್ ಮಹಾ ಪ್ರದರ್ಶನ್ ಬೈಂದೂರ್: ಫಿರ್ಗಜ್ ಫೆಸ್ತಾಚಾ ಸಂದರ್ಭಿ ಸಾಂಸ್ಕೃತಿಕ್ ಮನೋರಂಜನ್ ಕಾರ್ಯಕ್ರಮ್ ಜಾವ್ನ್ ವ್ಹಡ್ಲ್ಯಾ ಫೆಸ್ತಾ ದಿಸಾ ಸಾಂಜೆರ್ ಕೊಂಕ್ಣಿ-ಕನ್ನಡ ಭಾಶೆಚೊ ಫಾಂಕಿವಂತ್ ಬರಯ್ಣಾರ್, ಕಲಾಕಾರ್ ಬರ್ನಾಡ್ ಜೆ. ಕೊಸ್ತಾ, ಹಾಂಚಾ ರಚ್ನೆಚೊ ಕೊಂಕ್ಣಿ ಸಾಮಾಜಿಕ್ ಹಾಸ್ಯ್ ನಾಟಕ್ ‘ಮಹಾ ಪಿಟ್ಟಾಷಿ’ ’ಕ್ರಿಸ್ತಿ ಕಲಾಂಗಣ್’ ಸಂಘಟನಾಚಾ ಕಲಾಕಾರಾಂನಿ ಆಪ್ಲ್ಯಾ ಆಟ್ವ್ಯಾ ವರ್ಸಾಚಾ ಸುವಾಳ್ಯಾರ್ ಫಿರ್ಗಜೆಚಾ ಉಗ್ತಾ ಮೈದಾನಾಚಾ ರಂಗ್ ಮಾಂಚಿಯೆರ್ […]

ವರದಿ: ವೈ. ಸೀತಾರಾಮ ಶೆಟ್ಟಿ ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ಸಂಸ್ತೆ, ಕುಂದಾಪುರ. ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಟಕಕ್ಕೆ ಅತ್ಯುತ್ತಮ ತಾಲೂಕು ಪ್ರಶಸ್ತಿ. ಕುಂದಾಪುರ, ಫೆ.17 ಕಳೆದ ಒಂದು ದಶಮಾನದಿಂದ ರೆಡ್ ಕ್ರಾಸ್ ಸಂಸ್ತೆ ಕುಂದಾಪುರ ತಾಲೂಕು ಘಟಕ ಸಾವಿರಾರು ಸಮಾಜಮುಖೇನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೆಡ್ಕ್ರಾಸ್ ದ್ಯೇಯಗಳನ್ನು ಪಾಲಿಸುತ್ತಾ ಬಂದಿದೆ. ಮುಖ್ಯವಾಗಿ ವಿಕಲ ಚೇತನರನ್ನು ಗುರುತಿಸಿ ಅವರಿಗೆ ಅಗತ್ಯ್ವಿರುವ ಗಾಲಿ ಖುರ್ಚಿ, ಟ್ರಿಸೈಕಲ್, ಹಾಗೂ ಕ್ರತಕ ಅವಯವ ಇತ್ಯಾದಿಗಳನ್ನು […]

ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಫೆಬ್ರವರಿ 15 ಕ್ಕೆ ನೂರು ಹಾಸಿಗೆಗಳ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಲೋಕಾರ್ಪಣೆ – ಜೆ.ಮಂಜುನಾಥ್ ಕೋಲಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಫೆಬ್ರವರಿ 15 ಕ್ಕೆ ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ನೂರು ಹಾಸಿಗೆಗಳ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಹಾಗೂ ಹಿಂದುಳಿದ ವರ್ಗಗಳ […]

JANANUDI.COM NETWORK ನಿಮ್ಮ ದೇಣಿಗೆ ಜನರ ಸೇವೆಗೆ ಸಮರ್ಪಣೆಯಾಗುತ್ತದೆ. – ವಿ.ಜಿ.ಶೆಟ್ಟಿ ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಎಲ್ಲಾ ದೇಶಗಳಲ್ಲಿ ನಿಸ್ವಾರ್ಥ ಸೇವೆಯನ್ನು ಜನರಿಗೆ ನೀಡುತ್ತಾ ಬಂದಿದೆ. ಮಕ್ಕಳ ಕ್ಯಾನ್ಸರ್, ಅಂಧತ್ವದ ಸಮಸ್ಯೆ ಮತ್ತು ಮಧುಮೇಹ ರೋಗ ನಿವಾರಣೆಗಾಗಿ ಈ ಸಂಸ್ಥೆ ಅವಿರತ ಪ್ರಯತ್ನ ಮಾಡುತ್ತಿದ್ದು ಲಯನ್ ಸದಸ್ಯರು ನೀಡುವ ಪ್ರತಿಯೊಂದು ದೇಣಿಗೆಯ ಮುಖಾಂತರ ಒಂದು ಒಳ್ಳೆಯ ಸೇವೆಯನ್ನು ನೀಡುತ್ತಿದೆ. ನಿಮ್ಮ ಅಮೂಲ್ಯ ದೇಣಿಗೆ ಜನರ ಸೇವೆಗೆ ಸಮರ್ಪಣೆಯಾಗುತ್ತದೆ ಈ ನಿಟ್ಟಿನಲ್ಲಿ 317ಸಿ ಲಯನ್ […]

JANANUDI.COM NETWORK ಯುಜಿಸಿ-ನೆಟ್ನಲ್ಲಿ : ಯು.ಸಂಗೀತಾ ಶೆಣೈಗೆ 37ನೇ ರ್ಯಾಂಕ್- ಫೆಲೋಶಿಪ್ ಭಾರತದ ಕೇಂದ್ರ ಸರಕಾರದ ಎಚ್.ಆರ್.ಡಿ.ಜಿ.ವತಿಯಿಂದ ನಡೆಸಲ್ಪಡುವ ಯುಜಿಸಿ-ನೆಟ್, ರಾಷ್ಟ್ರೀಯ ಪ್ರವೇಶ ಪರೀಕ್ಷೆ, ಸಿಎಸ್ಐಆರ್ ಫಲಿತಾಂಶ ಪ್ರಕಟವಾಗಿದ್ದು, ಕುಂಭಾಶಿಯ ಯು.ಸಂಗೀತಾ ಶೆಣೈ ದೇಶದಲ್ಲಿ 37ನೇ ರ್ಯಾಂಕ್ ಪಡೆದು ಫೆಲೋಶಿಫ್ಗೆ ಅರ್ಹತೆ ಪಡೆದಿದ್ದಾರೆ. ಪಿಎಚ್ಡಿ ಅಧ್ಯಯನಕ್ಕೆ ನೇರಪ್ರವೇಶ ಒದಗಿಸುವ ಈ ಸಿಎಸ್ಐಆರ್ ಪರೀಕ್ಷೆ ಡಿಸೆಂಬರ್ 15 ರಂದು ನಡೆದಿದ್ದು 84 ಸಾವಿರ ಮಂದಿ ಬರೆದಿದ್ದರು. ಇವರಲ್ಲಿ 2185 ಮಂದಿಗೆ ಫೆಲೋಶಿಫ್, ಪ್ರಧಾನಿ ನರೇಂದ್ರ […]

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ ಶ್ರೀನಿವಾಸಪುರದಲ್ಲಿ ಡಿಸಿಸಿ ಬ್ಯಾಂಕ್ ಬಡ್ಡಿ ರಹಿತ ಸಾಲ ವಿತರಣಾ ಸಮಾರಂಭ ಕಸಬಾ ವ್ಯಾಪ್ತಿಯ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ಶಾಸಕ ಕೆ.ಆರ್.ರಮೇಶ್ ಕುಮಾರ್ ಸಾಲ ವಿತರಿಸಿ ಸಂದೇಶ ಶ್ರೀನಿವಾಸಪುರ: ಬಡ್ಡಿ ರಹಿತ ಸಾಲ ಪಡೆದ ಫಲಾನುಭವಿಗಳುಮರುಪಾವತಿ ಮಾಡಬೇಕು. ಇನ್ನಷ್ಟು ಫಲಾನುಭವಿಗಳಿಗೆ ಅಭಿವೃದ್ಧಿ ಸಾಲ ನೀಡಲು ಅನುವು ಮಾಡಿಕೊಡಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು. ಪಟ್ಟಣದ ಗಫಾರ್ ಖಾನ್ ಮೊಹಲ್ಲಾದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಬಡ್ಡಿ ರಹಿತ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರದ ಪುಸಭಾ ಕಚೇರಿಯಲ್ಲಿ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಬಜೆಟ್ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು. ಶ್ರೀನಿವಾಸಪುರ: ಪಟ್ಟಣದ ಪುಸಭಾ ಕಚೇರಿಯಲ್ಲಿ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ 2020 – 21 ರ ಬಜೆಟ್ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು. ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಪಟ್ಟಣದ ಎಲ್ಲ ಬಡಾವಣೆಗಳು ಹಾಗೂ ಹೊರ ವಲಯದ ರಸ್ತೆಗಳಲ್ಲಿ ವಿದ್ಯುತ್ ದೀಪ ಅಳವಡಿಸಬೇಕು. ಅಗತ್ಯ ಇರುವೆಡೆಗಳಲ್ಲಿ ಆದ್ಯತೆ ಮೇರೆಗೆ ಸಿಮೆಂಟ್ ರಸ್ತೆ […]