ಕೋಲಾರ : ಕೋಲಾರ ನೆಲದಲ್ಲಿ “ಮನಂ ಮೂವಿ ಮೇಕರ್ಸ್” ಪ್ರಸ್ತುತ ಪಡಿಸುತ್ತಿರುವ, ಪಶ್ವಿಮ ಬಂಗಾಲದ ಗುಡ್ಡಗಾಡು ನಿರಾಶ್ರಿತರನ್ನು ಅಲ್ಲಿನ ಪ್ರಭುತ್ವ ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸುವ “ಸುಂದರ್ ಬಾನ್ ಹೋರಾಟದ ”  ನೈಜ ಘಟನೆಯನ್ನು ಆಧರಿಸಿದ ಚಲನಚಿತ್ರದ ಅಂತಿಮ ಹಂತದ ಚಿತ್ರೀಕರಣ ಜಿಲ್ಲೆಯ ಬಂಗಾರಪೇಟೆ ಗಡಿಯಲ್ಲಿರುವ ಯರಗೋಳ್ ಗ್ರಾಮದ ಖಾಸಗೀ ಜಮೀನಿನಲ್ಲಿ ನಡೆಯಿತು. ಪಶ್ಚಿಮ ಬಂಗಾಲದ ಒಂದು ಬುಡಕಟ್ಟು ಸಮುದಾಯ ನಿರಾಶ್ರಿತಗೊಂಡ ಬಳಿಕ ಅಲ್ಲಿನ ಅರಣ್ಯ ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡು ಬದುಕಲು ಮುಂದಾದಾಗ ಅಲ್ಲಿನ ಪ್ರಭುತ್ವ ಅವರನ್ನು ಬಲವಂತವಾಗಿ […]

Read More

ಕುಂದಾಪುರ, ಸ್ಥಳೀಯ ಯು.ಬಿಎಮ್.ಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾಗಿ ಶ್ರೀಮತಿ ಅನಿತಾ ಆಲಿಸ್ ಡಿಸೋಜಾರನ್ನು ಆಡಳಿತ ಮಂಡಳಿ ಆಯ್ಕೆ ಮಾಡಿದೆ.ಇತ್ತೇಚೆಗೆ ಅನಿತಾ ಆಲಿಸ್ ಡಿಸೋಜಾ ಶಾಲೆಯ ಪ್ರಾಂಶುಪಾಲರ ಹುದ್ದೆಯನ್ನು ವಹಿಸಿಕೊಂಡಾಗ ಅವರನ್ನು ಶಾಲೆಯ ವ್ಯವಸ್ಥಾಪಕಿ ಐರಿನ್ ಸಾಲಿನ್ಸ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಶಿಕ್ಷಕಿ ಆಲಿಸ್ ಡಿಸೋಜಾ ಅವರು M.A. in English literature, B.Ed. D.E.C.C.E. ಪಡೆದವರಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ 20 ವರ್ಷಗಳ ಅನುಭವ ಹೊಂದಿದವರಾಗಿದ್ದಾರೆ. ಶಾಲೆಯ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು, ಶಕ್ತಿಯುತ, ಶಿಸ್ತುಬದ್ಧ, ಉತ್ಸಾಹ, ಗುರಿ […]

Read More

ಬೆಂಗಳೂರು: ಕೆಪಿಎಸ್‌ಸಿಯ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಪರಿಚಯವಿದ್ದು ಅವರ ಮೂಲಕಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದುಕೊಂಡು ವಂಚಿಸಿದ್ದ ಸಿಐಡಿ ಕಚೇರಿ ಅಧಿಕಾರಿ ಸೇರಿ ಇಬ್ಬರು.ವಿಜಯನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಗಳು ಸಿಐಡಿ ಕಚೇರಿಯಲ್ಲೇ ಡೀಲ್‌ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಸಿಐಡಿ ಕಚೇರಿಯ ಆರ್ಥಿಕಅಪರಾಧ ವಿಭಾಗದಲ್ಲಿ ಸೆಕ್ಷನ್‌ ಸೂಪರಿಡೆಂಟ್‌ ಆಗಿರುವ ಆರ್‌ಪಿಸಿ ಲೇಔಟ್‌ನ ನಿವಾಸಿ ಅನಿತಾ (42) ಹಾಗೂ ಆಕೆಯ ಸಹಚರ ರಾಮಚಂದ್ರಭಟ್‌(56) ಬಂಧಿತರು. […]

Read More

ಬೆಂಗಳೂರು : ತನ್ನ ಪ್ರಿಯಕರನ ಜತೆ ಮನೆಯಲ್ಲಿದ್ದ ಸುಮಾರು ಒಂದು ಕೋಟಿ ಹಣವನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ಸ್ವತಃ ತಂದೆ ದೂರು ದಾಖಲಿಸಿದ್ದಾರೆ. ಏಪ್ರಿಲ್ 21ರಂದು ರಾತ್ರಿ ಮಲಗಲು ಎಂದು ರೂಮ್ ಗೆ ಹೋಗಿದ್ದಾಳೆ ಆದರೆ, ಮರುದಿನ ಬೆಳಗ್ಗೆ 5 ಗಂಟೆ ಸುಮಾರಿಗೆ ಮನೆಯವರು ಮಗಳು ಕಾಣೆಯಾಗಿದ್ದಾಳೆ ಎಂದು ಕಾಟನ್‌ಪೇಟೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ. ತಂದೆ ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದು, ಆಕೆ ತನ್ನೊಂದಿಗೆ ಯಾವುದೇ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ ಎಂದುವಿಚಾರಿಸಿದ್ದಾರೆ. ಈ […]

Read More

ರಾಜ್ಯದಲ್ಲಿ ಮೇ 13 ರಿಂದ ಮೇ 21 ರ ತನಕ ಮಿಂಚು ಬಿರುಗಾಳಿ ಸಹಿತ ಮಳೆಯಾಗುವ ಸೂಚನೆ ಹವಮಾನ ಇಲಾಖೆ ನೀಡಿದೆ. ಕಳೆದ ಎರಡು ದಿನಗಳಿಂದ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಕೆಲವು ಕಡೆ ಸ್ವಲ್ಪ ಮಟ್ಟಿಗೆ ತಂಪಾಗಿದೆ. ಇನ್ನೂ ಕೆಲವು ದಿನ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಮಳೆ ಅಲರ್ಟ್ ನೀಡಲಾಗಿದೆ. ಬಿರುಗಾಳಿ ಸಹಿತ ಮಳೆಯಾಗಲಿದೆ.ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ನಿನ್ನೆ ಸಂಜೆಯಿಂದ ರಾಜ್ಯದ ಹಲವು ಕಡೆ ಮಳೆ ಸುರಿಯುತ್ತಿದೆ. […]

Read More

ಕಾರ್ಕಳ ಹಿರ್ಗಾನಿನ ರೀಯೊನ್ ಸಲ್ಡಾನ್ಹಾ ಇವರಿಗೆ 2023-24ನೇ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 625 ಅಂಕಗಳಲ್ಲಿ 621 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ 5 ನೇ ರ್‍ಯಾಂಕ್ ಪಡೆದಿದ್ದಾನೆ. ಇವನು ಹಿರ್ಗಾನ್ ಚರ್ಚಿನವರಾದ ಶ್ರೀಮತಿ ಮೇರಿ ಸಲ್ಡಾನ್ಹಾ ಮತ್ತು ರೊನಾಲ್ಡ್ ಸಲ್ಡಾನ್ಹಾ ದಂಪತಿಯ ಪುತ್ರನಾಗಿದ್ದಾನೆ. ಈತ ಕಾರ್ಕಳದ ಜ್ಞಾನಸುಧಾ ಆಂಗ್ಲಾ ಮಾಧ್ಯಮ ಶಾಲೆಯ ವಿದ್ಯಾರ್ಥಿ. ಮುಂದೆ ಈತ ಪಿಸಿಎಂ ಬಿ ಮಾಡುವ ಇಚ್ಚೆಯನ್ನು ಮಾದ್ಯಮಕ್ಕೆ ತಿಳಿಸಿದ್ದಾನೆ.

Read More
1 13 14 15 16 17 180