
JANANUDI.COM NETWORK ಬೆಂಗಳೂರು,ಮೇ.11; ರಾಜ್ಯದಲ್ಲಿ ಇಂದು ಹೊಸದಾಗಿ 39,510 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 20,13,193 ಕ್ಕೆ ಏರಿಕೆಯಾಗಿದೆ. ಹಾಗೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 22,584 ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂದಿನ ಸಂಖ್ಯೆಯೊಂದಿಗೆ ರಾಜ್ಯದಲ್ಲಿ ಕೊರೋನಾ ಸಕ್ರೀಯ ಪ್ರಕರಣಗಳ ಸಂಖ್ಯೆಯು 5,87,452 ಕ್ಕೆ ಏರಿಕೆಯಾಯ್ತು. ಮತ್ತು ರಾಜ್ಯದಲ್ಲಿ ಇಂದು 480 ಜನರು ಕೊರೋನಾ ಸೋಂಕಿಗೆ ಬಲಿಯಾದುದನ್ನು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಉಡುಪಿ ಜಿಲ್ಲೆಯಲ್ಲಿ 1083 ಸೊಂಕಿತರಾಗಿದ್ದಾರೆ, 3 ಮಂದಿ ಸಾವಿಗಿಡಾಗಿದ್ದಾರೆ, ದಕ್ಷಿಣ […]

JANANUDI.COM NETWORK ಕೋವಿಡ್ ಔಷಧಗಳಿಗೆ ಜಿ.ಎಸ್.ಟಿ. ವಿನಾಯಿತಿ ನೀಡಲಿಕ್ಕೆ ಆಗುವುದಿಲ್ಲ : ನಿರ್ಮಲಾ ಸೀತಾರಾಮನ್ನವದೆಹಲಿ : ಕೋವಿಡ್ ಮಾರಕ ರೋಗದ ಅಗತ್ಯ ಚಿಕಿತ್ಸಾ ಔಷಧಿಗಳಿಗೆ ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಲಸಿಕೆ, ಔಷಧ ಮತ್ತು ಆಮ್ಲಜನಕದ ಕಾನ್ಸನ್ಟ್ರೇಟರ್ಗಳಿಗೆ ಜಿಎಸ್ಟಿ ವಿನಾಯಿತಿ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಲಸಿಕೆಗೆ 5ಶೇ. ತೆರಿಗೆ ಇದೆ. ಕೋವಿಡ್ಗೆ ಸಂಬಂಧಿಸಿದ ಔಷಧಿಗಳಿಗೆ, ಆಮ್ಲಜನಕದ ಕಾನ್ಸನ್ಟ್ರೇಟರ್ಗಳಿಗೆ ಶೇ 12ರಷ್ಟು ತೆರಿಗೆ ಕಟ್ಟಲೇ […]

JANANUDI.COM NETWORK ದೇಶದಾದ್ಯಂತ ಕೊರೊನಾ ಎರಡನೆಯ ಅಲೆಯಿಂದ ಪ್ರತಿದಿನ ಜನರು ಸಾವಿರಾರು ಸಂಖ್ಯೆಯಲ್ಲಿ ಮರಣವನ್ನಪ್ಪುತ್ತಿದ್ದಾರೆ. ಆದರೆ ಆಳುವ ಬಿಜೆಪಿ ಸರ್ಕಾರ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಯಕಶ್ಚಿತ್ ಲಸಿಕೆಯನ್ನು ಕೊಡುವಲ್ಲಿಯೂ ಕೂಡ ವಿಫಲವಾಗಿದೆ. ಹಲವಾರು ಹಿರಿಯ ನಾಗರಿಕರು ಮೊದಲ ಡೋಸ್ ಪಡೆದು ಈಗಾಗಲೇ 50-60 ದಿನಗಳು ಕಳೆದಿವೆ. ಆರೋಗ್ಯ ಇಲಾಖೆ ಮೊದಲಿಗೆ, ಮೊದಲ ಡೋಸ್ನಿಂದ ಎರಡನೆಯ ಡೋಸ್ನ ಮದ್ಯದಲ್ಲಿ ಕೇವಲ 4ವಾರಗಳ ಅಂತರವನ್ನು ಮಾತ್ರವೇ ಘೋಷಿಸಿತ್ತು ಮತ್ತು ಮೊದಲ ಡೋಸ್ ಪಡೆದವರಿಗೆ ಮೊಬೈಲ್ ಮೂಲಕ ಇದೇ ರೀತಿಯಾಗಿ ನಾಲ್ಕು […]

JANANUDI.COM NETWORK ಮೇ.11; ವಾಷಿಂಗ್ಟನ್ ಡಿಸಿಯ ಉಪನಗರದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಭಾರತದ ಪ್ರಯಾಣಿಕರ ಲಗೇಜ್ ಬ್ಯಾಗ್ ನಲ್ಲಿ ಯು ಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಏಜೆಂಟರು ಭಾರತದ ಪ್ರಯಾಣಿಕರ ಲಗೇಜ್ ಬ್ಯಾಗ್ ನಲ್ಲಿ ಹಸುವಿನ ಸೆಗಣಿ ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಅಮೇರಿಕದಲ್ಲಿ ಹಸುವಿನ ಸಗಣಿಯಿಂದ ಯು ಎಸ್ ನಲ್ಲಿ ಸಾಂಕ್ರಾಮಿಕ ರೋಗ ಅಥವಾ ಕಾಲುಬಾಯಿರೋಗದ ಸಂಭಾವ್ಯ ವಾಹಕಗಳಾಗಿವೆ ಎಂದು ಅಲ್ಲಿ ಸೆಗಣಿಯನ್ನು ನಿಷೇಧಿಸಲಾಗಿದೆಏರ್ ಇಂಡಿಯಾ ವಿಮಾನದ ಪ್ರಯಾಣಿಕ ಸಿಬಿಪಿಯ ತಪಾಸಣೆ ಕೇಂದ್ರಕ್ಕೆ […]

JANANUDI.COM NETWORK ಬೆಂಗಳೂರು:ಮೇ,11 ರಾಜ್ಯದಲ್ಲಿ ಕೊರೋನಾ ಆರ್ಭಟ ಜೋರಾಗಿಯೇ ಮುಂದುವರೆದಿದ್ದು, ನಿನ್ನೆ 10-5-21 ರಂದು ರಾಜ್ಯದಲ್ಲಿ ಒಟ್ಟು 39,305 ಜನರಿಗೆ ಕೊರೋನಾ ಸೋಂಕು ತಟ್ಟಿರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ನಿನ್ನೆ ಒಂದೇ ದಿನದಲ್ಲಿ 596 ಜನರನ್ನು ಬಲಿಯಾಗಿದ್ದಾರೆ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 16,747 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಆತಂಕ ಮುಂದುವರೆದಿದೆ. ಹಾಗೆ ಬೆಂಗಳೂರು ಒಂದರಲ್ಲೇ 374 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಾಗೆ ಜಿಲ್ಲಾವಾರು ಕೊರೋನಾ ಪ್ರಕರಣಗಳು ಇಂತಿವೆ. ಉಡುಪಿ 855, ದಕ್ಷಿಣ ಕನ್ನಡ 1175, ಬೆಂಗಳೂರು […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ,ಮೇ. ನಗರದ ಅಮ್ಮವಾರಿಪೇಟೆ ವೃತ್ತದಲ್ಲಿ ಗಲ್ಪೇಟೆಯಲ್ಲಿ ಮೆಡಿಕಲ್ ಶಾಪ್ ಹತ್ತಿರ ವಾಹನದಲ್ಲಿ ಬಂದ ಮಂಗಳಮುಖಿಯೊಬ್ಬರನ್ನು ಅವರ ತಲೆ ಮೂಡಿಗೆ ಪಿಎಸ್ಐ ಒರ್ವಳು ಕೈ ಹಾಕಿ ಎಳೆದೊಯ್ದ ಅಹಿತಕಾರಿ ಘಟನೆ ನಡೆದಿದೆ. ನಗರದ ಅಮ್ಮವಾರಿಪೇಟೆ ವೃತ್ತದಲ್ಲಿ ಗಲ್ಪೇಟೆ ಪಿಎಸ್ಐ ವೇದವತಿ ರಸ್ತೆಗಿಳಿದ ವಾಹನಗಳು, ಸವಾರರ ಮೇಲೆ ಲಾಠಿ ಬೀಸಿದರಲ್ಲದೇ ನೂರಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದರು ಅದೇ ಸಂದರ್ಭದಲ್ಲಿ ಮಂಗಳಮುಖಿಯೊಬ್ಬರು ಮೇಡಿಕಲ್ ಶಾಪ್ ಹತ್ತಿರ ಬರುವಾಗ,ಅವರ ಮೇಲೂ ಲಾಟಿ ಬೀಸಿದರು. ಆದರೆ ಮಂಗಳಮುಖಿ, […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಕೋವಿಡ್ ಲಾಕ್ಡೌನ್ ಹಿನ್ನಲೆಯಲ್ಲಿ ರಸ್ತೆಗಿಳಿದ 300ಕ್ಕೂ ಹೆಚ್ಚು ವಾಹನಗಳು ಸೀಜ್, ಅನಗತ್ಯ ಓಡಾಟ ನಡೆಸಿದವರಿಗೆ ಲಾಠಿ ರುಚಿ, 9-30ಕ್ಕೆ ಅಂಗಡಿ,ಮುಂಗಟ್ಟುಗಳು ಬಂದ್, ಬ್ಯಾರಿಕೇಡ್ ಹಾಕಿ ಎಲ್ಲಾ ಪ್ರಮುಖ ರಸ್ತೆಗಳನ್ನು ಮುಚ್ಚುವ ಮೂಲಕ ಇಡೀ ನಗರ ಸ್ಥಬ್ದವಾಯಿತು.ನಗರದ ಎಲ್ಲಾ ಪ್ರಮುಖ ರಸ್ತೆ,ವೃತ್ತಗಳಲ್ಲಿ ಬೆಳಗ್ಗೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ತರಕಾರಿ,ಹಾಲು,ದಿನಸಿಗೆ ದ್ವಿಚಕ್ರವಾಹನಗಳಲ್ಲಿ ರಸ್ತೆಗಿಳಿದವರ ವಾಹನಗಳನ್ನು ವಶಕ್ಕೆ ಪಡೆದು ಲಾಠಿ ಬಿಸಿ ಮುಟ್ಟಿಸಿದರು.ಇದರಿಂದಾಗಿ 9-30 ರ ಸುಮಾರಿಗೆ ನಗರದಲ್ಲಿ ಎಲ್ಲಾ ಅಂಗಡಿ […]
JANANUDI.COM NETWORK ಬೆಂಗಳೂರು: ರಾಜ್ಯದಾದ್ಯಂತ ಸೋಮವಾರದಿಂದ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ, ಅಗತ್ಯ ವಸ್ತುಗಳ ಖರೀದಿಗೆ ಕಾಲ್ನಡಿಗೆಯಲ್ಲೇ ಹೋಗಬೇಕು ಎಂಬ ನಿಯಮಕ್ಕೆ ಭಾರಿ ವಿರೋಧ ವ್ಯಕ್ತವಾಗಿದಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ.ಪ್ರವೀಣ್ ಸೂದ್ ಸಮೀಪದ ಅಂಗಡಿಗಳಿಗೆ, ಅಂದರೆ ನಿಮ್ಮ ಏರಿಯಾದಳೊಗೆ ಹೋಗಲು ವಾಹನ ಬಳಸಲು ಅನುಮತಿ ನೀಡಿದ್ದಾರೆ, ಆದರೆ ಉಡುಪಿ ಜಿಲ್ಲಾಧಿಆಕಾರಿ ಜಿ. ಜಗದೀಶ್ ತಮ್ಮದೇ ರೂಲ್ಸ್ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ವಾಹನಗಳನ್ನು ರಸ್ತೆಯಲ್ಲಿ ಇಳಿಸಬಾರದೆಂದು ಖಡಕ್ ಸೂಚನೆಯನ್ನು ನೀಡಿದ್ದಾರೆಂದುತಿಳಿದು ಬಂದಿದೆ. ತಾರೀಕು ಹತ್ತರ ಲಾಖ್ ಡೌನ್ ನಿಯಮಗಳಲ್ಲಿ […]

JANANUDI.COM NETWORK ತುರ್ತು ಕೆಲಸ, ವೈದ್ಯಕೀಯ ಸೇವೆ ನೀಡುವ ಸಂಬಂಧ ಹೋಗುವಾಗಲು ಪೊಲೀಸರು ತಡೆದು ಹಲ್ಲೆ ಮಾಡಿದರೆ ಜನ ಸಾಮಾನ್ಯರು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಬಹುದು. ಹಲ್ಲೆ ಮಾಡುವ ದೃಶ್ಯಗಳು ಇದ್ದಲ್ಲಿ ಅವುಗಳ ಸಮೇತ ರಾಜ್ಯ ಮಾನವ ಹಕ್ಕು ಅಯೊಗಕ್ಕೆ ದೂರು ಸಲ್ಲಿಸಬಹುದು. ದೂರು ನೀಡಿದ ಕೂಡಲೇ ತಪ್ಪಿಸ್ಥರ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು. ಹೆಚ್ಚಿನ ವಿವರಗಳಿಗಾಗಿ : 080-22392200 ಸಂಪರ್ಕಿಸಿ.E-Mail: registrar-kshrc@karnataka.gov.in ಅಥವಾ ಶುಲ್ಕರಹಿತ ಸಹಾಯವಾಣಿ: 180042523333 ಸಂಪರ್ಕಿಸಿ ದೂರು ಸಲ್ಲಿಸಬಹುದು.