ಕರ್ನಾಟಕ ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ 7 ಮಂದಿ ಬಿಜೆಪಿಯಿಂದ 3 ಮಂದಿ ಹಾಗೂ ಜೆಡಿಎಸ್ ನಿಂದ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾ ಅಧಿಕಾರಿಯು ಮೇಲಿನ ಎಲ್ಲಾ 11 ಮಂದಿ ಉಮೇದ್ವಾರರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದ ನಂತರ ಚುನಾವಣಾ ಅಧಿಕಾರಿ ಶ್ರೀಮತಿ ಎಂ ಕೆ ವಿಶಾಲಾಕ್ಷಿ ರವರು ಮಾನ್ಯ ಶ್ರೀ ಐವನ್ ಡಿಸೋಜ ಇವರಿಗೆ ಚುನಾಯಿತರಾಗಿದ್ದಾರೆಂದು ಪ್ರಮಾಣ ಪತ್ರವನ್ನು ವಿತರಿಸಿದರುಈ ಚಿತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿಜೇತ ವಿಧಾನ ಪರಿಷತ್ತಿನ ಸದಸ್ಯರು ಹಾಗೂ ವಿಧಾನ […]

Read More

ಮೈಸೂರಿನ ಡೋರ್ನಹಳ್ಳಿಯ ವಿಶ್ವವಿಖ್ಯಾತ ಸಂತ ಅಂತೋನಿ ಅದ್ಭುತ ಕಾರ್ಯಕರ್ತನ ಒಂಬತ್ತು ದಿನಗಳ ನೊವೆನಾ ಉದ್ಘಾಟನೆ. ಸಂತ ಅಂತೋನಿಯವರ ವಾರ್ಷಿಕ ಹಬ್ಬವು ಸಮೀಪಿಸುತ್ತಿರುವ ಕಾರಣ, ಮೈಸೂರಿನ ಸೇಂಟ್ ಅಂತೋನಿ ಬೆಸಿಲಿಕಾ ಡೋರ್ನಹಳ್ಳಿಯಲ್ಲಿ 04 ಮೇ 2023 ರಂದು ಸಂತರಿಗೆ 9 ದಿನಗಳ ನವೀನ ಪ್ರಾರಂಭವಾಯಿತು.ದೋರ್ನಹಳ್ಳಿಯ ಸೇಂಟ್ ಅಂತೋನಿ ಬೆಸಿಲಿಕಾದ ಆಡಳಿತಾಧಿಕಾರಿ ರೆ.ಫಾ. ಪ್ರವೀಣ್ ಪೆದ್ರು ಅವರು ಸಭೆಯನ್ನು ಸ್ವಾಗತಿಸಿದರು, ನಂತರ ಅತಿ ವಂ. ಫಾದರ್ ಜೋಸೆಫ್ ಪ್ಯಾಕಿಯರಾಜ್ (ಕುಲಪತಿ), ರೆ.ಫಾ.ಎನ್.ಟಿ.ಜೋಸೆಫ್ (ರೆಕ್ಟರ್), ಸಂತ ಅಂತೋನಿ ಬೆಸಿಲಿಕಾ, ಡೋರ್ನಹಳ್ಳಿ ರೆ.ಫಾ.ಪ್ರವೀಣ್ […]

Read More

ವಿಶ್ವಾದ್ಯಂತ ತಿಳಿದಿರುವ ಸೇಂಟ್ ಆಂಥೋನಿ ಬೆಸಿಲಿಕಾ, ಡೋರ್ನಹಳ್ಳಿ (ಮೈಸೂರು ಡಯಾಸಿಸ್) ವಾರ್ಷಿಕ ಹಬ್ಬವನ್ನು ಜೂನ್ 13 ರಂದು ಆಚರಿಸಲಾಗುತ್ತದೆ. ಹಬ್ಬದ ಸಿದ್ಧತೆಯಾಗಿ ಜೂನ್ 4 ರಿಂದ ಒಂಬತ್ತು ದಿನಗಳ ನೊವೆನಗಳು ನಡೆಯಲಿವೆ.ಸುಮಾರು 220 ವರ್ಷಗಳ ಹಿಂದೆ, ಒಬ್ಬ ರೈತ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ, ಮರದ ಪ್ರತಿಮೆಯು ಅದ್ಭುತ ಶಕ್ತಿಯನ್ನು ಹೊಂದಿದೆ ಎಂದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಅದು ಪಡುವಾ ಸಂತ ಅಂತೋನಿಯವರ ಪ್ರತಿಮೆ ಎಂದು ತಿಳಿದುಬಂದಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡಲು […]

Read More

ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಜುಲೈ/ಆಗಸ್ಟ್ 2023 ರಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡರ‍್ಕಾರ್ಸ್ ಕಾಲೇಜಿಗೆ ಐದು ರ‍್ಯಾಂಕ್ ಗಳು ದೊರಕಿವೆ.ಬಿ.ಎ. ಪದವಿ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ನಾಗರಾಜ್ ನಾಯಕ್ ಮತ್ತು ಜಯಂತಿ ನಾಯಕ್ ಅವರ ಪುತ್ರಿ ವರೇಣ್ಯ ನಾಯಕ್ ಅವರಿಗೆ ಪ್ರಥಮ ರ‍್ಯಾಂಕ್ ದೊರೆತಿದೆ.ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಬೈಂದೂರು ತಾಲೂಕಿನ ಶಾಜಿ ಜರ‍್ಜ್ ಮತ್ತು ಲಿಟ್ಟಿ ಮೋಲ್ ಅವರ ಪುತ್ರಿ ಸ್ಯಾಂಡ್ರಮೋಲ್ ಶಾಜಿ ಅವರಿಗೆ ದ್ವಿತೀಯ ರ‍್ಯಾಂಕ್, ಕುಂದಾಫುರ ತಾಲೂಕಿನ ಹೆಮ್ಮಾಡಿ ಗ್ರಾಮದ […]

Read More

ಕೋಲಾರ:- ಭಾರತದ ಮೊದಲ ಪ್ರಧಾನ ಮಂತ್ರಿ ದಿವಂಗತ ಜವಾಹರಲಾಲ್ ನೆಹರು ಅವರ ಪುಣ್ಯ ಸ್ಮರಣೆಯಂದು ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಹೆಚ್. ಮುನಿಯಪ್ಪ ತಮಿಳುನಾಡು ರಾಜ್ಯದ ಮದುರೈ ನ ತಳ್ಳಕುಳಂ ನಲ್ಲಿ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿಯಾಗಿ ಅಲಿಪ್ತ ನೀತಿಯ ನೇತರಾರಾಗಿ, ಶಾಂತಿಧೂತರಾಗಿ, ಪಂಚಮಶೀಲ ತತ್ವಗಳನ್ನು ಜಾರಿಗೆ ತರುತ್ತಾರೆ, ಉತ್ತರ, ಭಾಷಣಕಾರರು, ಲೇಖಕರು ಆಗಿದ್ದರು. 1955 ರಲ್ಲಿ ಭಾರತರತ್ನ, 1964 ರಲ್ಲಿ ಪ್ರಧಾನಿಯಾಗಿದ್ದಾಗಲೇ ಮರಣ ಹೊಂದುತ್ತಾರೆ.ಸುಮಾರು […]

Read More

ಶಿವಮೊಗ್ಗ, ಮೇ 28, 2024: ತೀರ್ಥಹಳ್ಳಿಯ ಅವರ್ ಲೇಡಿ ಆಫ್ ಲೌರ್ಡೆಸ್ ಚರ್ಚ್‌ನ ಭಕ್ತರು ಮೇ 27 ರಂದು ತಮ್ಮ ಪ್ಯಾರಿಷ್ ಪಾದ್ರಿ ರೆವ. ಫಾದರ್ ಸ್ಟೀಫನ್ ಮ್ಯಾಕ್ಸಿ ಅಲ್ಬುಕರ್ಕ್ ಅವರ ರಜತ ಮಹೋತ್ಸವವನ್ನು ಆಚರಿಸಿದರು. ಮೇ 27 ರಂದು ಸಂಜೆ 5 ಗಂಟೆಗೆ ರೆ.ಫಾ. ಸ್ಟೀಫನ್ ಮ್ಯಾಕ್ಸಿ ಅಲ್ಬುಕರ್ಕ್ ಅವರು ರಜತ ಮಹೋತ್ಸವದ ಸಮಾರಂಭದಲ್ಲಿ ವಂದನಾರ್ಪಣೆಯನ್ನು ಆಚರಿಸಿದರು. ಧರ್ಮಪ್ರಾಂತ್ಯದ ಧರ್ಮಗುರುಗಳು ಪವಿತ್ರ ಯೂಕರಿಸ್ಟ್ ಅನ್ನು ಆಚರಿಸಿದರು. ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ.ಪ್ರಾನ್ಸಿಸ್ ಸೆರಾವೋ […]

Read More

ಮೈಸೂರು: ಅಡುಗೆ  ಅನಿಲ ಸೋರಿಕೆಯಾಗಿ ಮಲಗಿರುವಾಗಲೇ ಒಂದೇ ಕುಟುಂಬದ ನಾಲ್ವರು  ಸಾವನಪ್ಪಿದ ಆಘಾತಕಾರಿ ಘಟನೆ ಅರಮನೆ ನಗರಿಯ ಯರಗನಹಳ್ಳಿಯಲ್ಲಿ ನಡೆದಿದೆ.ಕುಮಾರಸ್ವಾಮಿ (45) ಮಂಜುಳಾ (39) ದಂಪತಿ ಮತ್ತವರ ಮಕ್ಕಳಾದ ಅರ್ಚನಾ (19) ಹಾಗೂ ಸ್ವಾತಿ (17) ಮೃತಪಟ್ಟವರು.ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಕುಟುಂಬವು ಮೈಸೂರಿನಲ್ಲಿ ನೆಲೆಸಿದ್ದರು, ಬಟ್ಟೆ ಇಸ್ತ್ರಿ ಮಾಡುವ ಕೆಲಸವನ್ನು ದಂಪತಿ ಮಾಡುತ್ತಿದ್ದರು.ಎರಡು ದಿನಗಳ ಹಿಂದೆ ಮೇ.19 ರಂದು ಕುಟುಂಬಸ್ಥರ ಮದುವೆಗೆ ಹೋಗಿದ್ದ ಈ ಕುಟುಂಬ ಸದಸ್ಯರು ನಿನ್ನೆ ವಾಪಸ್ ಬಂದು ಮನೆಯಲ್ಲೇ ರಾತ್ರಿ ಮಲಗಿದ್ದಾರೆ. […]

Read More

ಶ್ರೀನಿವಾಸಪುರ : ನಮ್ಮ ದೇಶದ ಸಂಸ್ಕøತಿ , ಪರಂಪರೆಯು ಅತ್ಯಂತ ಶ್ರೀಮಂತವಾದದು. ಇಂದಿನ ಯುವ ಪೀಳಿಗೆಯು ಪಾಶ್ಚಿತ್ಯ ಸಂಸ್ಕøತಿಯ ಆಚಾರವಿಚಾರಗಳನ್ನು ಆಚರಿಸುವುದನ್ನು ಬಿಟ್ಟು, ನಮ್ಮ ದೇಶದ ಪವಿತ್ರವಾದ ಸಂಸ್ಕøತಿಯನ್ನು ಉಳಿಸಿಬೆಳಸುವಂತಾಗಬೇಕು ಎಂದು ದೇವಾಲಯದ ಧರ್ಮದರ್ಶಿ ಅಶ್ವಥರೆಡ್ಡಿ ಹೇಳಿದರು.ತಾಲೂಕಿನ ತಿನ್ನಲಿ ಗ್ರಾಮದಲ್ಲಿ ಶನಿವಾರ, ಭಾನುವಾರ ಶ್ರೀ ಆದಿಶಕ್ತಿ ದೇವಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ನಂತರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. .ಪೂಜಾ ಕಾರ್ಯಕ್ರಮಗಳನ್ನು ಆಗಮಿಕರಾದ ದಿವಾಕರ್, ಆತ್ರೇಯಸ್, ಧನಂಜಯ್, ಗ್ರಾಮದ ಮುಖಂಡರಾದ ಸರಸ್ವತಮ್ಮ, ಗ್ರಾ.ಪಂ. ಮಾಜಿ […]

Read More

ಶ್ರೀನಿವಾಸಪುರ : ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ , ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಖಂಡಿಸಿದರು. ಅಧಿಕಾರಿಗಳು ಯಾವುದೇ ಕಾರಣಕ್ಕೂ ತಮ್ಮ ಭೂಮಿಯನ್ನು ವಶಪಡಿಸಿಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಈ ಸಭೆಯ ಮೂಲಕ ಚರ್ಚೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೈಕೋಟ್ ವಕೀಲ ಶಿವಪ್ರಕಾಶ್ ಹೇಳಿದರು.ಪಟ್ಟಣದ ನೌಕರರ ಭವನದಲ್ಲಿ ಭಾನುವಾರ ಭೂಮಿ ಹೋರಾಟ ಸಮಿತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೋ, ಅದಕ್ಕೆ ಅಧಿಕಾರಿಗಳು, ರೈತರು ಬದ್ಧರಾಗಬೇಕು, ಸಣ್ಣ ರೈತರು ಬದ್ದರಾಗಬೇಕಾಗಿದೆ. ಸರ್ಕಾರದ ತೀರ್ಮಾನಕ್ಕೆ ತಲೆಬಾಗಬೇಕಾಗುತ್ತದೆ ಎಂದರು. ಅರಣ್ಯ ಇಲಾಖೆ […]

Read More
1 12 13 14 15 16 180