JANANUDI.COM NETWORK ಕೋವಿಡ್ ಔಷಧಗಳಿಗೆ ಜಿ.ಎಸ್.ಟಿ. ವಿನಾಯಿತಿ ನೀಡಲಿಕ್ಕೆ ಆಗುವುದಿಲ್ಲ : ನಿರ್ಮಲಾ ಸೀತಾರಾಮನ್ನವದೆಹಲಿ : ಕೋವಿಡ್ ಮಾರಕ ರೋಗದ ಅಗತ್ಯ ಚಿಕಿತ್ಸಾ ಔಷಧಿಗಳಿಗೆ ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಲಸಿಕೆ, ಔಷಧ ಮತ್ತು ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಲಸಿಕೆಗೆ 5ಶೇ. ತೆರಿಗೆ ಇದೆ. ಕೋವಿಡ್‌ಗೆ ಸಂಬಂಧಿಸಿದ ಔಷಧಿಗಳಿಗೆ, ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳಿಗೆ ಶೇ 12ರಷ್ಟು ತೆರಿಗೆ ಕಟ್ಟಲೇ […]

Read More

JANANUDI.COM NETWORK ತಿರುಪತಿ (11.05.2021) : ಆಕ್ಸಿಜನ್ ಪೂರೈಕೆ ವ್ಯತ್ಯಯಗೊಂಡ ಪರಿಣಾಮ ತಿರುಪತಿಯ ಎಸ್ ವಿ ಆರ್ ರೂಯಿಯಾ ಸರ್ಕಾರಿ ಆಸ್ಪತ್ರೆಯಲ್ಲಿ 11 ಮಂದಿ ಕೊರೊನಾ ಸೋಂಕಿತರು ಜೀವಕಳೆದುಕೊಂಡಿದ್ದಾರೆ ಎಂದು ಇತ್ತೀಚೆಗಷ್ಟೆ ತಿಳಿದುಬಂದಿದೆ. ವೆಂಟಿಲೇಟರ್ಗಳ ಬೆಂಬಲದಿಂದ ಇದ್ದ ರೋಗಿಗಳು ಪ್ರಾಣಕಳೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಕಳೆದ ರಾತ್ರಿ 8-8:30 ಕ್ಕೆಈಘಟನೆ ನಡೆದಿದ್ದು, ಕೇವಲ 5 ನಿಮಿಷಗಳಅಂತರದಲ್ಲಿ 11 ಮಂದಿಯ ಮ್ರತು ಸಂಭವಿಸಿದೆ.

Read More

JANANUDI.COM NETWORK ನವದೆಹಲಿ: ದೇಶದಲ್ಲಿ ರಕ್ಕಸ ಕೊರೊನಾ ಕಾಟ ಹೆಚ್ಚಾಗಿದೆ. ಪ್ರಾಣವಾಯುವಿನ ಹಾಹಾಕಾರ ಶುರುವಾಗಿದೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆಗಾಗಿ ನಿರ್ಮಾಣ ಕಾರ್ಯಗಳನ್ನು ಮುಂದುವರೆಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ಮಾಡಿದ್ದಾರೆ.    ದೇಶಕ್ಕೆಈಗ ಅಗತ್ಯವಾಗಿ ಆಕ್ಸಿಜನ್ ಬೇಕಾಗಿರುವುದೇ ಹೊರತು ಪ್ರಧಾನ ಮಂತ್ರಿಯ ನಿವಾಸವಲ್ಲ ಎಂದು ಟೀಕಿಸಿದ್ದಾರೆ. ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆ ಅಡಿಯಲ್ಲಿ ಹೊಸ ತ್ರಿಕೋನ ಸಂಸತ್ತಿನ ಕಟ್ಟಡ, ಸಾಮಾನ್ಯ ಕೇಂದ್ರ ಸಚಿವಾಲಯ, ಉಪರಾಷ್ಟ್ರಪತಿ ನಿವಾಸ, […]

Read More

JANANUDI.COM NETWORK ಬೆಂಗಳೂರು,ಮೇ. 10; 2ನೇ ಅಲೆ ನಡುವೆ ಮತ್ತೊಂದು ಆಘಾತಕಾರಿ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಹಿರಂಗವಾಗಿದೆ. ಕೊರೊನಾ ಸೋಂಕಿತರಲ್ಲಿ ’ಬ್ಲ್ಯಾಕ್ ಫಂಗಸ್’ ಅಥವಾ ‘ಮುಕರೋ ಮೈಕೋಸಿಸ್  ಫಂಗಸ್’ ಪತ್ತೆಯಾಗುತ್ತಿದೆ.ಎಂದು ತಿಳಿಸಿದೆ.      ಈ ಬಗ್ಗೆ  ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಸಿದ್ದು, ಕೊರೊನಾ ಸೋಂಕು ನಿವಾರಣೆಯಾದವರಲ್ಲಿ ಈ ಫಂಗಸ್ ಪತ್ತೆಯಾಗುತ್ತಿದೆ.ಎಂದು ಆಘಾತಕಾರಿ ವಿಷಯತಿಳಿಸಿದೆ, ಹಾಗಾಗಿ ಕೊರೊನಾ ಸೋಂಕಿತರು ಅತಿಯಾದ ಸ್ಟಿರಾಯ್ಡ್, ಆಂಟಿಬಯೋಟಿಕ್ ಗಳನ್ನು ಅನಗತ್ಯವಾಗಿ ಸೇವಿಸದಿರುವುದು ಉತ್ತಮ. ಹಾಗೇ ಶುಗರ್ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಬೇಕು’ ಎಂದು ಕೇಂದ್ರ […]

Read More

JANANUDI.COM NETWORK ನವದೆಹಲಿ ಮೇ.10: ಕೊರೊನಾ ಪಾಸಿಟಿವ್ ದೃಢಪಟ್ಟ ವರದಿ ಬಂದ ಕೇವಲ 24 ಗಂಟೆಯಲ್ಲಿಯೇ 26 ವರ್ಷದ ವೈದ್ಯ ದೆಹಲಿಯಲ್ಲಿ ಮೃತಪಟ್ಟ ಪಟ್ಟ ಆಶ್ಚರ್ಯಕರ ಘಟನೆ ನಡೆದಿದೆ.     26 ವರ್ಷದ ತರುಣವೈದ್ಯ ಅನ್ಸ್ಮುಜಾಹಿದ್ಮೃತಪಟ್ಟವರು. ಅವರು ಕೋವಿಡ್ ಆಸ್ಪತ್ರೆಯಾಗಿ ಬದಲಾಗಿರುವ ಜಿಟಿಬಿಆಸ್ಪತ್ರೆಯಲ್ಲಿಅವರುಕರ್ತವ್ಯನಿರ್ವಹಿಸುತ್ತಿದ್ದರು.   ಈಶಾನ್ಯದೆಹಲಿಯಭಗೀರಥಿವಿಹಾರ್ಬಡಾವಣೆಯನಿವಾಸಿಯಾಗಿದ್ದಆನ್ಸ್ಮುಜಾಹಿದ್ಶನಿವಾರಮಧ್ಯಾಹ್ನದವರೆಗೂಕರ್ತವ್ಯನಿರ್ವಹಿಸಿದ್ದರು. ಸಂಜೆ 8 ಗಂಟೆಗೆ ಅವರ ವರದಿ ಬಂದಿದ್ದು,ವರದಿಯಲ್ಲಿಪಾಸಿಟಿವ್ಎಂದುದೃಢಪಟ್ಟಿತ್ತು. ಭಾನುವಾರಮಧ್ಯಾಹ್ನದವೇಳೆ ಅವರು  ರಕ್ತಸ್ರಾವಗೊಂಡುಮ್ರತ ಪಟ್ಟಿದು, ಇದು ಕೊರೊನಾ ಪ್ರಕರಣದಲ್ಲಿ ಮತ್ತೊಂದು ವಿಭಿನ್ನ ಕೇಸಾಗಿ ಪರಿಣಮಿಸಿದೆ.

Read More

JANANUDI.COM NETWORK ಹರಿದ್ವಾರ: ಕೊರೋನಾ 2ನೇ ಅಲೆಯಿಂದ ತತ್ತರಿಸುತ್ತಿರುವ ಭಾರತಕ್ಕೆ ಅದೇ ಸಮಯದಲ್ಲಿ ಉತ್ತಾರಖಂಡ್ನ ಹರಿದ್ವಾರದಲ್ಲಿ ನಡೆದ ಕುಂಭಮೇಳ ಈಗ ಕೊರೋನಾ ಮಹಾ ಸ್ಪ್ರೆಡರ್ ಆಗಿ ಹೊರ ಹಮ್ಮಿದೆ. . ಪವಿತ್ರ ಗಂಗಾ ಸ್ನಾನದಲ್ಲಿ (ಶಾಹಿ ಸ್ನಾನ್) ಮಿಂದೆದ್ದ ಸಾವಿರಾರು ಮಂದಿಗೆ ಸೋಂಕು ಅಂಟಿಕೊಂಡಿದೆ. ಹರಿದ್ವಾರದಿಂದ ಮಧ್ಯಪ್ರದೇಶಕ್ಕೆ ಹಿಂತಿರುಗಿದ ಶೇ.99ರಷ್ಟು ಮಂದಿಯ ರಿಪೋರ್ಟ್ ಕೋವಿಡ್ ಪಾಸಿಟಿವ್ ಬಂದಿದೆ. ಕುಂಭ ಮೇಳದಲ್ಲಿ ಭಾಗಿಯಾಗಿ ರಾಜ್ಯಕ್ಕೆ ಮರಳಿದವರೆಲ್ಲರಿಗೂ 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಪಡಿಸಿ, ಕೋವಿಡ್ ಪರೀಕ್ಷೆ ನಡೆಸಲಾಗಿದೆ.ಕಳೆದ ವರ್ಷ […]

Read More

JANANUDI.COM NETWORK 8 ಮಾಯ್ 2021: ಆಶಾವಾದಿ ಪ್ರಕಾಶನ್, ಅಖಿಲ್ ಭಾರತೀಯ್ ಕೊಂಕಣಿ ಪರಿಶದ್ ಆನಿ ಉಜ್ವಾಡ್ ಪಂದ್ರಾಳೆ ಹಾಂಚ್ಯಾ ಜೋಡ್ ಪಾಲವಾಂತ್ ಚಲ್‌ಲ್ಲ್ಯಾ ಕಥಾಪಾಠ್ ದುಸ್ರ್ಯಾ ಶಿಂಕಳೆಂತ್, ವಿಲ್ಫಿ ರೆಬಿಂಬಸಾನ್ 1970-ವ್ಯಾ ದಾಕ್ಡ್ಯಾಂತ್ ಬರಯಿಲ್ಲ್ಯಾ ’ಪಿಂತ್ರಾಂ’ ಕಥೆಚೆರ್ ಖೊಲಾಯೆನ್ ಅಧ್ಯಯನ್, ಪಯ್ಣಾರಿ ಸಂಪಾದಕ್ ವಲ್ಲಿ ಕ್ವಾಡ್ರಸಾನ್ ಚಲವ್ನ್ ವೆಲೆಂ. ಮಂಗ್ಳುರ್, ಗೊಂಯ್ ಕೊಲೆಜಿಂನಿ ಶಿಕ್ಚಿಂ ವಿಧ್ಯಾರ್ಥಿಂ ತಶೆಂಚ್ ಪ್ರಾಧ್ಯಾಪಕ್, ತಶೆಂಚ್ ಹೆರ್ ಪ್ರಾಂತ್ಯಾಥಾವ್ನ್ ಸಾಹಿತಿಕ್ ಅಭಿರುಚ್ ಆಸ್ಚ್ಯಾಂನಿ ಹಾಜರ್ ಆಸ್‌ಲ್ಲ್ಯಾ ಹ್ಯಾ ವೆಬಿನಾರಾಚಿ ಸುರ‍್ವಾತ್ ಮಾ|ಜೇಸನ್ […]

Read More

JANANUDI.COM NETWORK ನವದೆಹಲಿ: ಮೇ. ೮.”ದೇಶದಲ್ಲಿ 9,02,291 ಸೋಂಕಿತರು ಆಮ್ಲಜನಕದ ಸಹಾರದಿಂದ ಮತ್ತು 1,70,841 ಕೋವಿಡ್ ರೋಗಿಗಳು ವೆಂಟಿಲೇಟರ್‌ ಸಹಾರದಿಂದ ಆಸ್ಪತ್ರೆಗಳಲ್ಲಿ ಇದ್ದಾರೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಶನಿವಾರದಂದು ತಿಳಿಸಿದ್ದಾರೆ.    ಸಾಂಕ್ರಾಮಿಕ ರೋಗದ ಪರಿಸ್ಥಿತಿ ಕುರಿತು ಚರ್ಚಿಸಲು ಸಚಿವರ ತಂಡದ ಜೊತೆ (ಜಿಒಎಂ)ದ 25ನೇ ವರ್ಚುವಲ್ ಸಭೆ ಉದ್ದೇಶಿಸಿ ಮಾತನಾಡಿದ ಹರ್ಷವರ್ಧನ್ ಮಾತನಾಡುತಿದ್ದರು “ದೇಶಾದ್ಯಂತ ಶೇ. 1.34 ರಷ್ಟು ಕೋವಿಡ್ ಸೋಂಕಿತರು ಐಸಿಯುನಲ್ಲಿದ್ದು, ಶೇ. 3.70 ಕೋವಿಡ್ ರೋಗಿಗಳು ಆಮ್ಲಜನಕದ ಆದಾರದಲ್ಲಿ ಮತ್ತು […]

Read More

JANANUDI.COM NETWORK May 1, 2021 : “We need to adapt according to the changing tides. Our childhood began with the television, our youth with computers and now our children are born in the internet age. Very soon we will enter the robotic age powered by artificial intelligence. The Konkani language also needs to adapt to […]

Read More
1 28 29 30 31 32 35