JANANUDI.COM NETWORK ಕೋಲ್ಕತ್ತಾ: ಭಾರರದಲ್ಲಿ ಹಿಂದು ಮುಸ್ಲಿಂ ಮಧ್ಯೆ ವೈಷ್ಯಮ್ಯ ಹೆಚ್ಚಿಸುವುದರಲ್ಲೆ ಕೆಲವರು ಮಗ್ನರಾಗಿರುವಾಗ ಒರ್ವ ಮುಸ್ಲಿಂ ವ್ಯಕ್ತಿ ತನ್ನ ಹಿಂದೂ ಸ್ನೇಹಿತನ ಮೇಲಿನ ಪ್ರೀತಿಯ್ಂದಾಗಿ ಆತನನ್ನು ಉಳಿಸಿ ಅವನ ಸಂಸಾರ ರಕ್ಷಣೆ ಮಾಡಲಿಕ್ಕಾಗಿ ಕಿಡ್ನಿ ದಾನ ಮಾಡಲು ಮುಂದಾಗಿರುವ ಅಪರೂಪದ ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದಲ್ಲಿ ನಡೆದಿದೆ.ಹಸ್ಲು ಮೊಹಮ್ಮದ್ ಎಂಬವರು ತನ್ನ ಅಂಗಾಂಗ ದಾನಕ್ಕೆ ಅನುಮೋದನೆ ಕೋರಿ ಇತ್ತೀಚೆಗೆ ರಾಜ್ಯ ಆರೋಗ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.ಅರ್ಜಿದಾರನು ತನ್ನ ಮೂತ್ರಪಿಂಡವನ್ನು ದಾನ ಮಾಡುವ ಬಗ್ಗೆ ಆರೋಗ್ಯ […]

Read More

JANANUDI.COM NETWORK ಕೇರಳದ, ಮಲಂಕರ ಸಿರಿಯನ್ ಆರ್ಥೊಡಾಕ್ಸ್ ಚರ್ಚಿನ ಪಾದ್ರಿ ಪಾಂಡ್ಸನ್ ಜಾನ್ ಎಂಬವರು ಅಪ್ರಾಪ್ತ ಬಾಲಕಿಗೆ ಲೈಗಿಂಕ ಕಿರುಕುಳ ನೀಡಿದ ಆರೋಪದಲ್ಲಿ ಅವರನ್ನು ಪೊಲೀಸರು ಬಂದಿಸಿದ್ದಾರೆ. ಒಮ್ಮೆ ಚರ್ಚ್‌ನಲ್ಲಿ ಆಕೆಗೆ ಕೌನ್ಸೆಲಿಂಗ್ ಮಾಡುವಾಗ, ಮತ್ತೊಮ್ಮೆ ಆಕೆಯ ಸ್ವಂತ ಮನೆಯಲ್ಲಿ ಲೈಗಿಂಕ ಕಿರುಕುಳ ನೀಡಿದ್ದಾಗಿ ನಿನ್ನೆ ಗುರುವಾರ, ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಪಾದ್ರಿಯನ್ನು ಬಂಧಿಸಲಾಗಿದೆ.ಪತ್ತನಂತಿಟ್ಟ ಜಿಲ್ಲೆಯ ಕೂಡಲ್‌ನಲ್ಲಿರುವ ಆರ್ಥೊಡಾಕ್ಸ್ ಚರ್ಚ್‌ನ ಪಾದ್ರಿ, 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಪದೇ ಪದೇ ಲೈಂಗಿಕ ಕಿರುಕುಳ ನೀಡಿದ್ದಾನೆ. 17 ವರ್ಷದ […]

Read More

JANANUDI.COM NETWORK ದೆಹಲಿ. 17:ಈ ವರ್ಷದ ಮೊದಲ ಅಸಾನಿ ಹೆಸರಿನ ಚಂಡಮಾರುತ: 2022 ರ ಮೊದಲ ಚಂಡಮಾರುತ, ಮಾರ್ಚ್ 21 ರಂದು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆಯೆಂದು ಹವಮಾನ ಇಲಾಖೆ ತಿಳಿಸಿದೆ.ಅಸಾನಿ ಚಂಡಮಾರುತ, 2022 ರ ವರ್ಷದ ಮೊದಲ ಚಂಡಮಾರುತವಾಗಿದ್ದು, ಮಾರ್ಚ್ 21, 2022 ರಂದು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಅಂಡಮಾನ್ ನಿಕೋಬಾರ್ ಅನ್ನು ಹೊಡೆದ ನಂತರ, ಅಸಾನಿ ಚಂಡಮಾರುತವು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಕಡೆಗೆ ಚಲಿಸುತ್ತದೆ. ಹವಾಮಾನ ಇಲಾಖೆಯ ಪ್ರಕಾರ, […]

Read More

JANANUDI.COM NETWORK ದೇಶದ ಮೊದಲ ಹೈಡ್ರೋಜನ್ ಇಂಧನ ಕೋಶ ಆಧಾರಿತ ಎಲೆಕ್ಟ್ರಿಕ್ ಕಾರು ಟೊಯೊಟಾ ಮಿರಾಯ್ ಅನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅನಾವರಣಗೊಳಿಸಿದರು.ಟೊಯೊಟಾ ಕಿರ್ಲೋಸ್ಕರ್ ಮೋಟರ್ ಒಂದೇ ಚಾರ್ಜ್‌ನಲ್ಲಿ 650 ಕಿ.ಮೀ. ದೂರವನ್ನು ಕ್ರಮಿಸುವ ವಾಹನವನ್ನು ನಿರ್ಮಿಸಿದೆ. ಚಾರ್ಜ್ ಮಾಡಲು ಐದು ನಿಮಿಷಗಳು ಸಾಕು. ಈ ವಾಹನವು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ICAT) ನ ಭಾಗವಾಗಿದೆ .ಮಿರೈ ಹೈಡ್ರೋಜನ್ ಇಂಧನದಿಂದ ಇದು ಚಲಿಸುತ್ತದೆ. ವಿದ್ಯುತ್ ಉತ್ಪಾದಿಸಲು ವಾಹನವು ಹೈಡ್ರೋಜನ್ ಮತ್ತು […]

Read More

ವಿಶ್ವದಲ್ಲೇ ಹೆಚ್ಚು ಸಾವುಗಳನ್ನು ಕಂಡ ರಾಷ್ಟ್ರಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ -ಶೇಕಡ 22ರಷ್ಟು ಸಾವುಗಳು ಭಾರತದಲ್ಲಿ ಜಗತ್ತಿನಲ್ಲಿ ಕೋವಿಡ್ ಮಾರಣಾಂತಿಕ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಈಗಾಗಲೇ ಪ್ರಕಟವಾದ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿದ್ದು ಇದು ಗಮನಾರ್ಹ ಆತಂಕದ ವಿಷಯವಾಗಿದೆ.ವಿಶ್ವದಲ್ಲೇ ಹೆಚ್ಚು ಸಾವುಗಳನ್ನು ಕಂಡ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಜಗತ್ತಿನಾದ್ಯಂತ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆಯಲ್ಲಿ ಶೇಕಡ 22ರಷ್ಟು ಸಾವುಗಳು ಭಾರತದಲ್ಲೇ ಸಂಭವಿಸಿವೆ ಎಂವ ವರದಿ ಲ್ಯಾನ್ಸೆಟ್ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖವಾಗಿದ್ದು, ಭಾರತ ದೇಶ ಕೇವಲ ಬಡಾಯಿ […]

Read More

JANANUDI.COM NETWORK ನನ್ನ ಟೀಚರನ್ನ ಅರೆಸ್ಟ್ ಮಾಡಿ : ಪೊಲೀಸ್ ಠಾಣೆ ಮೆಟ್ಟಿಲೇರಿದ 2ನೇ ತರಗತಿಯ ಪೋರಪ್ರಾಯಕ್ಕೆ ಬಂದವರು, ಕಾನೂನು ತಿಳಿದವರೂ, ಪೊಲೀಸ್ ಠಾಣೆ ಮೆಟ್ಟಲೇರಲು ಭಯ ಪಡುತ್ತೀರುವಾಗ, ಸಣ್ಣ ಪೋರೊನೊಬ್ಬ ಟೀಚರ್ ನನನ್ನು ಹೊಡೆಯುತ್ತಾರೆ ಎಂದು, ಟೀಚರ್‍ನ್ನು ಬಂಧಿಸುವಂತೆ 2ನೇ ತರಗತಿಯ ವಿದ್ಯಾರ್ಥಿಯೊಬ್ಬ ಠಾಣೆ ಮೆಟ್ಟಿಲೇರಿದ ಕೌತುಕಮಯ ಘಟನೆ ತೆಲಂಗಾಣದಲ್ಲಿ ನಡೆದಿದೆ.ಪೊಲೀಸ್ ಠಾಣೆಗೆ ಆಗಮಿಸಿದ 2ನೇ ತರಗತಿ ವಿದ್ಯಾರ್ಥಿ ಅನಿಲ್ ನಾಯ್ಕ್ ನನ್ನು ಲೇಡಿ ಇನ್ ಸ್ಪೆಕ್ಟರ್ ಯಾಕೆ ಇಲ್ಲಿಗೆ ಬಂದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ […]

Read More

JANANUDI.COM NETWORK ಬೆಂಗಳೂರು, ಫೆ.28: ಶಿವರಾತ್ರಿ ಹಬ್ಬ ಮುಗಿಯುತ್ತಿದ್ದಂತೆ ಅಂದರೆ ಮಾರ್ಚ್ 1ರಂದು ಈ ವರ್ಷದಲ್ಲಿ ಮೊದಲ ಭಾರಿಯಾಗಿ ವಾಯುಭಾರ ಕುಸಿತವು ಬಂಗಾಳಕೂಲ್ಲಿಯಲ್ಲಿ ಉಂಟಾಗುವ ಲಕ್ಷಣಗಳಿದ್ದು ಶ್ರೀಲಂಕಾ ಅಥವಾ ತಮಿಳುನಾಡು, ಕರ್ನಾಟಕ ಹಾಗೂ ಕೇರಳದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.ಎಂದು ಹವಮಾನ ಇಲಾಖೆ ತಿಳಿಸಿದೆ.

Read More

JANANUDI. COM NETWORK ಚಂಡೀಗಢ,ಫೆ 28. ನಿನ್ನೆ ದಿನ ಟೀಂ ಇಂಡಿಯಾ ಆಟಗಾರರು ಮೊಹಾಲಿಗೆ ಅಭ್ಯಾಸಕ್ಕೆ ತೆರಳಬೇಕಿದ್ದ ಬಸ್‌ನಲ್ಲಿ ಎರಡು ಗುಂಡಿನ ಶೆಲ್​ಗಳು ಪತ್ತೆಯಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಚಂಡೀಗಢದ ಐಟಿ ಪಾರ್ಕ್‌ನಲ್ಲಿರುವ ಲಲಿತ್ ಹೋಟೆಲ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಸದಸ್ಯರು ತಂಗಿದ್ದರು. ಅಲ್ಲಿಂದ ತಂಡವು ಮೊಹಾಲಿಯ ಪಿಸಿಎ ಸ್ಟೇಡಿಯಂಗೆ ಬಸ್‌ನಲ್ಲಿ ಅಭ್ಯಾಸಕ್ಕೆ ತೆರಳಬೇಕಿತ್ತು. ಭದ್ರತಾ ಸಿಬ್ಬಂದಿ ಬಸ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸುವಾಗ ಬಸ್‌ನ ಲಗೇಜ್ ಬಾಕ್ಸ್‌ನಲ್ಲಿ ಎರಡು ಗುಂಡಿನ ಶೆಲ್​ಗಳ ಪತ್ತೆಯಾಗಿದೆ‌.ಎಂದು ತಿಳಿದು ಬಂದಿದೆ.ಆ ಎರಡೂ […]

Read More

JANANUDI.COM NETWORK ಕೆಂಪು ಕೋಟೆ ಮೇಲೆ ಕೇಸರಿ ಧ್ವಜಹಾರಿಸುತ್ತೇವೆ ಹೇಳಿಕೆ ಕುರಿತಂತೆ ತಾರಕ್ಕೇರಿರುವ ವಿವಾದದ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈಶ್ವರಪ್ಪನವರಿಗೆ ಛೀಮಾರಿ ಹಾಕಿದ್ದಾರೆ.ರಾಜ್ಯದಲ್ಲಿ ಸದ್ಯ ಎರಡು ವಿಚಾರ ವಿಚಾಗಳಾದ ಹಿಜಾಬ್‌ ಮತ್ತು ಈಶ್ವರಪ್ಪನವರ ಕೇಸರಿ ಧ್ವಜ ಹೇಳಿಕೆ ಭಾರೀ ವಿವಾದದಕ್ಕೆ ಕಾರಣವಾಗಿದೆ. ಕೇಸರಿ ಧ್ವಜದ ಹೇಳಿಕೆ ಬಗ್ಗೆ ವಿವಾದವು ದೆಹಲಿಯ ಬಿಜೆಪಿ ವರಿಷ್ಠರ ಗಮನಕ್ಕೂ ಬಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೆಂಪುಕೋಟೆ ಸೇರಿ ಎಲ್ಲಿ ಬೇಕಾದರೂ […]

Read More
1 20 21 22 23 24 37