JANANUDI.COM NETWORK     ಶಿರೂರು ಪಟೇಲರ ಮನೆ ಸುಬ್ಬಣ್ಣ ಶೆಟ್ಟಿ (79 ವರ್ಷ) ನಿಧನ     ಹಿರಿಯ ಕೃಷಿಕ, ಶಿರೂರು ಪಟೇಲರ ಮನೆ ಸುಬ್ಬಣ್ಣ ಶೆಟ್ಟಿ (79 ವರ್ಷ) ಯವರು ಅಲ್ಪಕಾಲದ ಅಸೌಖ್ಯದಿಂದ ಜನವರಿ 5ರಂದು ನಿಧನರಾಗಿರುತ್ತಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಾಂದವರನ್ನು ಅಗಲಿರುತ್ತಾರೆ. 

Read More

JANANUDI.COM NETWORK   OBITUARY Martin Everest Dias (59), Yedthare, Byndoor     Martin Everest Dias (59), Yedthare, Byndoor (Former Vice President of Byndoor Parish Council, Rosary credit co. Operative society ltd Ex – President,and currently  Director)    Husband of Shanti Dias,   Father of Mithun and Milton, Son of Late Gregory Dias and Cecilia Dias, Brother […]

Read More

ಕುಂದಾಪುರ ಆಲ್ಫ್ರೆಡ್ ಲೋಬೊ ನಿಧನ – ಅಂತ್ಯಕ್ರಿಯೆ 21-12-19 ಸಂಜೆ 4 ಕ್ಕೆ ಕುಂದಾಪುರ : ಸ್ಥಳೀಯ ಚರ್ಚ್ ರಸ್ತೆ ನಿವಾಸಿ ಆಲ್ಫ್ರೆಡ್ ಲೋಬೊ(75) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಡಿ.19ರಂದು ನಿಧನರಾಗಿದ್ದಾರೆ. ಖ್ಯಾತ ವೈದ್ಯ ಡಾ| ಎಸ್.ಆರ್. ಹೆಗ್ಡೆ ಕ್ಲಿನಿಕ್ ನಲ್ಲಿ ಕಂಪೌಂಡರ್ ಆಗಿದ್ದ ಅವರು ತದನಂತರ ಕುಂದಾಪುರದ ಪ್ಯಾಸ್ ಮೆಟಲ್ ಸ್ಟೋರ್ಸ್‍ನಲ್ಲಿ ಸರಿಸುಮಾರು 28ವರ್ಷಗಳ ಕಾಲ ಮೇಲ್ವೀಚಾರಕರಾಗಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿದ್ದ ಅವರು ನಾಲ್ವರು ಸಹೋದರರು ಹಾಗೂ ಇಬ್ಬರು ಸಹೋದರಿಯರರನ್ನು ಅಗಲಿದ್ದಾರೆ.     […]

Read More

JANANUDI.COM NETWORK    ಕುಂದಾಪುರ: ಶ್ರೀಮತಿ ರಾಧಾ ಸುಂದರ ಪೈ(ನಾಣ್ಣಿಯಮ್ಮ)(86) ನಿಧನ       ದಿ.ಹಾರಾಡಿ ಸುಂದರಪೈಯವರ ಧರ್ಮಪತ್ನಿ,ಕುಂದಾಪುರದ ಮಹಮ್ಮಾಯ ಇಲೆಕ್ಟ್ರಿಕಲ್ಸ ಮಾಲಕರು ಹಾಗೂ ಮಹಮ್ಮಾಯ ಟ್ರೇಡರ್ಸನ ಪಾಲುದಾರರಾದ,ಶ್ರೀಮತಿ ರಾಧಾ ಸುಂದರ ಪೈ(ನಾಣ್ಣಿಯಮ್ಮ)(86) ದಿನಾಂಕ 7ರಂದು ನಿಧನರಾದರು. ಇವರು ಮೆ.ಜಿ.ಎಸ್.ನಾಯಕ್ ಎಂಡ್ ಕೊ ಸಂಸ್ಥೆಯ ಪಾಲುದಾರರಾದ ಎಚ್.ಪ್ರಭಾಕರ ಪೈ,ಎಚ್.ಶಾಂತಾರಾಮ ಪೈ ಸಹಿತ ಇಬ್ಬರು ಪುತ್ರರುಹಾಗೂ ಪುತ್ರಿ  ಶ್ರೀಮತಿ ಸುಮನ(ವತ್ಸಲ) ಎಸ್.ಶೆಣೈಯವರನ್ನು ಅಗಲಿದ್ದಾರೆ.

Read More

ದೆವಾಧಿನ್ ಜಾಲ್ಯಾ ಗ್ರೇಸಿ ಟೀಚರಿಕ್ ಕುಂದಾಪುರ್ ಕಥೊಲಿಕ್ ಸಭಾ ಥಾವ್ನ್ ಶ್ರದ್ದಾಂಜಲಿ -ಮರ್ಣಾಚಿ ರೀತ್ ಆಜ್ 6-12-19  ಸುಕ್ರಾರಾ  ಘರಾ ಥಾವ್ನ್ ಸಾಂಜೆರ್ 3.30 ಕ್  ಆರಂಭ್ ಜಾತಾಂ, 4 ವೊರಾರ್ ಕುಂದಾಪುರ್ ಇಗರ್ಜೆಂತ್  ಮಾಜಿ ಕಥೊಲಿಕ್ ಸಭಾ ಕುಂದಾಪುರ್ ವಾರಾಡೊ ಆನಿ ಕುಂದಾಪುರ್ ಘಟಕ್ ಅಧ್ಯಕ್ಷ್ ಜಾವ್ನ್ ವಾವ್ರ್ ದಿಲ್ಲೊ ಜಾನ್ಸನ್ ಡಿಆಲ್ಮೇಡಾ  ಆನಿ ಪ್ರಸ್ತೂತ್ ಕುಂದಾಪುರ್  ಕಥೊಲಿಕ್ ಸಭಾ ಉಪಾಧ್ಯಕ್ಷ್ ಜಾವ್ನ್ ವಾವ್ರ್ ಕರ್ಚಿ  ಜೂಲಿಯೆಟ್  ಪಾಯ್ಸ್ ಹಾಂಚಿಂ ಆವಯ್  ಅನ್ನಾ ಗ್ರೇಸಿ ಡಿಆಲ್ಮೇಡಾ […]

Read More

OBITUARY Anna Gracy D’Almeida (84) (Rtd School Teacher Gangolli)   Born 17-7-1935 Kundapur (passed away 4-12-2019)     W/o Thimothy Almedida M/O-: Juliet/ late Edward Pias, Johnson/ lavina D’almeida, Sharmila/ Tyran Suvaris,   Sandhya/ Jeevan D’souza   funeral cortege leaves residence 6-12-2019 at 3:30pm fಹ್ರ್rom residence to Holy Rosary church, Kundapura,  followed by mass at 4 […]

Read More

ಕೋಡಿ ಮಾಧವ ಪೂಜಾರಿ ನಿಧನ.                                                   ಕುಂದಾಪುರ ಕೋಡಿಯ ಶ್ರೀ ಚಕ್ರಮ್ಮ ದೇವಸ್ಥಾನದ ಆಡಳಿತ ಮೋಕ್ತೇಸರ,ಪಾತ್ರಿ,ಮಾಧವ ಪೂಜಾರಿ ನವೆಂಬರ್   26 ರಂದು ಕುಂದಾಪುರದ ಹಿರಿಯ ಧಾರ್ಮಿಕ ನೇತಾರರಲ್ಲಿ ಓರ್ವರಾಗಿದ್ದ ಅವರು ತಮ್ಮ ಬರಹಗಳ ಮೂಲಕವೂ ಜನಪ್ರೀಯರಾಗಿದ್ದರು.ಸ್ವತಹ ಪತ್ರಿಕೆಯನ್ನೂ ನಡೆಸಿದ್ದರು. ಕೋಡಿಯ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲೂಪಾಲ್ಗೊಂಡಿದ್ದರು. ಇವರು ಪತ್ನಿ, ಇಬ್ಬರು ಪುತ್ರರು,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

Read More

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ     ಶ್ರೀನಿವಾಸಪುರ: ತಾಲ್ಲೂಕಿನ ದಿಂಬಾಲ ಗ್ರಾಮದ ರುಕ್ಮಿಣಿಯಮ್ಮ ನಿಧನ   ಶ್ರೀನಿವಾಸಪುರ: ತಾಲ್ಲೂಕಿನ ದಿಂಬಾಲ ಗ್ರಾಮದ ರುಕ್ಮಿಣಿಯಮ್ಮ (78) ಬುಧವಾರ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರು ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಮೃತರು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌ ಸೇರಿದಂತೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.  

Read More

OBITUARY   Charles Lewis  (68) Kundapur (passed away 20/11/19)       Husband of Flosy Lewis S/o late Peter & late Jethruz Lewis F/o. Carol, Tina & Winston brother of Norbert, Walter, Victoria/ Robert Born-: 13-09-1951 Died-: 20-11-19   funeral cortege leaves residence 22/11/2019 at 3:30pm from residence to Holy Rosary church, Kundapura  followed by […]

Read More