ಕುಂದಾಪುರ: ದಿನಾಂಕ : 31/05/2024 ನೇ ಶುಕ್ರವಾರದಂದು ಶೈಕ್ಷಣಿಕ ವರ್ಷ 2024-25 ರ ಪ್ರಾರಂಭೊತ್ಸವವು ಹೋಲಿ ರೋಜರಿಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ವಿಜ್ರಂಬಣೆಯಿಂದ ಆಚರಿಸಿ ವಿದ್ಯಾರ್ಥಿಗಳನ್ನು ಪ್ರೀತಿ ಪೂರ್ವಕವಾಗಿ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಲಾಯಿತು, ಈ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿದಾಖಲಾದಎಲ್ಲಾ ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆದು ಗುರುತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಸ್ ಶಾಂತಿಯವರು ವಹಿಸಿಕೊಂಡು ಶಾಲಾ ಸಂಯೋಜಕಿ ಮಾರ್ಗರೇಟ್ ಪಿಕಾರ್ಡೊ ವಿದ್ಯಾರ್ಥಿ ನಾಯಕಿ ಹಾಗೂ ಹಿರಿಯ ಶಿಕ್ಷಕಿಯರಾದ ನೀತಾ ಮರಿಯಾ […]

Read More

ಕುಂದಾಪುರ, ಮೇ.30: 454 ವರ್ಷಗಳ ಚರಿತ್ರೆ ಹೊಂದಿರುವ, ಐತಿಹಾಸಿಕ ಚರಿತ್ರೆವುಳ್ಳ ಕುಂದಾಪುರ ರೋಜರಿ ಮಾತಾ ಚರ್ಚಿಗೆ ಪ್ರಧಾನ ಧರ್ಮಗುರುಗಳಾಗಿ ಅ|ವಂ|ಪಾವ್ಲ್ ರೇಗೊರವರು ಮೇ 30 ರಂದು ಸಂಜೆ ಅಧಿಕಾರ ಸ್ವೀಕರಿಸಿದರು. ಅವರು ಕುಂದಾಪುರಕ್ಕೆ ಆಗಮಿಸಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರ ಪರವಾಗಿ, ಉಡುಪಿ ಧರ್ಮ ಪ್ರಾಂತ್ಯದ ಮೊನ್ಸಿಂಜೊರ್ ಅ|ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರ ನೇತ್ರತ್ವದಲ್ಲಿ, ಈ ಮೊದಲಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರಿಂದ ಅಧಿಕಾರ ಸ್ವೀಕರಿಸಿದರು.ಹಾಗೇಯೆ ಇನ್ನು ಮುಂದೆ ಅ|ವಂ|ಪಾವ್ಲ್ ರೇಗೊರವರು ಕುಂದಾಪುರ ವಲಯದ ಪ್ರಧಾನ […]

Read More

ಕುಂದಾಪುರ, ಮೇ,27: ಕುಂದಾಪುರದ ಭಾಗ್ಯವಂತೆ ರೋಜರಿ ಮಾತ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಫಾ|ಸ್ಟ್ಯಾನಿ ತಾವ್ರೊ ಹಾಗೂ ಸಹಾಯಕ ಧರ್ಮಗುರು ವಂ|ಫಾ|ಅಶ್ವಿನ್ ಆರಾನ್ನ ಇವರಿಗೆ ವರ್ಗವಣೆ ಇರುವುದರಿಂದ ಮೇ 26 ರಂದು ಇಬ್ಬರಿಗೂ ಧರ್ಮಕೇಂದ್ರದ ವತಿಯಿಂದ ಬಿಳ್ಕೋಡುಗೆ ಕಾರ್ಯಕ್ರಮವನ್ನು ನಡೆಸಲಾಯಿತು. ಫಾ|ಸ್ಟ್ಯಾನಿ ತಾವ್ರೊ ಇವರಿಗೆ ಕೋಟ ಸಂತ ಜೋಸೆಫ್ ಚರ್ಚಿಗೆ ವರ್ಗಾವಣೆ ಮತ್ತು ಫಾ|ಅಶ್ವಿನ್ ಆರಾನ್ನ ಇವರಿಗೆ ಉಡುಪಿ ಧರ್ಮಪ್ರಾಂತ್ಯದ ಅನುಗ್ರಹಕ್ಕೆ ‘ಯಾಜಕತ್ವ ಅಹ್ವಾನ’ ಕೇಂದ್ರದ ಮತ್ತು ಬಾಲಯೇಸು ಪಂಗಡದ ನಿರ್ದೇಶಕರಾಗಿ ಭಡ್ತಿಯ ವರ್ಗಾವಣೆ ವರ್ಗಾವಣೆ ಆದೇಶ ಬಂದಿದೆ..ಫಾ|ಅಶ್ವಿನ್ […]

Read More

ಕುಂದಾಪುರ, ಮೇ.26: ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಇವರಿಗೆ ವರ್ಗಾವಣೆ ಇರುವುದರಿಂದ ಅವರಿಗೆ ವಿದಾಯ ಕೋರುವ ಕಾರ್ಯಕ್ರಮವನ್ನು ಮೇ 24 ರಂದು ಚರ್ಚಿನ ಸಭಾಂಗಣದಲ್ಲಿ ಎರ್ಪಡಿಸಲಾಗಿತ್ತು.ರೊಜಾರಿಯುಮ್ ಪತ್ರದ ಸಂಪಾದಕ ಬರ್ನಾಡ್ ಜೆ.ಡಿಕೋಸ್ತಾ ಪ್ರಸ್ತಾವಿಕ ಮಾತುಗಳನ್ನಾಡಿ ರೊಜಾರಿಯುಮ್ ಬುಲೆಟಿನ್ ಪ್ರಕಟಿಸಲು ಪ್ರೇರಣೆ ಮತ್ತು ಸಹಕಾರ ಇವಬ್ಬರಿದು ವೀಶೆಷವಾಗಿತ್ತು., ಹಾಗಾಗಿ ಇವರಿಬ್ಬರಿಗೂ ನಾವು ಕ್ರತ್ನಜತೆ ಸಲ್ಲಿಸುತ್ತೇವೆ, ನಿಮ್ಮ ಸೇವೆಯ ಸಮಯದಲ್ಲಿ ರೋಜಾರಿಯುಮ್ ಪತ್ರ ಉತ್ತಮ ಕೆಲಸ ಮಾಡಿದೆಯೆಂದು ತಿಳಿಸಿ, […]

Read More

ಕುಂದಾಪುರ್, 10: ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚೊ ವಿಗಾರ್  ಭೊ| ಮಾ|ಬಾ|ಸ್ಟ್ಯಾನಿ ತಾವ್ರೊ ಹಾಂಚೊ 51 ವೊ ಒಡ್ದಿಚೊ ದೀಸ್ ಮೇಯಾಚಾ 10 ವೆರ್ ತಾಣಿ  ಪವಿತ್ರ್ ಬಲಿದಾನ್ ಅರ್ಪುಂಚ್ಯಾ ಸವೆಂ ಆಚರಣ್ ಕೆಲೊ. ಫಿರ್ಗಜೆಚೊ ಫಿರ್ಗಜೆಚೊ ಸಹಾಯಕ್ ಯಾಜಕ್ ಮಾ|ಬಾ|ಅಶ್ವಿನ್ ಆರಾನ್ನ  ಸಯ್ರೆ ಯಾಜಕ್ ಮಾ|ಬಾ| ಜೀವನ್ ಮಾರ್ಟಿನ್ ಡಿಮೆಲ್ಲೊ ಆನಿ ಮಾ|ಬಾ|ವಾಲ್ಟರ್ ಡಿಮೆಲ್ಲೊ ಹಾಣಿ ಸಹಬಲಿದಾನ್ ಭೆಟಯ್ಲೆಂ.     ಉಪ್ರಾಂತ್ ಚಲಲ್ಯಾ ಮಟ್ವ್ಯಾ ಅಭಿನಂದನ್ ಕಾರ್ಯಾಂತ್ ಕೇಕ್ ಕಾತರ್ನ್ ಉಲ್ಲಾಸ್ ಪಾಟಯ್ಲೆ. ಸಹಾಯಕ್ ಯಾಜಕ್ […]

Read More

PHOTOS: ST.ANTONY STUDIO ಕುಂದಾಪುರ, ಮೇ.8: ಸ್ಥಳೀಯ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಕ್ರಿಸ್ತಿ ಶಿಕ್ಷಣದಲ್ಲಿ ತೆರ್ಗಡೆಕೊಂಡ ಕ್ರೈಸ್ತ ಮಕ್ಕಳಿಗೆ ಮೇ 5 ರಂದು ದಿವ್ಯ ಪರಮ ಪ್ರಸಾದದ ಸಂಸ್ಕಾರವನ್ನು ನೀಡಲಾಯಿತು.ಈ ಸಂಸ್ಕಾರದ ದಿವ್ಯ ಬಲಿದಾನವನ್ನು ರೋಜರಿ ಮಾತಾ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ನಡೆಸಿಕೊಟ್ಟರು. ದಿವ್ಯ ಪರಮ ಪ್ರಸಾದದ ಸಂಸ್ಕಾರದ ಬಗ್ಗೆ ಮಕ್ಕಳಿಗೆ ತಿಳಿಸಿದರು. ಮತ್ತು ಆಯ್ದ ಮಕ್ಕಳಿಗೆ ಪರಮ ಪ್ರಸಾದದ ಸಂಸ್ಕಾರ ನೀಡಿ ಅವರಿಗೆ ದಿವ್ಯ ಪರಮ ಪ್ರಸಾದವನ್ನು ನೀಡಿದರು. ಪ್ರಧಾನ ಧರ್ಮಗುರು […]

Read More

ಕುಂದಾಪುರ, ಮೇ.6: ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಸಭಾ ಭವನದಲ್ಲಿ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಮಟ್ಟದಲ್ಲಿ ವಾಳೆಯ ಸಮಿತಿ ಸದಸ್ಯರಿಗೆ ಮೇ 4 ರಂದು ಕಿರು ಸಮುದಾಯದ ಬಗ್ಗೆ ತರಬೇತಿ ಶಿಬಿರ ಕಾರ್ಯಕ್ರಮ ನಡೆಯಿತು.ಶಿಬಿರವನ್ನು ಕೋಟ ಚರ್ಚಿನ ಧರ್ಮಗುರು, ಲೇಖಕರಾದ ವಂ|ಆಲ್ಪೊನ್ಸ್ ಡಿಲಿಮಾ ನಡೆಸಿಕೊಟ್ಟರು. ಕಿರು ಸಮುದಾಯವು ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಕಿರು ಸಮುದಾಯದಲ್ಲಿ ನಾವೆಲ್ಲರೂ ಒಂದೇ, ಮೇಲು ಕೀಳು, ಧನಿಕ ಬಡವ ಎಂಬುದು ಇಲ್ಲ, ಕಿರು ಸಮುದಾಯದಲ್ಲಿ ಐಕ್ಯತೆ ಇದೆ. […]

Read More

ಕುಂದಾಪುರ, ಎ.27: ಮಂಗಳೂರು ಧರ್ಮಪ್ರಾಂತ್ಯದ ಪುತ್ತೂರು ಮರಿಲ್ ಸೆಕ್ರೇಟ್ ಹಾರ್ಟ್ ಚರ್ಚಿನ ಯಾತ್ರಿಕರು ಇಂದು ಎಪ್ರಿಲ್ 27 ರಂದು ಬೆಳಿಗೆ 7.30 ಕ್ಕೆ ಕುಂದಾಪುರದ ಆಗಮಿಸಿ, 454 ವರ್ಷಗಳ ಚರಿತ್ರೆ ಇರುವ ಐತಿಹಾಸಿಕ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ದರ್ಶನ ಪಡೆದರು.     ಅವರನ್ನು ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸ್ವಾಗತಿಸಿದರು.ಎರಡು ದೊಡ್ಡ ಬಸ್ ಗಳಲ್ಲಿ ಆಗಮಿಸಿದ ಯಾತ್ರಿಕರು ಸುಮಾರು 100 ಜನರಿದ್ದು, ಯಾತ್ರೆಯ ಮೊದಲ ಭಾಗವಾಗಿ ಕುಂದಾಪುರ ಭಾಗ್ಯವಂತೆ […]

Read More