
JANANUDI.COM NETWORK ಕುಂದಾಪುರ,ಎ.28: ‘ಒಮ್ಮೆ ಶಿಲುಭೆಯ ಮೇಲಿನ ಎಸು ಕ್ರಿಸ್ತನನ್ನು ನೋಡಿ, ಅವನು ನೋವು ಏನೆಂದು ಅರ್ಥ ಮಾಡಿಕೊಳ್ಳಿ, ಆತನ ನೋವು ತಾನು ಶಿಲುಭೆಯಲ್ಲಿ ಮರಣ ಹೊಂದಿದ್ದಕ್ಕೆ ಅಲ್ಲ, ನಾವು ನಮ್ಮ ಜೀವನವನ್ನು ಹೋಗಲಾಡಿ ಸಿಕೊಳ್ಳುವೇವು ಎಂದು ಅತನುದುಖಿಸುತ್ತಾನೆ, ಪರಿವರ್ತನೆ ಹೊಂದಿ ತಮ್ಮನ್ನು ಕಾಪಾಡಿಕೊಳ್ಳಿ’ ಎಂದು ಎಸುವಿನ ಸಂದೇಶವಾಗಿದೆ’ ಎಂದು ಕುಂದಾಪುರದ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಸಂದೇಶ ನೀಡಿದರು. ಅವರು ಎ. 28 ರಂದುನಡೆದ ಗರಿಗಳ ಭಾನುವಾರ ನಡೆದ ಸಂಸ್ಕಾರ ವೇಳೆ ಪ್ರವಚನ ನೀಡಿದರು. ಇಗರ್ಜಿಯ […]

ಕುಂದಾಪುರ್ ,ಮಾ.21 ಪಾಪಾನ್ ಹೆಂ ವರಸ್ ಕುಟ್ಮಾಚೆ ವರಸ್ ಮ್ಹಣುನ್ ಪಾಚರ್ಲ್ಯಾ, ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಆಜ್ ಮಾರ್ಚ್ 21 ವೆರ್ ಉಗ್ತಾವಣ್ ಕರ್ನ್ ವರಸ್ ಆರಂಭ್ ಕೆಲೆಂ. ಹ್ಯಾವಕ್ತಾಂ ಫಿರ್ಗಜೆಚೊ ಪ್ರಧಾನ್ ಯಾಜಕ್ ಭೊ|ಮಾ|ಬಾ| ಸ್ಟ್ಯಾನಿ ತಾವ್ರೊ, ಉಪಾಧ್ಯಕ್ಷ್ ಲುವಿಸ್ ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ ಆನಿ 20 ಅಯೋಗಾಚಿಂ ಸಂಯೋಜಕಿ ಪ್ರೇಮಾ ಡಿಕುನ್ಹಾ ಹಾಜರ್ ಆಸಲ್ಲಿಂ. ಕುಟ್ಮಾ ಆಯೋಗಾಚಿ ಸಂಚಾಲಕಿ ಜುಲಿಯಾನ ಮಿನೇಜಸಾನಾ, ಪಡ್ದೊ ವೊಡುನ್ ಬ್ಯಾನರ್ ಉಗ್ತಾವಣ್ ಕೆಲೆಂ.

JANANUDI.COM NETWORK ಕುಂದಾಪುರ,14: ಕಳೆದ ಶನಿವಾರ ಶನಿವಾರ ಗಂಗೊಳ್ಳಿ ಚರ್ಚ್ ಫ್ರೆಂಡ್ಸ್ ಇವರ ವತಿಯಿಂದ ಕನ್ನಡ ಕುದ್ರುವಿನಲ್ಲಿ ನಡೆದ “ಐಲ್ಯಾಂಡ್ ಟ್ರೋಪಿ” ಕ್ರಿಕೆಟ್ ಪಂದ್ಯಾಟಲ್ಲಿ ಕುಂದಾಪುರ ತಾಲೂಕು ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಹಲವಾರು ತಂಡಗಳು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಬಸ್ರೂರು ಚರ್ಚ್ ಬಳಗ ಪಡೆದರೆ, ಕುಂದಾಪುರ ಚರ್ಚ್ ಬಳಗವು ರನ್ನರ್ಅಪ್ ಪ್ರಶಸ್ತಿ ಪಡೆಯಿತು. ಈ ಭಾನುವಾರ 14 ರಂದು, ಕುಂದಾಪುರ ಚರ್ಚ್ ಮೈದಾನದಲ್ಲಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕುಂದಾಪುರ ಚರ್ಚ್ ತಂಡಕ್ಕೆ ಅಭಿನಂದಿಸಿದರು. […]

JANANUDI.COM NETWORK ಕುಂದಾಪುರ,ಮಾ.14: ಕುಂದಾಪುರ ರೋಜರಿ ಚರ್ಚಿನ ಕಥೊಲಿಕ್ ಸ್ತ್ರೀ ಸಂಘಟನೇಯ 21-22 ಅವಧಿಯ ಚುನಾವಣೆಯು ಚರ್ಚಿನ ಸಭಾ ಭವನದಲ್ಲಿ ನಡೆಯಿತು. ಅಧ್ಯಕ್ಷೆಯಾಗಿ ವಿನಯಾ ಡಿಕೋಸ್ತಾ ಅವಿರೋಧವಾಗಿ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ ಆಗಿದ್ದು, ಉಪಾಧ್ಯೆಕ್ಷೆಯಾಗಿ ಜೂಲಿಯಾನ ಮಿನೇಜಸ್, ಕಾರ್ಯದರ್ಶಿಯಾಗಿ ಜೂಲಿಯೆಟ್ ಪಾಯ್ಸ್, ಸಹ ಕಾರ್ಯದರ್ಶಿಯಾಗಿ ಸಂಗೀತಾ ಪಾಯ್ಸ್. ಕೋಶಾಧಿಕಾರಿಯಾಗಿ ವಿಕ್ಟೋರಿಯಾ ಡಿಸೋಜಾ, ವಾರಾಡೊ ಪ್ರತಿನಿಧಿಯಾಗಿ ಶಾಂತಿ ಬಾರೆಟ್ಟೊ, ಮೊತಿಯಾ ಪತ್ರದ ಪ್ರತಿನಿಧಿಯಾಗಿ ವೈಲೆಟ್ ಡಿಸೋಜಾ, ಚುನಾಯಿತರಾದರು.ಚನಾವಣ ಪ್ರಕ್ರಿಯೆಯನ್ನು ವಲಯ ಸ್ತ್ರೀ ಸಂಘಟನೇಯ ಅಧ್ಯಕ್ಷೆ ನೋರಾ […]

JANANUDI.COM NETWORK ಕುಂದಾಪುರ.ಮಾ.14: ಕುಂದಾಪುರ ರೋಜರಿ ಮಾತಾ ಚರ್ಚಿನ ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಮತ್ತು ಸ್ವಸಹಾಯ ಪಂಗಡಗಳಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮೊದಲು ಫಾ|ವಿಜಯ್ ಡಿಸೋಜಾ ಮತ್ತು ಪ್ರಾಂಶುಪಾಲ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಇವರ ಯಾಜಕತ್ವದಲ್ಲಿ ಚರ್ಚಿನಲ್ಲಿ ಕ್ರತಜ್ಞತಾ ಬಲಿ ಪೂಜೆಯನ್ನು ಅರ್ಪಿಸಿದ ತರುವಾಯ ಚರ್ಚ್ ಸಭಾ ಭವನದಲ್ಲಿ ಸಭಾ ಕಾರ್ಯ ಕ್ರಮದ ನಡೆಯಿತುಅಧ್ಯಕ್ಷತೆ ವಹಿಸಿದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ಮಹಿಳೆ ತ್ಯಾಗ, ಪ್ರೀತಿ, ವಿಶ್ವಾಸ, ಮಮತೆ ಆರೈಕೆಯಲ್ಲಿ ಮತ್ತು ಪಾಲನೆ ಪೋಷಣೆಯಲ್ಲಿ ಮುಂದು,ನಾವು […]

JANANUDI.COM NETWORK ಕುಂದಾಪುರ,ಫೆ.8: ಕುಂದಾಪುರ ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ಫೆಬ್ರವರಿ 7 ರಂದು ಚರ್ಚ್ ಸಭಾ ಭವನದಲ್ಲಿ ನಡೆದು ಬರ್ನಾಡ್ ಡಿಕೋಸ್ತಾ,ಇವರು ಅವೀರೊಧವಾಗಿ ಆಯ್ಕೆಯಾದರು.ನಿಕಟ ಪೂರ್ವ ಅಧ್ಯಕ್ಷರಾಗಿ ವಾಲ್ಟರ್ ಡಿಸೋಜಾ, ನಿಯೋಜಿತ ಜೂಲಿಯೆಟ್ ಪಾಯ್ಸ್, ಉಪಾಧ್ಯಕ್ಷರಾಗಿ, ಉಲ್ಲಾಸ್ ಕ್ರಾಸ್ತಾ, ಕಾರ್ಯದರ್ಶಿಯಾಗಿ, ಅಲ್ಡ್ರಿನ್ ಡಿಸೋಜಾ, ಸಹ ಕಾರ್ಯದರ್ಶಿಯಾಗಿ, ಪ್ರೇಮಾ ಡಿಕುನ್ಹಾ, ಕೋಶಾಧಿಕಾರಿಯಾಗಿ ಶೈಲಾ ಡಿಆಲ್ಮೇಡಾ, ಸಹ ಕೋಶಾಧಿಕಾರಿಯಾಗಿ ವಿನ್ಸೆಂಟ್ ಡಿಸೋಜಾ, ಆಮ್ಚೊ ಸಂದೇಶ್ ಪತ್ರದ ಪ್ರತಿನಿದಿಯಾಗಿ ಲೋನಾ ಲುವಿಸ್, ರಾಜಕೀಯ […]

JANANUDI.COM NETWORK ಕುಂದಾಪುರ್,ಫೆ.25; ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ 3 ದಿಸಾಂಚಿ ರೆತಿರ್ ಆರಂಭ್ ಜಾಲಿ. ಹಿ ರೆತಿರ್ ಚಲವ್ನ್ ವೆಲಿಂ ಪ್ರಸಿದ್ದ ಪ್ರಸಂಗ್ದಾರ್, ಮಂಗಳ ಜ್ಯೋತಿಚೊ ನಿರ್ದೇಶಕ್ ಮಾ|ಬಾಪ್ ವಿಜಯ್ ಮಚಾದೊನ್. ಪಯ್ಲ್ಯಾ ದಿಸಾ ಸೊಮಾರಾ ಫೆಬ್ರೆರ್ 22 ವೆರ್ ರೆತಿರೆಚ್ಯಾ ಪಯ್ಲ್ಯಾ ದಿಸಾ, ತಾಣಿ ‘ಆಮಿ ಸಂತೋಷಾನ್ ಜಿಯೆಜೆ ಮ್ಹಣುನ್ ದೇವ್ ಆಶೆತಾಂ ಆನಿ ಹ್ಯಾ ಖಾತಿರ್ ಆಮಿ ಆಮ್ಕಾಂಚ್ ದೆವಾಕ್ ಸಮರ್ಪಣ್ ಕರಿಜೆ, ತಸೆಂಚ್ ದೇವ್ ಕಾಕುಳ್ದಾರ್,ತೊ ಆಮ್ಚೊ ಮೋಗ್ ಕರ್ತಾಂ’ ಆಮಿ […]

JANANUDI.COM NETWORK ಕುಂದಾಪುರ್,ಫೆ.22; ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ 3 ದಿಸಾಂಚಿ ರೆತಿರ್ ಆರಂಭ್ ಜಾಲಿ. ಹಿ ರೆತಿರ್ ಚಲವ್ನ್ ವ್ಹರ್ತಾಂ, ಪ್ರಸಿದ್ದ ಪ್ರಸಂಗ್ದಾರ್, ಮಂಗಳ ಜ್ಯೋತಿಚೊ ನಿರ್ದೇಶಕ್ ಮಾ|ಬಾಪ್ ವಿಜಯ್ ಮಚಾದೊ. ಆಜ್ ಸೊಮಾರಾ ಫೆಬ್ರೆರ್ 22 ವೆರ್ ರೆತಿರೆಚ್ಯಾ ಪಯ್ಲ್ಯಾ ದಿಸಾ, ತಾಣಿ ‘ಆಮಿ ಸಂತೋಷಾನ್ ಜಿಯೆಜೆ ಮ್ಹಣುನ್ ದೇವ್ ಆಶೆತಾಂ ಆನಿ ಹ್ಯಾ ಖಾತಿರ್ ಆಮಿ ಆಮ್ಕಾಂಚ್ ದೆವಾಕ್ ಸಮರ್ಪಣ್ ಕರಿಜೆ, ತಸೆಂಚ್ ದೇವ್ ಕಾಕುಳ್ದಾರ್,ತೊ ಆಮ್ಚೊ ಮೋಗ್ ಕರ್ತಾಂ’ ಮ್ಹಳ್ಯಾ ವಿಶಯಾಚೇರ್ […]

JANANUDI.COM NETWORK ಕುಂದಾಪುರ,ಫೆ.9: ಕುಂದಾಪುರ ಐಸಿವೈಎಮ್ ಸಂಘಟನೇಯು ಕುಂದಾಪುರ ವಲಯ ಮಟ್ಟದ 30 ಗಜದ ಕ್ರಿಕೆಟ್ ಪಂದ್ಯಾಟವನ್ನು ಭಾನುವಾರ 7 ರಂದು ಕುಂದಾಪುರ ಚರ್ಚ್ ಮೈದಾನದಲ್ಲಿ ಆಯೋಜಿಸಿತ್ತು. ಇದರ ಉದ್ಘಾಟನೆಯನ್ನು ಬ್ಯಾಟಿಂಗ್ ಮಾಡುವ ಮೂಲಕ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ನೇರವೆರಿಸಿದರು.ಕುಂದಾಪುರ ವಲಯದಿಂದ ಈ ಪಂದ್ಯಾಟದಲ್ಲಿ 18 ತಂಡಗಳು ಭಾಹವಹಿಸಿದ್ದು ಬಸ್ರೂರು (ಬಿ) ತಂಡವು ಪ್ರಥಮ ಸ್ಥಾನ ಪಡೆದು ಛಾಂಪಿಯನ್ ಶಿಫ್ ಗೆದ್ದುಕೊಂಡಿತು, ದ್ವಿತೀಯ ಸ್ಥಾನ ಬಸ್ರೂರು (ಎ) ರನ್ನರ್ ಶಿಫ್ ಪಡೆಯಿತು. ಪುರುಷರಲ್ಲಿ ಸ್ಟೀಫನ್ […]