
JANANUDI.COM NETWORK ಕುಂದಾಪುರ,ಮಾ.14: ಕುಂದಾಪುರ ರೋಜರಿ ಚರ್ಚಿನ ಕಥೊಲಿಕ್ ಸ್ತ್ರೀ ಸಂಘಟನೇಯ 21-22 ಅವಧಿಯ ಚುನಾವಣೆಯು ಚರ್ಚಿನ ಸಭಾ ಭವನದಲ್ಲಿ ನಡೆಯಿತು. ಅಧ್ಯಕ್ಷೆಯಾಗಿ ವಿನಯಾ ಡಿಕೋಸ್ತಾ ಅವಿರೋಧವಾಗಿ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ ಆಗಿದ್ದು, ಉಪಾಧ್ಯೆಕ್ಷೆಯಾಗಿ ಜೂಲಿಯಾನ ಮಿನೇಜಸ್, ಕಾರ್ಯದರ್ಶಿಯಾಗಿ ಜೂಲಿಯೆಟ್ ಪಾಯ್ಸ್, ಸಹ ಕಾರ್ಯದರ್ಶಿಯಾಗಿ ಸಂಗೀತಾ ಪಾಯ್ಸ್. ಕೋಶಾಧಿಕಾರಿಯಾಗಿ ವಿಕ್ಟೋರಿಯಾ ಡಿಸೋಜಾ, ವಾರಾಡೊ ಪ್ರತಿನಿಧಿಯಾಗಿ ಶಾಂತಿ ಬಾರೆಟ್ಟೊ, ಮೊತಿಯಾ ಪತ್ರದ ಪ್ರತಿನಿಧಿಯಾಗಿ ವೈಲೆಟ್ ಡಿಸೋಜಾ, ಚುನಾಯಿತರಾದರು.ಚನಾವಣ ಪ್ರಕ್ರಿಯೆಯನ್ನು ವಲಯ ಸ್ತ್ರೀ ಸಂಘಟನೇಯ ಅಧ್ಯಕ್ಷೆ ನೋರಾ […]

JANANUDI.COM NETWORK ಕುಂದಾಪುರ.ಮಾ.14: ಕುಂದಾಪುರ ರೋಜರಿ ಮಾತಾ ಚರ್ಚಿನ ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಮತ್ತು ಸ್ವಸಹಾಯ ಪಂಗಡಗಳಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮೊದಲು ಫಾ|ವಿಜಯ್ ಡಿಸೋಜಾ ಮತ್ತು ಪ್ರಾಂಶುಪಾಲ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಇವರ ಯಾಜಕತ್ವದಲ್ಲಿ ಚರ್ಚಿನಲ್ಲಿ ಕ್ರತಜ್ಞತಾ ಬಲಿ ಪೂಜೆಯನ್ನು ಅರ್ಪಿಸಿದ ತರುವಾಯ ಚರ್ಚ್ ಸಭಾ ಭವನದಲ್ಲಿ ಸಭಾ ಕಾರ್ಯ ಕ್ರಮದ ನಡೆಯಿತುಅಧ್ಯಕ್ಷತೆ ವಹಿಸಿದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ಮಹಿಳೆ ತ್ಯಾಗ, ಪ್ರೀತಿ, ವಿಶ್ವಾಸ, ಮಮತೆ ಆರೈಕೆಯಲ್ಲಿ ಮತ್ತು ಪಾಲನೆ ಪೋಷಣೆಯಲ್ಲಿ ಮುಂದು,ನಾವು […]

JANANUDI.COM NETWORK ಕುಂದಾಪುರ,ಫೆ.8: ಕುಂದಾಪುರ ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ಫೆಬ್ರವರಿ 7 ರಂದು ಚರ್ಚ್ ಸಭಾ ಭವನದಲ್ಲಿ ನಡೆದು ಬರ್ನಾಡ್ ಡಿಕೋಸ್ತಾ,ಇವರು ಅವೀರೊಧವಾಗಿ ಆಯ್ಕೆಯಾದರು.ನಿಕಟ ಪೂರ್ವ ಅಧ್ಯಕ್ಷರಾಗಿ ವಾಲ್ಟರ್ ಡಿಸೋಜಾ, ನಿಯೋಜಿತ ಜೂಲಿಯೆಟ್ ಪಾಯ್ಸ್, ಉಪಾಧ್ಯಕ್ಷರಾಗಿ, ಉಲ್ಲಾಸ್ ಕ್ರಾಸ್ತಾ, ಕಾರ್ಯದರ್ಶಿಯಾಗಿ, ಅಲ್ಡ್ರಿನ್ ಡಿಸೋಜಾ, ಸಹ ಕಾರ್ಯದರ್ಶಿಯಾಗಿ, ಪ್ರೇಮಾ ಡಿಕುನ್ಹಾ, ಕೋಶಾಧಿಕಾರಿಯಾಗಿ ಶೈಲಾ ಡಿಆಲ್ಮೇಡಾ, ಸಹ ಕೋಶಾಧಿಕಾರಿಯಾಗಿ ವಿನ್ಸೆಂಟ್ ಡಿಸೋಜಾ, ಆಮ್ಚೊ ಸಂದೇಶ್ ಪತ್ರದ ಪ್ರತಿನಿದಿಯಾಗಿ ಲೋನಾ ಲುವಿಸ್, ರಾಜಕೀಯ […]

JANANUDI.COM NETWORK ಕುಂದಾಪುರ್,ಫೆ.25; ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ 3 ದಿಸಾಂಚಿ ರೆತಿರ್ ಆರಂಭ್ ಜಾಲಿ. ಹಿ ರೆತಿರ್ ಚಲವ್ನ್ ವೆಲಿಂ ಪ್ರಸಿದ್ದ ಪ್ರಸಂಗ್ದಾರ್, ಮಂಗಳ ಜ್ಯೋತಿಚೊ ನಿರ್ದೇಶಕ್ ಮಾ|ಬಾಪ್ ವಿಜಯ್ ಮಚಾದೊನ್. ಪಯ್ಲ್ಯಾ ದಿಸಾ ಸೊಮಾರಾ ಫೆಬ್ರೆರ್ 22 ವೆರ್ ರೆತಿರೆಚ್ಯಾ ಪಯ್ಲ್ಯಾ ದಿಸಾ, ತಾಣಿ ‘ಆಮಿ ಸಂತೋಷಾನ್ ಜಿಯೆಜೆ ಮ್ಹಣುನ್ ದೇವ್ ಆಶೆತಾಂ ಆನಿ ಹ್ಯಾ ಖಾತಿರ್ ಆಮಿ ಆಮ್ಕಾಂಚ್ ದೆವಾಕ್ ಸಮರ್ಪಣ್ ಕರಿಜೆ, ತಸೆಂಚ್ ದೇವ್ ಕಾಕುಳ್ದಾರ್,ತೊ ಆಮ್ಚೊ ಮೋಗ್ ಕರ್ತಾಂ’ ಆಮಿ […]

JANANUDI.COM NETWORK ಕುಂದಾಪುರ್,ಫೆ.22; ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ 3 ದಿಸಾಂಚಿ ರೆತಿರ್ ಆರಂಭ್ ಜಾಲಿ. ಹಿ ರೆತಿರ್ ಚಲವ್ನ್ ವ್ಹರ್ತಾಂ, ಪ್ರಸಿದ್ದ ಪ್ರಸಂಗ್ದಾರ್, ಮಂಗಳ ಜ್ಯೋತಿಚೊ ನಿರ್ದೇಶಕ್ ಮಾ|ಬಾಪ್ ವಿಜಯ್ ಮಚಾದೊ. ಆಜ್ ಸೊಮಾರಾ ಫೆಬ್ರೆರ್ 22 ವೆರ್ ರೆತಿರೆಚ್ಯಾ ಪಯ್ಲ್ಯಾ ದಿಸಾ, ತಾಣಿ ‘ಆಮಿ ಸಂತೋಷಾನ್ ಜಿಯೆಜೆ ಮ್ಹಣುನ್ ದೇವ್ ಆಶೆತಾಂ ಆನಿ ಹ್ಯಾ ಖಾತಿರ್ ಆಮಿ ಆಮ್ಕಾಂಚ್ ದೆವಾಕ್ ಸಮರ್ಪಣ್ ಕರಿಜೆ, ತಸೆಂಚ್ ದೇವ್ ಕಾಕುಳ್ದಾರ್,ತೊ ಆಮ್ಚೊ ಮೋಗ್ ಕರ್ತಾಂ’ ಮ್ಹಳ್ಯಾ ವಿಶಯಾಚೇರ್ […]

JANANUDI.COM NETWORK ಕುಂದಾಪುರ,ಫೆ.9: ಕುಂದಾಪುರ ಐಸಿವೈಎಮ್ ಸಂಘಟನೇಯು ಕುಂದಾಪುರ ವಲಯ ಮಟ್ಟದ 30 ಗಜದ ಕ್ರಿಕೆಟ್ ಪಂದ್ಯಾಟವನ್ನು ಭಾನುವಾರ 7 ರಂದು ಕುಂದಾಪುರ ಚರ್ಚ್ ಮೈದಾನದಲ್ಲಿ ಆಯೋಜಿಸಿತ್ತು. ಇದರ ಉದ್ಘಾಟನೆಯನ್ನು ಬ್ಯಾಟಿಂಗ್ ಮಾಡುವ ಮೂಲಕ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ನೇರವೆರಿಸಿದರು.ಕುಂದಾಪುರ ವಲಯದಿಂದ ಈ ಪಂದ್ಯಾಟದಲ್ಲಿ 18 ತಂಡಗಳು ಭಾಹವಹಿಸಿದ್ದು ಬಸ್ರೂರು (ಬಿ) ತಂಡವು ಪ್ರಥಮ ಸ್ಥಾನ ಪಡೆದು ಛಾಂಪಿಯನ್ ಶಿಫ್ ಗೆದ್ದುಕೊಂಡಿತು, ದ್ವಿತೀಯ ಸ್ಥಾನ ಬಸ್ರೂರು (ಎ) ರನ್ನರ್ ಶಿಫ್ ಪಡೆಯಿತು. ಪುರುಷರಲ್ಲಿ ಸ್ಟೀಫನ್ […]

JANANUDI.COM NETWORK ಕುಂದಾಪುರ,ಫೆ.7: ‘ಕೊವೀಡ್ 19 ರ ವೇಳೆಯಲ್ಲಿಯೂ, ನಾವು ರಕ್ತದಾನಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಕ್ತವನ್ನು ಶೇಖರಿಸಿ ಹಲವರ ಪ್ರಾಣಗಳನ್ನು ರಕ್ಷಿಸಿಸಿದ್ದೇವೆ. ಕಥೊಲಿಕ್ ಸಭಾ ಸಂಸ್ಥೆಯಂತೆ ಇತರರು ಇಂತಹ ಸಮಾಜ ಸೇವೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಕ್ತದಾನಕ್ಕೆ ಸಹಕರಿಸಬೇಕು’ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇದರ ಚೇಯೆರ್ ಮೇನ್ ಎಸ್.ಜಯಕರ ಶೆಟ್ಟಿ ಹೇಳಿದರು.ಅವರು ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಮತ್ತು ಆಯುಷ್ಧಾಮ […]

JANANUDI.COM NETWORK ಕುಂದಾಪುರ, ಫೆ. 1: ಕುಂದಾಪುರದ ಜನಪ್ರಿಯ ಸುದ್ದಿ ಸಂಸ್ಥೆ ಮೊತ್ತ ಮೊದಲು ಎಂಬತ್ತೆ ಪುಟ್ಟ ಮಕ್ಕಳಿಗಾಗಿ ಬಾಲ ಏಸುವಿನಂತೆ ವಸ್ತ್ರ ಭೂಷಣ ದರಿಸಿ “ಮುದ್ದು ಏಸು”ವಿನಂತೆ ಕಾಣುವ ರಾಜ್ಯ ಮಟ್ಟದ 2020- 21 ನೆ ಸಾಲಿನಲ್ಲಿ ಫೋಟೊ ಸ್ಫರ್ಧೆಯನ್ನು ಸಾರ್ವಜನಿಕರಿಗೆ ಏರ್ಪಡಿಸಿತ್ತು. ಈ ಸ್ಫರ್ಧೆಯ ವಿಜೇತರಿಗೆ ನಗದು ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸುವ ಕಾರ್ಯಕ್ರಮ ಜನವರಿ 31ರಂದು ಭಾನುವಾರ ಚರ್ಚ್ ವೆರಾಂಡದಲ್ಲಿ ನಡೆಯಿತು. ಕುಂದಾಪುರ ವಲಯ ಪ್ರಧಾನರಾದ ಹಾಗೂ ಕುಂದಾಪುರ ಚರ್ಚಿನ ಪ್ರಧಾನ […]

JANANUDI.COM NETWORK ಕುಂದಾಪುರ,ಜ.31: ಕುಂದಾಪುರ ಕಥೊಲಿಕ್ ಸಭಾ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ 2019 -20 ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪದವಿ, ವ್ರತ್ತಿಪರ ಪದವಿಸ್ನಾನಕೋತ್ತರ ಪದವಿಗಳಲ್ಲಿ ಉತ್ತಮ ಸಾಧನೆ ಗೈದ ಕುಂದಾಪುರ ಚರ್ಚಿನ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಜನವರಿ 31 ರಂದು ಚರ್ಚ್ ವೆರಾಂಡದಲ್ಲಿ ನೆಡೆಯಿತು.ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಪುರಸ್ಕರಿಸಿ ಶುಭ ಹಾರೈಸಿದರು. ಕುಂದಾಪುರ ಕಥೊಲಿಕ್ ಸಭಾದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಸ್ವಾಗತಿಸಿದರು ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ […]