JANANUDI.COM NETWORK ಕುಂದಾಪುರ,ಫೆ.7: ‘ಕೊವೀಡ್ 19 ರ ವೇಳೆಯಲ್ಲಿಯೂ, ನಾವು ರಕ್ತದಾನಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಕ್ತವನ್ನು ಶೇಖರಿಸಿ ಹಲವರ ಪ್ರಾಣಗಳನ್ನು ರಕ್ಷಿಸಿಸಿದ್ದೇವೆ. ಕಥೊಲಿಕ್ ಸಭಾ ಸಂಸ್ಥೆಯಂತೆ ಇತರರು ಇಂತಹ ಸಮಾಜ ಸೇವೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಕ್ತದಾನಕ್ಕೆ ಸಹಕರಿಸಬೇಕು’ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇದರ ಚೇಯೆರ್ ಮೇನ್ ಎಸ್.ಜಯಕರ ಶೆಟ್ಟಿ ಹೇಳಿದರು.ಅವರು ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಮತ್ತು ಆಯುಷ್‍ಧಾಮ […]

Read More

JANANUDI.COM NETWORK ಕುಂದಾಪುರ, ಫೆ. 1: ಕುಂದಾಪುರದ ಜನಪ್ರಿಯ ಸುದ್ದಿ ಸಂಸ್ಥೆ ಮೊತ್ತ ಮೊದಲು ಎಂಬತ್ತೆ ಪುಟ್ಟ ಮಕ್ಕಳಿಗಾಗಿ ಬಾಲ ಏಸುವಿನಂತೆ ವಸ್ತ್ರ ಭೂಷಣ ದರಿಸಿ “ಮುದ್ದು ಏಸು”ವಿನಂತೆ ಕಾಣುವ ರಾಜ್ಯ ಮಟ್ಟದ 2020- 21 ನೆ ಸಾಲಿನಲ್ಲಿ ಫೋಟೊ ಸ್ಫರ್ಧೆಯನ್ನು ಸಾರ್ವಜನಿಕರಿಗೆ ಏರ್ಪಡಿಸಿತ್ತು.         ಈ ಸ್ಫರ್ಧೆಯ ವಿಜೇತರಿಗೆ ನಗದು ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸುವ ಕಾರ್ಯಕ್ರಮ ಜನವರಿ 31ರಂದು ಭಾನುವಾರ ಚರ್ಚ್ ವೆರಾಂಡದಲ್ಲಿ ನಡೆಯಿತು. ಕುಂದಾಪುರ ವಲಯ ಪ್ರಧಾನರಾದ ಹಾಗೂ ಕುಂದಾಪುರ ಚರ್ಚಿನ ಪ್ರಧಾನ […]

Read More

JANANUDI.COM NETWORK ಕುಂದಾಪುರ,ಜ.31: ಕುಂದಾಪುರ ಕಥೊಲಿಕ್ ಸಭಾ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ 2019 -20 ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪದವಿ, ವ್ರತ್ತಿಪರ ಪದವಿಸ್ನಾನಕೋತ್ತರ ಪದವಿಗಳಲ್ಲಿ ಉತ್ತಮ ಸಾಧನೆ ಗೈದ ಕುಂದಾಪುರ ಚರ್ಚಿನ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಜನವರಿ 31 ರಂದು ಚರ್ಚ್ ವೆರಾಂಡದಲ್ಲಿ ನೆಡೆಯಿತು.ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಪುರಸ್ಕರಿಸಿ ಶುಭ ಹಾರೈಸಿದರು. ಕುಂದಾಪುರ ಕಥೊಲಿಕ್ ಸಭಾದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಸ್ವಾಗತಿಸಿದರು ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ […]

Read More

JANANUDI.COM NETWORK ಕುಂದಾಪುರ್,ಜ.24: ಕುಂದಾಪುರ್ ರೋಜಾರ್ ಮಾಯೆಚ್ಯಾ ಫಿರ್ಗಜೆಂತ್ ಪವಿತ್ರ್ ಪುಸ್ತಕ್ ಆಯೋಗಾನ್ ಪವಿತ್ರ್ ಪುಸ್ತಕ್ ಆಯ್ತಾರ್ ಆಚರಣ್ ಕೆಲೊ.ಕುಂದಾಪುರ್ ಫಿರ್ಗಜೆಚೊ ಸಹಾಯಕ್ ಯಾಜಕ್ ಮಾ|ಬಾ|ವಿಜಯ್ ಡಿಸೋಜಾನ್ ಪವಿತ್ರ್ ಬಲಿದಾನ್ ಭೆಟವ್ನ್ ಪವಿತ್ರ್ ಪುಸ್ತಕಾಚ್ಯಾ ಮಹತ್ವಾ ವಿಶಿಂ ಸಮ್ಜೊಣಿ ದಿವ್ನ್ ‘ಭುಗ್ರ್ಯಾನಿಂ ಪವಿತ್ರ್ ಪುಸ್ತಕ್ ವಾಚ್ಚ್ಯಾ ವಿಶ್ಯಾಂತ್ ಆಸಕ್ತ್ ದಾಖಯ್ಜೆ. ವ್ಹಡಿಲಾನಿಂ ತಾಂಚ್ಯಾ ಸಾಂಗಾತಾ ಬಸೊನ್ ಪವಿತ್ರ್ ಪುಸ್ತಕ್ ವಾಚುಂಕ್ ಕರ್ನ್ ಪವಿತ್ರ್ ಪುಸ್ತಕಾಚಿ ರುಚ್ ದಾಖಯ್ಜೆ. ಪವಿತ್ರ್ ಪುಸ್ತಕ್ ನಾ ಕೇವಲ್ ಏಕ್ ಪುಸ್ತಕ್, ತೊ […]

Read More

JANANUDI.COM NETWORK ಕುಂದಾಪುರ,ಜ.17: ಸುಮಾರು 341 ವರ್ಷಗಳ ಹಿಂದೆ ಗೋವಾ ಧರ್ಮಾಧ್ಯಕ್ಷರಿಂದ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿ ಪ್ರಪ್ರಥಮವಾಗಿ ಒರ್ವ ಭಾರತೀಯ ಹಾಗೇ ಕೊಂಕಣಿಗನಾಗಿ ಒಂದು ಚರ್ಚಿನ ಪ್ರಧಾನ ಯಾಜಕರಾಗಿ, ಅದೂ ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ದೊರಕಿಸಿಕೊಂಡರೆಂಬ ಹೆಮ್ಮೆಯುಳ್ಳ, ಸಂತ ಪದವಿಗೇರಿದವರಾದ, ಕುಂದಾಪುರ ವಲಯ ಧರ್ಮ ಸಭೆಯ ಪಾಲಕ ಸಂತ ಜೋಸೆಪ್ ವಾಜ್‍ರವರ ವಾರ್ಷಿಕ ಹಬ್ಬ ಭಾನುವಾರ (ಜ.17) ಸಂಜೆ ಜರುಗಿತು.ಕುಂದಾಪುರಕ್ಕೆ ಆಗಮಿಸಿ, ಕುಂದಾಪುರ ಮತ್ತು ಆಸುಪಾಸಿನಲ್ಲಿ ಸೇವೆ ನೀಡಿದ ಮಹತ್ಮಾರು. ಸಂತ ಜುಜೆ […]

Read More

JANANUDI.COM NETWORK ಕುಂದಾಪುರ್, ಜ.3:  ಹೆಮ್ಮಾಡಿ ಪಂಚಾಯ್ತಾಚ್ಯಾ ಕನ್ನಡಕುದ್ರು ವ್ಯಾಪ್ತಿಂತ್ ಎಲಿಸಾಂವಾಂಕ್ ರಾವೊನ್ ಜಿಕ್ಲ್ಯಾ ಶೈನಿ ಕ್ರಾಸ್ತಾಕ್ ಜನವರಿಚಾ ತೀನ್ ತಾರೀಕೆರ್ ಆಯ್ತಾರಾಚ್ಯಾ ಮಿಸಾ ಉಪ್ರಾಂತ್ ಕುಂದಾಪುರ್ ಕಥೊಲಿಕ್ ಸಭಾ ಘಟಕಾಚೊ ಅತ್ಮಿಕ್ ನಿರ್ದೇಶಕ್, ತಸೆಂ  ಫಿರ್ಗಜ್ ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊಚ್ಯಾ ಅಧ್ಯಕ್ಷಪಣಾ ಖಾಲ್ ಫುಲಾಂಚೊ ತುರೊ ದಿವ್ನ್ ಕುಂದಾಪುರ್ ಕಥೊಲಿಕ್ ಸಭಾ ತರ್ಫೆನ್ ಫಿರ್ಗಜ್ ಮಟ್ಟಾರ್ ಮಾನ್ ಕೆಲೊ.         ಕನ್ನಡ ಕುರ್ದ್ರ್ಯಾರ್ ಮೂಳ್ ಘರ್ ಆಸೊನ್, ಶೈನಿ ಕ್ರಾಸ್ತಾ ಕುಂದಾಪುರ್ ಫಿರ್ಗಜೆಂತ್ ಯಿ ಸಭಾರ್ ವರ್ಷಾಂ […]

Read More

JANANUDI.COM NETWORK ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2020 ರ ಹೊಸ ವರ್ಷದ ಪ್ರಯುಕ್ತ ಡಾನ್ ಬಾಸ್ಕೊ ಯುತ್ ಸೆಂಟರಿನ ರೆಕ್ಟರ್ ಆದ ವಂ|ಕಿರಣ್ ನಜ್ರೆತ್ ಇವರ ಪ್ರಧಾನ ಯಾಜಕತ್ವದಲ್ಲಿ ಡಿಸೆಂಬರ್ 31 ರಂದು ಸಂಜೆ ಹಳೆ ವರ್ಷದಲ್ಲಿ ನಮ್ಮನ್ನು ಕಾಪಾಡಿ ನಮಗೆ ಹಲವು ರೀತಿಗಳಿಂದ ಉಪಕಾರ ಮಾಡಿದಕ್ಕೆ ದೇವರಿಗೆ ಕ್ರತಜ್ಞತೆ ಸಲ್ಲಿಸಿ ಪರಮ ಪ್ರಸಾದರ ಆರಾಧನೆಯನ್ನು ನೇರವೆರಿಸಿದ ನಂತರ ದಿವ್ಯ ಬಲಿದಾನವನ್ನು ಅರ್ಪಿಸಿದರು ‘’ನಾವು ಇವತ್ತು ಎರಡು ಸಂಭ್ರಾಮಚರಣೆಯನ್ನು ಮಾಡುತಿದ್ದೆವೆ. ಒಂದು ಹೊಸ […]

Read More

ಕುಂದಾಪುರ ಸಂತ ವಿನ್ಸೆಂಟ್ ಪಾವ್ಲ್ ಸಭಾದ ಅಧ್ಯಕ್ಷೆಯಾಗಿ ಸೆರಾಫಿನ್  ಡಿಸಿಲ್ವಾ –ವಲಯ ಅಧ್ಯಕ್ಷರಾಗಿ ಅಂತೋನಿ ಡಿಸೋಜಾ ಕುಂದಾಪುರ,ಡಿ.13: ಕುಂದಾಪುರ ಚರ್ಚ್ ಘಟಕದ ಸಂತ ವಿನ್ಸೆಂಟ್ ಪಾವ್ಲ್ ಸಭೆಯ ಇತ್ತಿಚೆಗೆ ನಡೆದ  ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಸೆರಾಫಿನ್  ಡಿಸಿಲ್ವಾ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಲೇರಿಯನ್  ಡಿಸೋಜಾ ಮತ್ತು ವಿಕ್ಟರ್ ಡಿಸೋಜಾ, ಹಾಗೇ ಕಾರ್ಯದರ್ಶಿಯಾಗಿ ಒಸ್ವಲ್ಡ್ ಕರ್ವಾಲ್ಲೊ, ಸಹಕಾರ್ಯದರ್ಶಿಯಾಗಿ ಫಾತಿಮಾ ವಾಜ್, ಮಹಿಳಾ ಪ್ರತಿನಿಧಿಯಾಗಿ ಡಾ|ಸೋನಿ ಡಿಕೋಸ್ತಾ ಇವರುಗಳು ಆಯ್ಕೆಯಾಗಿದ್ದಾರೆ.     ಹಾಗೇಯೆ   ಕುಂದಾಪುರ ಘಟಕದ  ಅಂತೋನಿ ಡಿಸೋಜಾ ಕುಂದಾಪುರ ವಲಯದ ಸಂತ […]

Read More

JANANUDI.COM NETWORK ಕುಂದಾಪುರ, ನ.25. ಕುಂದಾಪುರ ಹೋಲಿ ರೋಜರಿ ಮಾತಾ ಚರ್ಚಿನ 451 ವಾರ್ಷಿಕ ಮಹೋತ್ಸವು ನ.25 ರಂದು ಕೋವಿಡ್ 19 ರ ಕಾರಣದಿಂದ ಸರಳವಾಗಿ ನಡೆಯಿತು. ಆದರೆ ಈ ವಾರ್ಷಿಕ ಹಬ್ಬವು ಅದ್ದೂರಿಯಿಂದ, ಜಾತ್ರೆ, ಮೆರವಣಿಗೆಗಳಿಂದ ನಡೆಯದಿದ್ದರೂ, ಬಹಳ ಭಕ್ತಿ ಶ್ರದ್ದೆಯಿಂದ ನಡೆಯಿತು.ಈ 451 ವಾರ್ಷಿಕ ಮಹೋತ್ಸವದ ಯಜ್ನ ಬಲಿದಾನವನ್ನು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥಡ್ರಲ್ ನ ರೆಕ್ಟರ್ ಅ|ವಂ|ವಾಲೇರಿಯನ್ ಮೆಂಡೊನ್ಸಾ ಅರ್ಪಿಸಿ ಸಂದೇಶ ನೀಡುತ್ತಾ “ಪ್ರತಿಯೊಬ್ಬ ಮನುಜ ಪವಿತ್ರನಾದವನು, ಪ್ರತಿಯೊಬ್ಬನಿಗೂ ಸಮಾನತೆ, ಗೌರವವಿದೆ, ದೇವರ ಮುಂದೆ […]

Read More
1 20 21 22 23 24 35