JANANUDI.COM NETWORK ಕುಂದಾಪುರ,ನ.28: “ಈ ಇಗರ್ಜಿಗೆ 451 ವರ್ಷದ ಚರಿತ್ರೆ ಇದೆ, ಈ ಚರ್ಚಿನ ಪಾಲಕಿ ರೋಜರಿ ಮಾತೆ ಇಲ್ಲಿನ ಭಕ್ತರಿಗೆ 451 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾಳೆ. ಯೇಸುವಿನ ತಾಯಿ ಮೇರಿ ಮಾತೆಯು ಇಲ್ಲಿ ರೋಜರಿ ಮಾತಾ ಹೆಸರಿನಲ್ಲಿ ಕ್ರಪಾಪೂರ್ಣೆಯಾಗಿದ್ದಳೆ. ಅವಳ ದಯೆ ಈ ಇಗರ್ಜಿಯ ಮೇಲೆ ಇದೆ, ಪ್ರಸಾದ ಪೂರ್ಣೆ ಮಾತೆ ಮರಿಯಳು ಕ್ರಪಾ ಭರಿತ ಜೀವನಕ್ಕೆ ಪ್ರೇರಣೆಯಾಗಿದ್ದಾಳೆ. ಹಾಗೆಯೇ ಈ ಇಗರ್ಜಿಯಲ್ಲಿ ಸೇವೆ ನೀಡಿದ ಧರ್ಮಗುರು ಸಂತ ಜೋಸೆಫ್ ವಾಜ್‍ರವರು ಸಂತ ಪದವಿ ಗಳಿಸಿದ್ದು, […]

Read More

JANANUDI.COM NETWORK ಕುಂದಾಪುರ,ನ.24: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಈ ವರ್ಷದ (23-11-21) ತೆರಾಲಿ ಜಾತ್ರೆಯು, ಪಲ್ಲಕ್ಕಿಯಲ್ಲಿರುವ ರೋಜರಿ ಮಾತೆಯನ್ನು ಆಶಿರ್ವಚನದ ಮೂಲಕ ಆರಂಭ ಗೊಂಡಿತು. ಬಳಿಕ ಜಪಮಾಲೆ ಭಕ್ತಿಯನ್ನು ಮಾಡಲಾಯಿತು. ನಂತರ ದೇವರ ವಾಕ್ಯದ ಭಕ್ತಿಯನ್ನು ಆಚರಿಸಲಾಯಿತುಈ ಪೂಜಾ ವಿಧಿಯನ್ನು ತ್ರಾಸಿ ಡೋನ್ ಬಾಸ್ಕೊ ಕೇಂದ್ರದ ಸಿ.ಬಿ.ಎಸ್.ಸಿ. ಶಾಲೆಯ ಪ್ರಾಂಶುಪಾಲ ವಂ|ಫಾ|ಮ್ಯಾಕ್ಷಿಮ್ ಡಿಸೋಜಾ ನಡೆಸಿಕೊಟ್ಟು ’ಒಂದು ಚಿತ್ರಕ್ಕೆ ಜೀವ ಇರುವುದಿಲ್ಲ, ಆದರೆ ಆ ಚಿತ್ರಕ್ಕೆ ಕೆಲವು ಸಮಯದ ತನಕ ನೋಡುತ್ತಾ ಇದ್ದರೆ, ನಮ್ಮಳೊಗೆ ಆ ಚಿತ್ರಕ್ಕೆ […]

Read More

JANANUDI.COM NETWORK ಕುಂದಾಪುರ, ನ.21: “ನಾವೆಲ್ಲ ಸಹೋದರರಂತೆ ಬಾಳಿದರೆ ಪರಮ್ತಾಮನಿಗೆ ಸಂತೋಷ, ಅದರಂತೆ ನಾವು ಬಾಳಬೇಕು, ನಾವು ಸಹೋದರರಂತೆ ಬಾಳ ಬೇಕನ್ನುವುದೆ ಪರಮಾತ್ಮನ ಇಚ್ಚೆ” ಎಂದು ಉಡುಪಿ ವಲಯ ಪ್ರಧಾನರರಾದ ವಂ| ಫಾ| ಚಾಲ್ರ್ಸ್ ಮಿನೇಜೆಸ್ ಸಂದೇಶ ನೀಡಿದರು.ಅವರು ಉಡುಪಿ ಚರ್ಚಿನ ಅತ್ಯಂತ ಪ್ರಾಚೀನ ಇಗರ್ಜಿಯಾದ ರೋಸರಿ ಚರ್ಚಿನ ತೆರಾಲಿ ಪ್ರಯುಕ್ತ ನಡೆಯುವ ಭ್ರಾತ್ವವದ ಭಾನುವಾರ ಆಚರಣೆಯ ಸಂದರ್ಭದಂದು ಪ್ರಧಾನ ಧರ್ಮಗುರುಗಳಾಗಿ ಬಲಿ ಪೂಜೆ ಮತ್ತು ಪರಮ ಪ್ರಸಾದ ಆರಾಧನೆಯನ್ನು ಅರ್ಪಿಸಿ ಸಂದೇಶ ನೀಡಿ “ಪ್ರವಾಸದಲ್ಲಿ ನಮಗೆಲ್ಲಾ […]

Read More

JANANUDI.COM NETWORK ಕುಂದಾಪುರ, ಆ.17; ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಸಮಿತಿಯ ನಿರ್ದೇಶನದಂತೆ ಕುಂದಾಪುರ ಚರ್ಚ್ ಕಥೊಲಿಕ್ ಸಭಾ ಘಟಕವು, 5 ರಿಂದ 7 ನೇ ತರಗತಿಯವರಿಗೆ “ಮಕ್ಕಳು ಮತ್ತು ದೇಶ ಪ್ರೇಮ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ, 8 ಮತ್ತು 10 ನೇ ತರಗತಿಯವರಿಗೆ “ಮಾಧ್ಯಮ ಸ್ವಾತಂತ್ರ್ಯ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ 16 ರಿಂದ 25 ವರ್ಷದವರಿಗಾಗಿ ಸಮಾಜದ ಅಭಿವ್ರದ್ದಿಯಲ್ಲಿ ಕಥೊಲಿಕ್ ಸಭೆಯ ಪಾತ್ರ” ಕನ್ನಡ ಮತ್ತುP Éೂಂಕಣಿ ಭಾಶೆಗಳಲ್ಲಿ ಭಾಷಣ ಸ್ಪರ್ಧೆಯು […]

Read More

JANANUDI.COM NETWORK ಭಕ್ತಿ ಪೂರ್ವಕವಾಗಿ ಸದಾ ನೆನಪಲ್ಲಿಟ್ಟುಕೊಳ್ಳುವಂತಹ ಸಾಮಪನಗೊಂಡ ಕುಂದಾಪುರ ರೋಜರಿ ಮಾತಾ ಚರ್ಚಿನ 450ನೇ ವರ್ಷಾಚರಣೆ ಸಂಭ್ರಮಸಭಾ ಕಾರ್ಯಕ್ರಮಕ್ಕೆ ಮುನ್ನ ಕ್ರತ್ನಜತೆಯ ಭಕ್ತಿ ಪೂರ್ವಕ ಅದ್ದೂರಿ ಬಲಿದಾದನದ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನಿಯ ಡಾ.ಜೆರಾಲ್ಡ್ ಐಸಾಕ್ ಲೋಬೊ, ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ. ಡಾ|ಫ್ರಾನ್ಸಿಸ್ ಸೆರಾವೊ ಇವರುಗಳ ನೇತೃತ್ವದಲ್ಲಿ ಹಲವಾರು ಧರ್ಮಗುರುಗಳ ಉಪಸ್ಥಿತಿಯಲ್ಲಿ ಜರಗಿದ್ದು, ನಿನ್ನೆನೆ ಈ ಸುದ್ದಿ ಜಾಲಾ ಪ್ರಕಟಿಸಿದ್ದು ಈ ವರದಿ ಎರಡನೇ ಹಂತದ ಸಭಾ ಕಾರ್ಯಕ್ರಮದ ಭಾಗವಾಗಿದೆ – […]

Read More

JANANUDI.COM NETWORK ಸಮಾರೋಪ ಸಂಭ್ರಮಾಚರಣೆಯು ಇಂದು ಅಕ್ಟೋಬರ್ 7 ರಂದು ರೋಜರಿ ಮಾತಾ ತಾರೀಕಿನ ಹಬ್ಬದಂದು ನೆರವೇರುವುದು. 2019 ಅಕ್ಟೋಬರ್ 7 ರಂದು 450 ವರ್ಷಗಳ ಆಚರಣೆ ಸಂಭ್ರಮತ್ಸೋವ ಆಚರಣೆಗೊಂಡ ಸಂಭ್ರಮ ಇಂದು ಸಮಾರೋಪ ಸಮಾರೋಪದ ಮೂಲಕ ಕೊನೆಗೊಳ್ಳುವುದು. ಕುಂದಾಪುರ ಚರ್ಚಿಗೆ ಒಂದು ಐತಿಹಾಸಿಕ ದಾಖಲೆ ಇದೆ. ಈ ಚರ್ಚ್ ಕುಂದಾಪುರ ಇತಿಹಾಸದ ಜೊತೆ ಮೆಳೈಸಿದೆ. ಈ ಚರ್ಚಿನ ಇತಿಹಾಸ ಕೆದಕಿದರೆ ಕುಂದಾಪುರದ ಇತಿಹಾಸವು ಕಣ್ಣ ಮುಂದೆ ಬರುವುದು. ಹಾಗಾಗಿ ಈ ಲೇಖನವನು ಓದಿ- ಬರ್ನಾಡ್ ಡಿಕೋಸ್ತಾ […]

Read More

JANANUDI.COM NET WORK ಕುಂದಾಪುರ,ಅ.5.ಕುಂದಾಪುರ ಐತಿಹಾಸಿಕ ರೋಜರಿ ಮಾತಾ ಚರ್ಚಿನ 450 ವರ್ಷಗಳ ಸಮಾರೋಪ ಸಮಾರಂಭದ ಪತ್ರಿಕಾ ಗೋಷ್ಟಿಯು ಕುಂದಾಪುರ ಚರ್ಚಿನ ಸಭಾ ಬವನದಲ್ಲಿ ನಡೆಯಿತು.ಪತ್ರಿಕಾ ಗೋಷ್ಟಿಯಲ್ಲಿ ಚರ್ಚಿನ ಚರಿತ್ರೆಯನ್ನು ಪಾಲನ ಮಂಡಳಿಯ ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂದಿಸ್ ವಿವರಿಸಿದರು. ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಚರ್ಚಿನ ಚರಿತ್ರೆಯ ಲೇಕನ ನೀಡಲಾಯಿತು. ಸಮಾರೋಪ ಸಮಾರಂಭವು ಅಕ್ಟೋಬರ್ 7 ರಂದು ನಡೆಯಲಿದ್ದು ಅಹ್ವಾನ ಪತ್ರವನ್ನು ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ಗಣ್ಯರಾಗಿ ಉಡುಪಿ ಧರ್ಮಪ್ರಾಂತ್ಯದ ಬಿಶಪ್ […]

Read More

JANANUDI.COM NETWORK ಕುಂದಾಪುರ, ಅ.2: ಕುಂದಾಪುರ ಕಥೊಲಿಕ್ ಕುಂದಾಪುರ ಘಟಕದಿಂದ ಗಾಂಧಿ ಜಯಂತಿ ಆಚರಣೆಯನ್ನು ಮತ್ತು ‘ನಿರ್ಮಲ ಪರಿಸರ ನಮ್ಮ ಕರ್ತವ್ಯ’ ಇದರ ಧ್ಯೇಯದೊಂದಿಗೆ ಸ್ವಚಚತಾ ಆಭಿಯಾನವನ್ನು ಆಚರಿಸಲಾಯಿತು. ಕುಂದಾಪುರ ಚರ್ಚ್ ಸಭಾ ಭವನದಲ್ಲಿ ನಡೆದ ಗಾಂಧಿ ಜಯಂತಿ ಆಚರಣ ಪ್ರಯುಕ್ತ ಗಾಂಧಿಜಿಗೆ ಪುಷ್ಪಾರ್ಚಣೆ ಮಾಡಿ ನಮನ ಸಲ್ಲಿಸಲಾಯಿತು, ಮುಖ್ಯ ಅತಿಥಿಗಳಾದ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ‘ಗಾಂಧಿಜಿ ಒರ್ವ ಮಹಾನ್ ನಾಯಕ, ದೇಶಕ್ಕಾಗಿ ಸರ್ವಸ್ವವನ್ನು ಸಮರ್ಪಿಸಿದವರು, ತ್ಯಾಗಿಗಳು, ಸತ್ಯ, ಅಹಿಂಸಾವದಿಗಳು, ಹಾಗೇ ಲಾಲ್ ಬಾಹುದ್ದರ್ […]

Read More

JANANUDI.COM NETWORK ಬೆನೆಡಿಕ್ಟಾ ಮೆಂಡೊನ್ಸಾ, 90 ವರ್ಸಾಂ ಪತಿಣ್ ದೆ. ಅಲೆಕ್ಸಾಂಡರ್ ಮೆಂಡೊನ್ಸಾಚಿ ಭಯ್ಣ್ ದೆ. ಜಾಕಿ ಅಲ್ಮೆಡಾಚಿ ಆಕಯ್ ಆ್ಯಂಟನಿ ಅಲ್ಮೆಡಾಚಿ, ಕುಂದಾಪುರ್, (ಹೇರಿಕುದ್ರು) ಸಾಂ ಬಸ್ತ್ಯಾಂವ್ ವಾಡೊ, ಆಜ್ (28/09/21) ದೆವಾದೀನ್ ಜಾಲಿ. ತಿಚ್ಯಾ ಮರ್ಣಾಚಿ ರೀತ್ ಫಾಲ್ಯಾ 29 ತಾರಿಕೆರ್ ಸಾಂಜೆರ್ 3:30 ವರಾರ್ ಆ್ಯಂಟನಿ ಅಲ್ಮೆಡಾಚ್ಯಾ ಘರಾಥಾವ್ನ್ ಆರಂಭ್ ಜಾತಾ.

Read More
1 19 20 21 22 23 38