JANANUDI.COM NETWORK ಕುಂದಾಪುರ,ಅ.8.ಕುಂದಾಪುರ ಹೋಲಿ ರೋಜರಿ ಚರ್ಚಿನ ವೈಸಿಎಸ್ ಮತ್ತು ಐಸಿವೈಎಮ್ ಯವ ಸಂಘಟನೆಗಳು, ರಾಷ್ಟ್ರೀಯ ಯುವ ಯುವತಿಯ ಭಾನುವಾರ ದಿನವನ್ನು ಆಚರಿಸಿದರು.ವೈಸಿಎಸ್ ಮತ್ತು ಐಸಿವೈಎಮ್ ಎರಡು ಸಂಘಟನೆಗಳು ಕೂಡಿ ಚರ್ಚಿನಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಇವರ ನೇತ್ರತ್ವದಲ್ಲಿ ಬಲಿದಾನವನ್ನು ಅರ್ಪಿಸಿದರು, ಬಲಿದಾನದ ಪೂಜಾ ವಿಧಿ ವಿಧಾನ ಮತ್ತು ಗಾಯನದ ಪಂಗಡದ ನೇತ್ರತವನ್ನ್ವು ತಾವೇ ವಹಿಸಿಕೊಂಡು ನಿರ್ವಹಿಸಿದರು.ಧರ್ಮಗುರು ವಂ|ವಿಜಯ್ ಡಿಸೋಜಾ ‘ನಮ್ಮ ಯುವಜನರು ಬುದ್ದಿವಂತರು, ಅನೇಕ ವಿಷಯಗಳು ಅವರಿಗೆ ತಿಳಿದಿರುತ್ತವೆ. ಆದರೆ ಅವರಿಗೆ ಅನುಭವ ಇಲ್ಲ […]

Read More

JANANUDI.COM NETWORK ಕುಂದಾಪುರ, ಜು.23; ಸ್ಥಳ್ಳಿಯ ಹೆಸರಾಂತ ಕುಂದಾಪುರ ಸಂತ ಮೇರಿಸ್ ಪ.ಪೂ. ಕಾಲೇಜಿಗೆ 2020-21 ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ಪಲಿತಾಂಶ ದೊರಕಿದೆ. ಒಟ್ಟು 87 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 11 ವಿದ್ಯಾರ್ತಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕು,ವ್ಯಾಲಿನ್ ಬ್ರಗಾಂಜ ವಿಜ್ಞಾನ ವಿಭಾಗದಲ್ಲಿ 596 ಅಂಕದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.ವಿಜ್ಞಾನ ವಿಭಾಗದ 06 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದ 05 ವಿದ್ಯಾರ್ಥಿಗಳು ವಿಶಿಷ್ಠ […]

Read More

ವರದಿ:ಆಲ್ಡ್ರೀನ್ ಡಿಸೋಜಾ,ಕುಂದಾಪುರ ಕುಂದಾಪುರ, ಜು.18: ಕಥೋಲಿಕ್ ಸಭಾ ಕುಂದಾಪುರ ಘಟಕದಿಂದ ಭಾನುವಾರ ಚರ್ಚ್ ಸಭಾಭವನದಲ್ಲಿ ಅಲೊವೇರಾ ಗೀಡವನ್ನು ನಡುವ ಮೂಲಕ ಮತ್ತು  ಚರ್ಚಿನ ಜನರಿಗೆ ಮಾವು, ಪೊಪ್ಪಾಯಿ, ಹಲಸು, ಚಿಕ್ಕು ಹಣ್ಣಿನ ಗಿಡಗಳನ್ನು ವಿತರಿಸುವ ಮೂಲಕ ವನಮಹೋತ್ಸವ ಆಚರಣೆ ಆಚರಿಸಲಾಯಿತು. ಧರ್ಮ ಗುರು ಕಥೊಲಿಕ್  ಸಭಾದ ಅದ್ಯಾತ್ಮಿಕ ನಿರ್ದೇಶಕ   ವಂ. ಸ್ಟಾನಿ ತಾವ್ರೋ ಈ ಸಂದರ್ಭದಲ್ಲಿ ಮಾತನಾಡಿ ಕಾಡು ನಾಶ ಮಾಡಿ, ಗಿಡ-ಮರಗಳನ್ನು ಕಡಿಯುವುದರಿಂದ ವಾತಾವರಣದಲ್ಲಿ ಆಮ್ಲಜನಕ ಕಡಿಮೆಯಾಗಿದೆ. ಹೀಗಾಗಿ ಹೆಚ್ಚು-ಹೆಚ್ಚು ಗಿಡಗಳನ್ನು ನಾವು ನಮ್ಮ ಮನೆಯಂಗಳದಲ್ಲಿ […]

Read More

JANANUDI.COM NETWORK ಕುಂದಾಪುರ, ಜೂ. 12: ಕೊರೊನಾ ಮಹಾಮಾರಿಯಿಂದ ಅನೇಕರು ಆರ್ಥಿಕ ಸಮಸ್ಯೆಯಿಂದ ತೊಂದರೆಗಿಡಾಗಿದ್ದಾರೆ. ಇದಕ್ಕೆ ಸ್ಪಂದಿಸಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ವಲಯ ಸಮಿತಿ, ರೋಜರಿ ಕ್ರೆಡಿಟ್ ಕೋ ಆಪರೆಟೀವ್ ಸೊಸೈಟಿ.ಲಿಮಿಟೆಡ್ ಕುಂದಾಪುರ ಮತ್ತು ಶೆವೊಟ್ ಪ್ರತಿಷ್ಠಾನ್ (ರಿ) ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ವಲಯದಿಂದ ಆರಿಸಲ್ಪಟ್ಟ 50 ಕಡು ಬಡ ಕುಟುಂಬದವರಿಗೆ ಕುಂದಾಪುರ ಹೋಲಿ ರೋಜರಿ ಮಾತಾ, ಚರ್ಚಿನ ಸಭಾ ಭವನದ ಹೊರಗಡೆ ಕಿಟ್ ವಿತರಣೆಯ ಚಾಲನೆಯನ್ನು ಕುಂದಾಪುರ ವಲಯ ಪ್ರಧಾನ […]

Read More

JANANUDI.COM NETWORK ಕುಂದಾಪುರ,ಮೇ.15; ತೌಕ್ತೆ ಚಂಡಮಾರುತವು ದಕ್ಷಿಣ ಭಾರತಲ್ಲಿ ತನ್ನರೌಧ್ತವತಾರ ತಾಳುವ ಮುನ್ಸುಚನೆ ಕಂಡು ಬರುತ್ತಿರುವಾಗ ವೀಪರಿತ ಗಾಳಿ ಮಳೆಯಿಂದ ಮರ ಗೀಡಗಳು ಉರುಳುತ್ತಿವೆ. ಹೀಗೆ ಬೆಳಿಗೆ ೧೧.೧೫ ಕ್ಕೆ  ಕುಂದಾಪುರ ರೋಜರಿ ಚರ್ಚಿನ ಆವರಣದಲ್ಲಿನ ಮರವೊಂದು 11.15 ಕ್ಕೆ  ಬುಡ ಸಮೇತ ಉರುಳಿ ಬಿದ್ದಿತು. ಸಮೀಪವೆ ಮೇರಿ ಮಾತೆಯ ಗ್ರೋಟ್ಟೊ ಇದ್ದ್ದು ಭಕ್ತಾಧಿಗಳು ಅತ್ಯಂತ ಭಕ್ತಿಯಿಂದ ಅದಕ್ಕೆ ನಮೀಸುತಿದ್ದರು, ಈ ಗ್ರೊಟ್ಟೊಗೆ ಎನೊಂದು ಹಾನಿಯಾಗದೆ ಮರ ಉರುಳಿದೆ.

Read More

JANANUDI.COM NETWORK ಕುಂದಾಪುರ,ಎ.5: 450 ರ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ದ ಅತೀ ಪುರಾತನ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಭಾನುವಾರ ಯೇಸು ಕ್ರಿಸ್ತರು ಶುಭ ಶುಕ್ರವಾರದಂದು ಶಿಲುಭೆ ಮರಣ ಹೊಂದಿ ಮೂರನೇ ದಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿಯಿಂದ ಚರ್ಚ್ ಒಳಗಡೆ ಆಚರಿಸಲಾಯಿತು. ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರಥ್ಹಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು.ಎರಡನೆ ಭಾಗವಾಗಿ ದೇವರ ವಾಕ್ಯಗಳ ವಿಧಿ ನಡೆಯಿತು. ಸಹಾಯಕ […]

Read More

JANANUDI.COM NETWORK ಕುಂದಾಪುರ ಮಾ.:2 ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕಶ್ಟ ಮರಣದ ಶುಕ್ರವಾರವನ್ನು ಭಕ್ತಿ ಶ್ರದ್ದೆಯಿಂದ ಆಚರಿಸಲಾಯಿತು. ಬೆಳಗ್ಗೆ ಆಯ್ದ ಜನರ ಮುಂದಾಳತ್ವದಲ್ಲಿ ಭಕ್ತರೊಡನೆ ಶಿಲುಭೆ ಮರಣದ ಯಾತ್ರ ವಿಧಿಯನ್ನು ಚರ್ಚಿನ ಒಳಗಡೆ ನಡೆಸಲಾಯಿತು ನೆಡೆಸಲಾಯಿತು.ಸಂಜೆಯ ಹೊತ್ತಿನಲ್ಲಿ ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ಪ್ರಥಮ ಭಾಗದಲ್ಲಿ ದೇವರ ವಾಕ್ಯದ ಸಂಭ್ರಮ ಮತ್ತು ಯೇಸುವಿನ ಕಷ್ಟ ಮರಣದ ರೀತಿಯನ್ನು ನೆಡಸಲಾಯಿತು.ಇದನ್ನು ಕಟ್ಕರೆ ಬಾಲಾ ಯೇಸುವಿನ ಆಶ್ರಮದ ಮುಖ್ಯಸ್ಥರಾದ ಧರ್ಮಗುರು ವಂ| ಅಲ್ವಿನ್ […]

Read More

JANANUDI.COM NETWORK ಕುಂದಾಪುರ,ಎ.2; ಹೋಲಿ ರೋಜರಿ ಮಾತಾ ಚರ್ಚಿನಲ್ಲಿ ಶುಭ ಸುಕ್ರಾವಾರದ ಪ್ರಯುಕ್ತ ಶಿಲುಭೆ ಯಾತ್ರೆನಡೆಯಿತು. ಚರ್ಚಿನ 13 ವಾಳೆಯ ಇಬ್ಬಿಬ್ಬರು ಶಿಲುಭೆ ಯಾತ್ರೆಯ ಯೇಸುವಿನ ಕಷ್ಟ ಕಾರ್ಪಣ್ಯಗಳನ್ನು ವಾಚಿಸಿ, ಪ್ರಾರ್ಥನೆ ಸಲ್ಲಿಸಿದರು.ಕೊರೊನಾ ತೊಂದರೆಯಿಂದ ಮೈದಾನದಲ್ಲಿ ನಡೆಯಬೇಕಿದ್ದ ಶಿಲುಭೆ ಯಾತ್ರೆ ಚರ್ಚ್ ಒಳಗಡೆ ನಡೆಸಲಾಯಿತು. ಕುಂದಾಪುರ ಚರ್ಚಿನಲ್ಲಿ ಕಷ್ಟ ಕಾರ್ಪಣ್ಯದ ಧಾಮಗಳನ್ನು ವರ್ಣಮಯವಾದ ಮೂರ್ತಿಯಂದ ಆಕ್ರತಿಗಳನ್ನು ಅಳವಡಿಸಲಾಗಿದ್ದು ಅದರ ಕೆಳಗಡೆ ನಿಂತು ಶಿಲುಭೆಯಾತ್ರೆಯನ್ನು ಕೈಗೊಳ್ಳಲಾಯಿತು.ಈ ಶಿಲುಭೆ ಯಾತ್ರೆಯ್ ಚರ್ಚಿನ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಇವರ ನೇತ್ರತ್ವದಲ್ಲಿ […]

Read More

JANANUDI.COM NETWORK ಕುಂದಾಪುರ,ಎ.4; “ಯೇಸುಸ್ವಾಮಿ ತಾವೇ ಶಿಷ್ಯರ ಪಾದಗಳನ್ನು ತೊಳೆದು ನಾವು ಪರರ ಸೇವೆಯನ್ನು ಹೇಗೆ ಮಾಡಬೇಕೆಂದು ನಮಗೆ ಕಲಿಸಿದ್ದಾರೆ. ಯೇಸು “ನಾನು ನಿಮ್ಮನ್ನು ಪ್ರೀತಿಸಿದಂತೆ, ನೀವು ಪರರನ್ನು ಪ್ರೀತಿಸಿ’ ಎಂದು ತನ್ನ ಶಿಷ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದು ಅದು ಕೇವಲ ಶಿಷ್ಯರಿಗಲ್ಲ, ಅದು ನಮಗೂ ಅನ್ವಯವಾಗುತ್ತೆ” ಎಂದು 450 ವರ್ಷಗಳ ಪುರಾತನವಾದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು ಅವರು ಗುರುವಾರದಂದು ಯೇಸುವಿನ ಕೊನೆಯ ಭೋಜನದ ಸಂಭ್ರಮ ಶಿಷ್ಯರ ಪಾದ ತೊಳೆಯುವ ಮತ್ತು […]

Read More
1 18 19 20 21 22 35