ಕುಂದಾಪುರ, ಜು.16: ಕುಂದಾಪುರ ಹೋಲಿ ರೋಜರಿ ಮಾತಾ ಚರ್ಚಿನಲ್ಲಿ  ಸ್ಥಳಿಯ ಸಂತ ಜೋಸೆಫ್ ಕಾನ್ವೆಂಟಿನ ಆಪೊಸ್ತಲಿಕ್  ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರು, ತಮ್ಮ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲಾಯ್ 14 ರಂದು ಆಚರಿಸಿದರು. ಹಬ್ಬದ ಬಲಿದಾನವನ್ನು ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಫಾ| ಪಾವ್ಲ್ ರೇಗೊ ಇವರ ನೇತ್ರತ್ವದಲ್ಲಿ, ಕುಂದಾಪುರದವರೇ ಆದ ವಂ| ಫಾ|  ಮನೋಜ್ ಬ್ರಗಾಂಜ  ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಕಾರ್ಮೆಲ್  ಮಾತೆಯ ಮಹತ್ವವನ್ನು ವಿವರಿಸಿ “ದೇವರ ಇಚ್ಚೆ ತಿಳಿಯಲು ಮತ್ತು […]

Read More

ಕುಂದಾಪುರ,ಜು.15; ಜನನುಡಿ ಸುದ್ದಿ ಸಂಸ್ಥೆ ಆಶ್ರಯದಲ್ಲಿ ನಡೆದ 23-24 ರ ಮುದ್ದು ಯೇಸು ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣ ಕಾರ್ಯಕ್ರಮವನ್ನು ಎರಡು ಕಡೆಗಳಲ್ಲಿ ಮಾಡಲಾಯಿತು. ಮೊದಲು ಜು,11 ರಂದು ಕಟ್ಕೆರೆ ಬಾಲ ಯೇಸು ಆಶ್ರಮದ ಪ್ರಾರ್ಥನ ಮಂದಿರದಲ್ಲಿ ಮತ್ತು ಜು. 14 ರಂದು ರೋಜರಿ ಚರ್ಚ್ ಸಭಾಭವನದಲ್ಲಿ ನಡೆಯಿತು.ಕಟ್ಕೆರೆ ಬಾಲ ಯೇಸು ಆಶ್ರಮದ ಪ್ರಾರ್ಥನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಪ್ರವೀಣ್ ಪಿಂಟೊ ಮತ್ತು ವಂ|ಧರ್ಮಗುರು ಜೊಸ್ವಿ ಸಿದ್ದಕಟ್ಟೆ ಬಹುಮಾನ ವಿತರಣೆಯನ್ನು ಮಾಡಿದರು.ಕುಂದಾಪುರ ರೋಜರಿ […]

Read More

ಕುಂದಾಪುರ, ಜು.8: ಕಥೊಲಿಕ್ ಸಭಾ ಕುಂದಾಪುರ ಘಟಕದ ವತಿಯಿಂದ, ಕುಂದಾಪುರ ಚರ್ಚಿನ ಆರೋಗ್ಯ ಆಯೋಗ ಮತ್ತು ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಅನಡೆಯಿತು.ಹೋಲಿ ರೋಸರಿ ಚರ್ಚ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಕಾರ್ಯಕ್ರವನ್ನು ಉದ್ಘಾಟಿಸಿ “ರಕ್ತದಾನಕಿಂತ ಶ್ರೇಷ್ಠ ದಾನವಿಲ್ಲ, ಒಬ್ಬರು ರಕ್ತದಾನ ನೀಡಿದರೆ, 3 ಜೀವಗಳನ್ನು ಉಳಿಸಬಹುದು, ರಕ್ತದಾನ ಜೀವ ಉಳಿಸುವ ಮಹತ್ಕಾರ್ಯವಾಗಿದೆ’ ಎಂದು ತಮ್ಮ ಸಂದೇಶದಲ್ಲಿ ನುಡಿದು […]

Read More

ಕುಂದಾಪುರ, ಜು.7: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಪರಿಸರ ದಿನಾಚರಣೆ ಮತ್ತು ವನಮಹತ್ಸೋವವನ್ನು ಜು.7 ರಂದು ಆಚರಿಸಲಾಯಿತು, ಭಾನುವಾರ ಬೆಳಗ್ಗೆ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ಧರ್ಮಗುರು ಅ|ವಂ|ಪಾವ್ಲ್ ರೇಗೊ ಇಗರ್ಜಿಯಲ್ಲಿ ಬಲಿದಾನ ಅರ್ಪಿಸಿ ಪರಿಸರದ ಉಳಿವಿಗಾಗಿ ಸಂದೇಶ ನೀಡುತ್ತಾ ‘ಗೀಡ ನೆಟ್ಟು ಪೋಷಿಸಿರಿ, ಕೇವಲ ನಡುವ ಕಾಟಾಚಾರ ಬೇಡ, ಹೂವುವಿನ ಗೀಡ, ಫಲ ನೀಡುವವ ಗೀಡಗಳನ್ನು ನಡಿರಿ, ಅದರಿಂದ ಸಿಗುವ ಫಲ, ಪಕ್ಷಿಗಳಾದರೂ ತಿನ್ನಲಿ, ಪ್ರಾಣಿ ಪಕ್ಷಿಗಳಿಗೂ ಆಹಾರ ಅಗತ್ಯವಿದೆಯೆಂದು ತೀಳಿಯೋಣ, ಅವರು ಪ್ರಕøತಿ […]

Read More

ಕುಂದಾಪುರ, ಜೂ 23: ಕುಂದಾಪುರ ಹೋಲಿ ರೋಜರಿ ಚರ್ಚಿನ, ಕಥೊಲಿಕ್ ಸಭಾ ಘಟಕ ಮತ್ತು ಶ್ರೀಸಾಮಾನ್ಯರ ಆಯೋಗದಿಂದ ಶ್ರೀಸಾಮನ್ಯರ ದಿನವನ್ನು ಆಚರಿಸಲಾಯಿತು. ಮೊದಲಿಗೆ ಅ|ವಂ| ಪಾವ್ಲ್ ರೇಗೊ ನೇತ್ರತ್ವದಲ್ಲಿ ಚರ್ಚಿನಲ್ಲಿ ಕ್ರತ್ಞತಾ ಬಲಿದಾನವನ್ನು ಅರ್ಪಿಅಸಾಲಾಯಿತು.ನಂತರ ನೆಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ| ಪಾವ್ಲ್ ರೇಗೊ ಇವರು ಭಾಗವಹಿಸಿ ಕ್ರೈಸ್ತ ಸಮಾಜದಲ್ಲಿ ಪತ್ರಕರ್ತರಾಗಿ ಸೇವೆ ನೀಡುತ್ತಿರುವ ಹಾಗೇಯೆ ಕೊಂಕಣಿ ಮತ್ತು ಕನ್ನಡದಲ್ಲಿ ಸಾಹಿತ್ಯ, ನಾಟಕಗಳನ್ನು ರಚಿಸಿ ಹೆಸರುವಾಸಿಯಾದ ಬರ್ನಾಡ್ ಡಿಕೋಸ್ತಾ,ಕುಂದಾಪುರ. ಮತ್ತು ಕೊಂಕಣಿಯ […]

Read More

ಕುಂದಾಪುರ್, ಜೂ.6: ಕುಂದಾಪುರ್ ಫಿರ್ಗಜ್ ವಿಗಾರ್ ಭೊ|ಮಾ|ಬಾ|ಪಾವ್ಲ್ ರೇಗೊ ಹಾಂಚೊ 60 ವೊ ವರ್ಸಾಂಚೊ ಜಲ್ಮಾ ದೀಸ್ ಫಿರ್ಗಜ್‍ಗಾರಾನಿಂ ಆಚರ್ಸಿಲೊ.ಸಕಾಳಿ ಭೊ|ಮಾ|ಬಾ|ಪಾವ್ಲ್ ರೇಗೊ ಹಾಣಿ ಅರ್ಗಾಂ ಬಲಿದಾನ್ ಭೆಟಯ್ಲೆ. ಜಲ್ಮಾ ದೀಸ್ ಫಾವೊ ಕೆಲ್ಯಾ ಖಾತಿರ್ ತಾಣಿ ದೆವಾಕ್ ಅರ್ಗಾಂ ಪಾಟಯ್ಲಿ. ಬಲಿದಾನಾ ಉಪ್ರಾಂತ್ ಮಟ್ವೆ ಅಭಿನಂದನಾಚೆ ಕಾರ್ಯೆ ಚಲ್ಲೆಂ. ವಿಗಾರಾ ಸಂಗಾತಾ ಗೊವ್ಳಿಕ್ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ ಹಿಚೊಯಿ ಜಲ್ಮಾ ದೀಸ್ ಜಾಲ್ಯಾನ್ ದೋಗಾಯ್ನಿ ಮೆಳೊನ್ ಕೇಕ್ ಕಾತರ್ಲಿ. ಫಿರ್ಗಜ್ ಲೋಕಾನ್ ಉಲ್ಲಾಸುಂಚೆ ಗೀತ್ […]

Read More

ಕುಂದಾಪುರ, ಜೂ.2: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 2 ರಂದು ಇಗರ್ಜಿಯಲ್ಲಿ ನೆಡೆಯಿತು. ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ| ಪಾವ್ಲ್ ರೇಗೊ ಸಹಾಯಕ ಧರ್ಮಗುರು ವಂ|ಆಶ್ವಿನ್ ಆರಾನ್ನಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಹಲವಾರು ಶಿಕ್ಷಕಿಯರಲ್ಲಿ ಆರಿಸಲ್ಪಟ್ಟ ಕ್ರೈಸ್ತ ಶಿಕ್ಷಣ ನೀಡುವ ಒರ್ವ ಶಿಕ್ಷಕಿ, ಮಕ್ಕಳ ಸಮೇತ ಒಂದು ಕುಟುಂಬ, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕಿಯರ ಸಂಯೋಜಕಿ ವೀಣಾ […]

Read More

ಕುಂದಾಪುರ, ಜೂ.2: ಹೋಲಿ ರೋಜರಿ ಚರ್ಚಿನ ಸಮೂಹ ವಿಧ್ಯಾ ಸಂಸ್ಥಗಳಾದ ಸಂತ ಮೇರಿಸ್ ಕಿ.ಮತ್ತು ಹಿ.ಪ್ರಾರ್ಥಮಿಕ ಶಾಲೆ, ಸಂತ ಮೇರಿಸ್ ಪ್ರೌಢ ಶಾಲೆ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರಾರ್ಥಮಿಕ ಮತ್ತು ಪ್ರೌಢ ಶಾಲೆ, ಸಂತ ಮೇರಿಸ್ ಪಿ.ಯು. ಕಾಲೇಜ್ ಮತ್ತು ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಗಳಿಂದ ನೂತನವಾಗಿ ಆಯ್ಕೆಯಾದ ಕುಂದಾಪುರ ರೋಜರಿ ಚರ್ಚಿನ ಕಥೊಲಿಕ್ ವಿಧ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಅಂ|ವಂ|ಫಾ|ಪಾವ್ಲ್ ರೇಗೊ ಅವರಿಗೆ ಹ್ರತಪೂರ್ವಕ ಸ್ವಾಗತ ನೀಡಲಾಯಿತು.ಜೂನ್ 1 ರಂದು ಹೋಲಿ ರೋಜರಿ […]

Read More

ಕುಂದಾಪುರ,ಜು.1 ಈ ಮೊದಲು ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾಗಿ ಹಾಗೂ ಕುಂದಾಪುರ ವಲಯದ ಪ್ರಧಾನರಾಗಿದ್ದ ಅ|ವಂ| ಸ್ಟ್ಯಾನ್ ತಾವ್ರೊ ರವರಿಗೆ 75 ವರ್ಷ ತುಂಬಿದ ಮೇಲೆ ಎರಡು ವರ್ಷ ಹೆಚ್ಚಿನ ಸೇವೆಗಾಗಿ ಅವರನ್ನು ಕೋಟ ಸಂತ ಜೋಸೆಫ್ ಚರ್ಚಿನ ಧರ್ಮಗುರುಗಳಾಗಿ ಬಿಷಪ್ ಸ್ವಾಮಿ ನೇಮಕ ಮಾಡಿದ ಹಿನ್ನೆಲೆಯಲ್ಲಿ, ಕುಂದಾಪುರ ರೋಜರಿ ಚರ್ಚಿನ ಜನತೆ ಅವರನ್ನು ಪ್ರೀತಿ ಪೂರ್ವಕವಾಗಿ ಜೊತೆಗೆ ಸಾಗಿ, ಮೇ 31 ರಂದು ಕೋಟ ಚರ್ಚಿನ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು.ವಂ|ಸ್ಟ್ಯಾನಿ […]

Read More