JANANUDI.COM NETWORK ಭಕ್ತಿ ಪೂರ್ವಕವಾಗಿ ಸದಾ ನೆನಪಲ್ಲಿಟ್ಟುಕೊಳ್ಳುವಂತಹ ಸಾಮಪನಗೊಂಡ ಕುಂದಾಪುರ ರೋಜರಿ ಮಾತಾ ಚರ್ಚಿನ 450ನೇ ವರ್ಷಾಚರಣೆ ಸಂಭ್ರಮಸಭಾ ಕಾರ್ಯಕ್ರಮಕ್ಕೆ ಮುನ್ನ ಕ್ರತ್ನಜತೆಯ ಭಕ್ತಿ ಪೂರ್ವಕ ಅದ್ದೂರಿ ಬಲಿದಾದನದ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನಿಯ ಡಾ.ಜೆರಾಲ್ಡ್ ಐಸಾಕ್ ಲೋಬೊ, ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ. ಡಾ|ಫ್ರಾನ್ಸಿಸ್ ಸೆರಾವೊ ಇವರುಗಳ ನೇತೃತ್ವದಲ್ಲಿ ಹಲವಾರು ಧರ್ಮಗುರುಗಳ ಉಪಸ್ಥಿತಿಯಲ್ಲಿ ಜರಗಿದ್ದು, ನಿನ್ನೆನೆ ಈ ಸುದ್ದಿ ಜಾಲಾ ಪ್ರಕಟಿಸಿದ್ದು ಈ ವರದಿ ಎರಡನೇ ಹಂತದ ಸಭಾ ಕಾರ್ಯಕ್ರಮದ ಭಾಗವಾಗಿದೆ – […]

Read More

JANANUDI.COM NETWORK ಸಮಾರೋಪ ಸಂಭ್ರಮಾಚರಣೆಯು ಇಂದು ಅಕ್ಟೋಬರ್ 7 ರಂದು ರೋಜರಿ ಮಾತಾ ತಾರೀಕಿನ ಹಬ್ಬದಂದು ನೆರವೇರುವುದು. 2019 ಅಕ್ಟೋಬರ್ 7 ರಂದು 450 ವರ್ಷಗಳ ಆಚರಣೆ ಸಂಭ್ರಮತ್ಸೋವ ಆಚರಣೆಗೊಂಡ ಸಂಭ್ರಮ ಇಂದು ಸಮಾರೋಪ ಸಮಾರೋಪದ ಮೂಲಕ ಕೊನೆಗೊಳ್ಳುವುದು. ಕುಂದಾಪುರ ಚರ್ಚಿಗೆ ಒಂದು ಐತಿಹಾಸಿಕ ದಾಖಲೆ ಇದೆ. ಈ ಚರ್ಚ್ ಕುಂದಾಪುರ ಇತಿಹಾಸದ ಜೊತೆ ಮೆಳೈಸಿದೆ. ಈ ಚರ್ಚಿನ ಇತಿಹಾಸ ಕೆದಕಿದರೆ ಕುಂದಾಪುರದ ಇತಿಹಾಸವು ಕಣ್ಣ ಮುಂದೆ ಬರುವುದು. ಹಾಗಾಗಿ ಈ ಲೇಖನವನು ಓದಿ- ಬರ್ನಾಡ್ ಡಿಕೋಸ್ತಾ […]

Read More

JANANUDI.COM NET WORK ಕುಂದಾಪುರ,ಅ.5.ಕುಂದಾಪುರ ಐತಿಹಾಸಿಕ ರೋಜರಿ ಮಾತಾ ಚರ್ಚಿನ 450 ವರ್ಷಗಳ ಸಮಾರೋಪ ಸಮಾರಂಭದ ಪತ್ರಿಕಾ ಗೋಷ್ಟಿಯು ಕುಂದಾಪುರ ಚರ್ಚಿನ ಸಭಾ ಬವನದಲ್ಲಿ ನಡೆಯಿತು.ಪತ್ರಿಕಾ ಗೋಷ್ಟಿಯಲ್ಲಿ ಚರ್ಚಿನ ಚರಿತ್ರೆಯನ್ನು ಪಾಲನ ಮಂಡಳಿಯ ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂದಿಸ್ ವಿವರಿಸಿದರು. ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಚರ್ಚಿನ ಚರಿತ್ರೆಯ ಲೇಕನ ನೀಡಲಾಯಿತು. ಸಮಾರೋಪ ಸಮಾರಂಭವು ಅಕ್ಟೋಬರ್ 7 ರಂದು ನಡೆಯಲಿದ್ದು ಅಹ್ವಾನ ಪತ್ರವನ್ನು ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ಗಣ್ಯರಾಗಿ ಉಡುಪಿ ಧರ್ಮಪ್ರಾಂತ್ಯದ ಬಿಶಪ್ […]

Read More

JANANUDI.COM NETWORK ಕುಂದಾಪುರ, ಅ.2: ಕುಂದಾಪುರ ಕಥೊಲಿಕ್ ಕುಂದಾಪುರ ಘಟಕದಿಂದ ಗಾಂಧಿ ಜಯಂತಿ ಆಚರಣೆಯನ್ನು ಮತ್ತು ‘ನಿರ್ಮಲ ಪರಿಸರ ನಮ್ಮ ಕರ್ತವ್ಯ’ ಇದರ ಧ್ಯೇಯದೊಂದಿಗೆ ಸ್ವಚಚತಾ ಆಭಿಯಾನವನ್ನು ಆಚರಿಸಲಾಯಿತು. ಕುಂದಾಪುರ ಚರ್ಚ್ ಸಭಾ ಭವನದಲ್ಲಿ ನಡೆದ ಗಾಂಧಿ ಜಯಂತಿ ಆಚರಣ ಪ್ರಯುಕ್ತ ಗಾಂಧಿಜಿಗೆ ಪುಷ್ಪಾರ್ಚಣೆ ಮಾಡಿ ನಮನ ಸಲ್ಲಿಸಲಾಯಿತು, ಮುಖ್ಯ ಅತಿಥಿಗಳಾದ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ‘ಗಾಂಧಿಜಿ ಒರ್ವ ಮಹಾನ್ ನಾಯಕ, ದೇಶಕ್ಕಾಗಿ ಸರ್ವಸ್ವವನ್ನು ಸಮರ್ಪಿಸಿದವರು, ತ್ಯಾಗಿಗಳು, ಸತ್ಯ, ಅಹಿಂಸಾವದಿಗಳು, ಹಾಗೇ ಲಾಲ್ ಬಾಹುದ್ದರ್ […]

Read More

JANANUDI.COM NETWORK ಬೆನೆಡಿಕ್ಟಾ ಮೆಂಡೊನ್ಸಾ, 90 ವರ್ಸಾಂ ಪತಿಣ್ ದೆ. ಅಲೆಕ್ಸಾಂಡರ್ ಮೆಂಡೊನ್ಸಾಚಿ ಭಯ್ಣ್ ದೆ. ಜಾಕಿ ಅಲ್ಮೆಡಾಚಿ ಆಕಯ್ ಆ್ಯಂಟನಿ ಅಲ್ಮೆಡಾಚಿ, ಕುಂದಾಪುರ್, (ಹೇರಿಕುದ್ರು) ಸಾಂ ಬಸ್ತ್ಯಾಂವ್ ವಾಡೊ, ಆಜ್ (28/09/21) ದೆವಾದೀನ್ ಜಾಲಿ. ತಿಚ್ಯಾ ಮರ್ಣಾಚಿ ರೀತ್ ಫಾಲ್ಯಾ 29 ತಾರಿಕೆರ್ ಸಾಂಜೆರ್ 3:30 ವರಾರ್ ಆ್ಯಂಟನಿ ಅಲ್ಮೆಡಾಚ್ಯಾ ಘರಾಥಾವ್ನ್ ಆರಂಭ್ ಜಾತಾ.

Read More

JANANUDI.COM NETWORK ಕುಂದಾಪುರ, ಸೆ.8: ಉಡುಪಿ ಧರ್ಮ ಪ್ರಾಂತ್ಯದ ಅತಿ ಹಿರಿಯ ಇಗರ್ಜಿಯಾಗಿದ್ದು 450 ನೇ  ವರ್ಷ ಪೂರೈಸಿ 451 ವರ್ಷದಲ್ಲಿರುವಾಗ ಬಲು ಅಪರೂಪ 450 ವರ್ಷದ ಸಮಾರೋಪ ಸಂಭ್ರಮದ ಹಂತದಲ್ಲಿರುವ ಐತಿಹಾಸಿಕ ಚರಿತ್ರೆವುಳ್ಳ ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಮೊಂತಿ ಹಬ್ಬದ ಆಚರಣೆಯನ್ನು ಪವಿತ್ರ ಬಲಿದಾನದ ಮೂಲಕ ಅರ್ಪಿಸಿ ಆಚರಿಸಲಾಯಿತು.  ಅತಿಥಿ ಗುರುಗಳಾದ ತ್ರಾಸಿ ಡೋನ್ ಬೊಸ್ಕೊ ಸಂಸ್ಥೆಯ ವಂ|ಮರ್ವಿನ್ ಫೆರ್ನಾಂಡಿಸ್ ಬಲಿದಾನ ಅರ್ಪಿಸಿ ’ಮೊಂತಿ ಹಬ್ಬವೆಂವುದು ನಾವು ಆಚರಿಸುವ […]

Read More

JANANUDI.COM NETWORK ಕುಂದಾಪುರ್,ಅ.20: ಕುಂದಾಪುರ್ ಫಿರ್ಗಜೆಚೊ ವಿಗಾರ್ ತಸೆಂ ಕುಂದಾಪುರ್ ವಾರಾಡ್ಯಾಚೊ ವಿಗಾರ್ ಅ|ಮಾ|ಬಾ|ಸ್ಟ್ಯಾನಿ ತಾವ್ರೊ ಹಾಂಚೊ 73 ವೊ ಜಲ್ಮಾ ದೀಸ್ ಫಿರ್ಗಜ್ ಸಾಲಾಂತ್ ಸರಳ್ ರೀತಿನ್ ಆಚರಣ್ ಕೆಲೊ. ಅಜೆಕಾರ್ ಫಿರ್ಗಜೆಚೊ ವಿಗಾರ್ ತಸೆಂ ಅಜೆಕಾರ್ ಫಿರ್ಗಜ್ ಕಾಲೇಜಿಚೊ ಪ್ರಾಂಶುಪಾಲ್ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಆನಿ ಉಪಾಧ್ಯಕ್ಷ್ ಎಲ್.ಜೆ.ಫೆರ್ನಾಂಡಿಸ್ ಹಾಣೆ ವಿಗಾರಾಕ್ ಬರೆ ಮಾಗ್ಲೆಂ.ಪಯ್ಲೆಂ ರೊಜಾರ್ ಮಾಯೆಚ್ಯಾ ಇಗರ್ಜೆ ಅರ್ಗಾಂ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್ ಜಲ್ಮಾ ದೀಸ್ ಆಚರಣ್ ಕೆಲ್ಯಾ ವೇಳರ್ ಬಾ|ಸ್ಟ್ಯಾನಿ ತಾವ್ರೊನ್ […]

Read More

JANANUDI.COM NETWORK ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 75 ನೇಯ ಸ್ವಾತಂತ್ರ್ಯತ್ರ್ಸೋವವನ್ನು ಆಚರಿಸಿಲಾಯಿತು.ಮಾಜಿ ಕುಂದಾಪುರ ಪುರಸಭೆಯ ಉಪಾಧ್ಯಕ್ಷೆ ಲಿಯೊನಿಲ್ಲಾ ಕ್ರಾಸ್ಟೊ ಗೌರವ ಸ್ವೀಕರಿಸಿ ಧ್ವಜಾ ರೋಹಣಗೈದು ‘ನಮ್ಮ ಹಿರಿಯರು ಪ್ರಾಣ ತ್ಯಾಗ ಕಷ್ಟದಿಂದ ಸ್ವಾತಂತ್ರವನ್ನು ಗಳಿಸಿಕೊಟ್ಟಿದ್ದು ನಾವು ಸದಾ ನೆನಪಿನಲ್ಲಿ ಇಟ್ಟು ಕೊಳ್ಳಬೇಕು ಎಂದು, ಅವರು ಅಮ್ರತೋತ್ಸವ ಸ್ವಾತಂತ್ರ ದಿನಾಚರಣೆಯ ಶುಭ ಕೋರಿದರು. ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಎಲ್ಲರಿಗೂ ಗೌರವ ಕೊಟ್ಟು […]

Read More

JANANUDI.COM NETWORK ವೆರೊನಿಕಾ ಡಿ’ಅಲ್ಮೇಡಾ, 83ವರ್ಸಾಂ,ಕುಂದಾಪುರ್ ( ಹೆರಿಕುದ್ರು) ಪತಿಣ್ ಜಾಕಿ ಅಲ್ಮೆಡಾಚಿ, ಆಜ್ (13/08/21) ದೆವಾದೀನ್ ಜಾಲಿ. ತಿಚಿ ಮರ್ಣಾಚಿ ರೀತ್ ಫಾಲ್ಯಾ (14/8/21) ಘರಾ ಥಾವ್ನ್ (ಸಾಂ ಬಸ್ತ್ಯಾಂವ್ ವಾಡೊ) ಆನಿ 4:00 ವರಾರ್ ಇಗರ್ಜೆಂತ್ ಚಲ್ತೆಲಿ. ಫೋನ್: 9448504381

Read More
1 17 18 19 20 21 35