JANANUDI.COM NET WORK . Photos: Anony D almieda ಕುಂದಾಪುರ, ಜ.17: ನಿವ್ರತ್ತ ಬರುಯಿಪುರ್ ಬಿಶಪ್ ಅ|ವಂ| ಸಾಲ್ವೊದೊರ್ ಲೋಬೊ 450 ವರ್ಷಗಳ ಇತಿಹಾಸ ಇರುವ ಕುಂದಾಪುರ ರೋಜರಿ ಮಾತಾ ಚರ್ಚಿಗೆ ಭೇಟಿ ನೀಡಿದರು. ಅವರನ್ನು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಹೂ ಗುಚ್ಚ ನೀಡಿ ಗೌರವಿಸಿದರು. ನಿವ್ರತ್ತ ಬಿಶಪ್ ಅ|ವಂ| ಸಾಲ್ವೊದೊರ್ ಲೋಬೊ ಅವರು ವಾಸ್ತವವಾಗಿ ಹಿಂದೆ ನಿಗದಿ ಪಡಿಸಿದಂತೆ, ಜನವರಿ 16 ರಂದು ನಡೆಯಬೇಕಾದ, ಕುಂದಾಪುರ ರೋಜರಿ ಮಾತಾ ಚರ್ಚಿನ […]

Read More

JANANUDI.COM NETWORK ಕುಂದಾಪುರ, ಜ.2: ಕುಂದಾಪುರ ರೋಜರಿ ಚರ್ಚಿನ 450 ವರ್ಷಗಳ ಸಂಭ್ರಮ ಒಕ್ಟೋಬರ್ ತಿಂಗಳಲ್ಲಿ ಸಮಾರೋಪ ಸಂಭ್ರಮ ಕಾರ್ಯ ನಡೆದಿತು, ಈ 450 ವರ್ಷಗಳ ವಿಶೇಷ ಸಂಭ್ರಮದ ಪ್ರಯುಕ್ತ ಚರ್ಚ್ ಮಂಡಳಿ ಚರ್ಚ್ ಆಧುನಿಕರಣ ಒಳಗೊಂಡು ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿಪೂರ್ಣಗೊಳಿಸಿ ಕುಂದಾಪುರ ರೋಜರಿ ಮಾತಾ ಚರ್ಚ್ ನೂತನ ಇಗರ್ಜಿಯಂತೆ ಕಂಗೊಳಿಸುತ್ತದೆ.ಅದರ ಒಂದು ಭಾಗವಾಗಿ ಶೌಚಾಲಯ ನವೀಕ್ರತ ಗೊಳಿಸುವ ಯೋಜನೆ ಹಮ್ಮಿಕೊಂಡಿದ್ದು, ಅದೀಗ ಪೂರ್ಣಗೊಂಡು 2021 ರ ಕೊನೆಯ ದಿವಸ, ಹಳೆ ವರ್ಷದಲ್ಲಿ ದೇವರು ನಮಗೆ […]

Read More

JANANUDI.COM NETWORK ಕುಂದಾಪುರ, ಜ.1: ‘ದೇವರ ಇಚ್ಚೆಯನ್ನು ಜ್ಯಾರಿ ಗೊಳಿಸಲು ಮೇರಿ ಮಾತೆ ತನ್ನ ಜಿವಿತದ ಕೊನೆಯತನಕ ಮೇರಿ ಮಾತೆ ದೇವರಿಗೆ ವಿಧೇಯಳಾಗಿ ಬದುಕಿದಳು. ಮೇರಿ ಮಾತೆಗೆ ತನ್ನ ಜಿವಿತದಲ್ಲಿ ಹಲವಾರು ಕಷ್ಟಕಾರ್ಪಣ್ಯಗಳು ಬಂದವು. ಪುತ್ರ ಯೇಸು ಕ್ರಿಸ್ತನನ್ನು ಶಿಲುಭೆ ಎರಿ ಬಲಿಯಾಗುವುದನ್ನು ನೋಡ ಬೇಕಾಯ್ತು. ಆದರೂ ಮೇರಿ ಮಾತೆ ದೇ ಅದನ್ನೆಲ್ಲ ಅನುಭವಿಸಿ ದೇವರಿಗೆ ವಿಧೇಯಳಾದಳು. ಅದರಂತೆ ನಾವು ದೇವರ ಇಚ್ಚೆಯಂತೆ ಬದುಕಿ ಜೀವನಕ್ಕೆ ಹೊಸ ರೂಪ ನೀಡೊಣ’ ಎಂದು ಮಂಗಳೂರು ಧರ್ಮಪ್ರಾಂತ್ಯದ ದಿವ್ಯ ಜ್ಯೋತಿ […]

Read More

JANANUDI.COM NETWORK ಕುಂದಾಪುರ, ಡಿ.25: “ದೇವರ ದೊಡ್ಡ ಕುಟುಂಬದಲ್ಲಿ ಯೇಸು ಹಿರಿಯವನು ಮತ್ತು ನಾವೆಲ್ಲ ಅವನ ಅಕ್ಕ ತಮ್ಮಂದಿರಾಗಬೇಕೆಂಬುದು ದೇವರ ಆಸೆ. ದೇವ ಪುತ್ರನಾದ ಯೇಸು ನಮಗಾಗಿ ಮಾನವನಾಗಿ ಜನಿಸಿ ನಮಗೆ ಅಮೂಲ್ಯ ಸಂದೇಶ ನೀಡಿದ್ದಾನೆ, ‘ನನ್ನ ತಂದೆ ದೇವರು ಬಹಳ ನನನ್ನು ಪ್ರೀತಿಸುತ್ತಾರೆ, ನಾನು ನಿಮ್ಮನ್ನು ಬಹಳ ಪ್ರೀತಿಸುವೇನು, ನಾನು ನಿಮ್ಮನ್ನು ಪ್ರೀತಿಸಿದಂತೆ ನೀವು ಪರರನ್ನು ಪ್ರೀತಿಸಬೇಕು’ ಎಂದು ಹೇಳಿರುವನು ನಾವು ಅದರಂತೆ ಪರರನ್ನು ಪ್ರೀತಿಸಿ ಜೀವಿಸಬೇಕು” ಎಂದು ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್ ವಿಧ್ಯಾ ಮಂಡಳಿಯ […]

Read More

JANANUDI.COM NETWORK ಸಾಂ.ಜುಜೆ ವಾಜ್ ವಾಡ್ಯಾಚೊ ಶ್ರೀಮಾನ್ ಮೆಲ್ವಿನ್ ಕೊರೆಯಾ, ಪತಿ ಲವೀನಾ ಕೊರೆಯಾಚೊ, ಧುವ್ ಅವಿತಾ ಲುವಿಸ್ ಆನಿ ಅಸ್ಮಿತಾ ಕೊರೆಯಾಚೊ ಆಜ್ ಫಾಂತ್ಯಾರ್ 1.30 ವೊರಾರ್ ಅಂತರ್ಲೊ. ತೊ ಕಾಲ್ಚ್ಯಾ ದಿಸಾ ಚಿಕಿತ್ಸಾ ಖಾತಿರ್ ಕಂಕನಾಡಿ ಆಸ್ಪತ್ರೆ ದಾಖಲ್ ಜಾಲ್ಲೊ. ಅವ್ಚಿತ್ ಘಡ್ಲೆಂ ಹೆಂ ಘಡಿತ್, ನಿಜಾಯ್ಕಿ ದುಖಾಂಚಿಂ ಗಜಾಲ್ ಜಾವ್ನಾಸಾ.ಕುಟ್ಮಾದಾರಾಂಕ್ ಹೆಂ ದುಖ್ ಸೊಸುನ್ ವ್ಹರುಂಕ್, ದೇವ್ ಬಳ್ ಧೈರ್ ದಿಂವ್ದಿ ಮ್ಜಣುನ್ ಮಾಗ್ತಾಂವ್

Read More

JANANUDI.COM NETWORK ಕುಂದಾಪುರ,ನ.28: “ಈ ಇಗರ್ಜಿಗೆ 451 ವರ್ಷದ ಚರಿತ್ರೆ ಇದೆ, ಈ ಚರ್ಚಿನ ಪಾಲಕಿ ರೋಜರಿ ಮಾತೆ ಇಲ್ಲಿನ ಭಕ್ತರಿಗೆ 451 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾಳೆ. ಯೇಸುವಿನ ತಾಯಿ ಮೇರಿ ಮಾತೆಯು ಇಲ್ಲಿ ರೋಜರಿ ಮಾತಾ ಹೆಸರಿನಲ್ಲಿ ಕ್ರಪಾಪೂರ್ಣೆಯಾಗಿದ್ದಳೆ. ಅವಳ ದಯೆ ಈ ಇಗರ್ಜಿಯ ಮೇಲೆ ಇದೆ, ಪ್ರಸಾದ ಪೂರ್ಣೆ ಮಾತೆ ಮರಿಯಳು ಕ್ರಪಾ ಭರಿತ ಜೀವನಕ್ಕೆ ಪ್ರೇರಣೆಯಾಗಿದ್ದಾಳೆ. ಹಾಗೆಯೇ ಈ ಇಗರ್ಜಿಯಲ್ಲಿ ಸೇವೆ ನೀಡಿದ ಧರ್ಮಗುರು ಸಂತ ಜೋಸೆಫ್ ವಾಜ್‍ರವರು ಸಂತ ಪದವಿ ಗಳಿಸಿದ್ದು, […]

Read More

JANANUDI.COM NETWORK ಕುಂದಾಪುರ,ನ.24: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಈ ವರ್ಷದ (23-11-21) ತೆರಾಲಿ ಜಾತ್ರೆಯು, ಪಲ್ಲಕ್ಕಿಯಲ್ಲಿರುವ ರೋಜರಿ ಮಾತೆಯನ್ನು ಆಶಿರ್ವಚನದ ಮೂಲಕ ಆರಂಭ ಗೊಂಡಿತು. ಬಳಿಕ ಜಪಮಾಲೆ ಭಕ್ತಿಯನ್ನು ಮಾಡಲಾಯಿತು. ನಂತರ ದೇವರ ವಾಕ್ಯದ ಭಕ್ತಿಯನ್ನು ಆಚರಿಸಲಾಯಿತುಈ ಪೂಜಾ ವಿಧಿಯನ್ನು ತ್ರಾಸಿ ಡೋನ್ ಬಾಸ್ಕೊ ಕೇಂದ್ರದ ಸಿ.ಬಿ.ಎಸ್.ಸಿ. ಶಾಲೆಯ ಪ್ರಾಂಶುಪಾಲ ವಂ|ಫಾ|ಮ್ಯಾಕ್ಷಿಮ್ ಡಿಸೋಜಾ ನಡೆಸಿಕೊಟ್ಟು ’ಒಂದು ಚಿತ್ರಕ್ಕೆ ಜೀವ ಇರುವುದಿಲ್ಲ, ಆದರೆ ಆ ಚಿತ್ರಕ್ಕೆ ಕೆಲವು ಸಮಯದ ತನಕ ನೋಡುತ್ತಾ ಇದ್ದರೆ, ನಮ್ಮಳೊಗೆ ಆ ಚಿತ್ರಕ್ಕೆ […]

Read More

JANANUDI.COM NETWORK ಕುಂದಾಪುರ, ನ.21: “ನಾವೆಲ್ಲ ಸಹೋದರರಂತೆ ಬಾಳಿದರೆ ಪರಮ್ತಾಮನಿಗೆ ಸಂತೋಷ, ಅದರಂತೆ ನಾವು ಬಾಳಬೇಕು, ನಾವು ಸಹೋದರರಂತೆ ಬಾಳ ಬೇಕನ್ನುವುದೆ ಪರಮಾತ್ಮನ ಇಚ್ಚೆ” ಎಂದು ಉಡುಪಿ ವಲಯ ಪ್ರಧಾನರರಾದ ವಂ| ಫಾ| ಚಾಲ್ರ್ಸ್ ಮಿನೇಜೆಸ್ ಸಂದೇಶ ನೀಡಿದರು.ಅವರು ಉಡುಪಿ ಚರ್ಚಿನ ಅತ್ಯಂತ ಪ್ರಾಚೀನ ಇಗರ್ಜಿಯಾದ ರೋಸರಿ ಚರ್ಚಿನ ತೆರಾಲಿ ಪ್ರಯುಕ್ತ ನಡೆಯುವ ಭ್ರಾತ್ವವದ ಭಾನುವಾರ ಆಚರಣೆಯ ಸಂದರ್ಭದಂದು ಪ್ರಧಾನ ಧರ್ಮಗುರುಗಳಾಗಿ ಬಲಿ ಪೂಜೆ ಮತ್ತು ಪರಮ ಪ್ರಸಾದ ಆರಾಧನೆಯನ್ನು ಅರ್ಪಿಸಿ ಸಂದೇಶ ನೀಡಿ “ಪ್ರವಾಸದಲ್ಲಿ ನಮಗೆಲ್ಲಾ […]

Read More

JANANUDI.COM NETWORK ಕುಂದಾಪುರ, ಆ.17; ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಸಮಿತಿಯ ನಿರ್ದೇಶನದಂತೆ ಕುಂದಾಪುರ ಚರ್ಚ್ ಕಥೊಲಿಕ್ ಸಭಾ ಘಟಕವು, 5 ರಿಂದ 7 ನೇ ತರಗತಿಯವರಿಗೆ “ಮಕ್ಕಳು ಮತ್ತು ದೇಶ ಪ್ರೇಮ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ, 8 ಮತ್ತು 10 ನೇ ತರಗತಿಯವರಿಗೆ “ಮಾಧ್ಯಮ ಸ್ವಾತಂತ್ರ್ಯ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ 16 ರಿಂದ 25 ವರ್ಷದವರಿಗಾಗಿ ಸಮಾಜದ ಅಭಿವ್ರದ್ದಿಯಲ್ಲಿ ಕಥೊಲಿಕ್ ಸಭೆಯ ಪಾತ್ರ” ಕನ್ನಡ ಮತ್ತುP Éೂಂಕಣಿ ಭಾಶೆಗಳಲ್ಲಿ ಭಾಷಣ ಸ್ಪರ್ಧೆಯು […]

Read More
1 16 17 18 19 20 35