ಕುಂದಾಪುರ, ಸೆ.5: ಕುಂದಾಪುರ ರೋಜರಿ ಚರ್ಚಿನಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಚರ್ಚಿನಲ್ಲಿ ಶಿಕ್ಷಕರೊಂದಿಗೆ ಪವಿತ್ರ ಬಲಿದಾನವನ್ನು ಅ|ವಂ| ಸ್ಟ್ಯಾನಿ ತಾವ್ರೊ ಬಲಿದಾನವನ್ನು ಅರ್ಪಿಸಿ “ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶರಾಗಬೇಕು. ವಿದ್ಯಾರ್ಥಿಗಳ ಜೀವನಲ್ಲಿ ಮೌಲ್ಯಗಳನ್ನು ಕಲಿಸಿಕೊಟ್ಟು ವಿದ್ಯಾರ್ಥಿಗಳನ್ನು ಸಮಾಜದ ಗೌರವಾನ್ವಿತ ನಾಗರಿಕರನ್ನಾಗಿ ರೂಪಿಸಬೇಕೆಂದು” ಹೇಳಿದರು.      ಚರ್ಚಿನ ವೈ.ಸಿಎಸ್. ಸಂಘಟನೆಯಿಂದ ನಡೆದ ಕಾರ್ಯಕ್ರಮದಲ್ಲಿ ಅ|ವಂ| ಸ್ಟ್ಯಾನಿ ತಾವ್ರೊ ಎಲ್ಲಾ ಶಿಕ್ಷಕರಿಗೆ ಪುಷ್ಪಗಳನ್ನು ನೀಡಿ ಗೌರವಿಸಿದರು. ಉಪಾಧ್ಯಕ್ಷರಾದ ನಿವ್ರತ್ತ ಶಿಕ್ಷಕ ಎಲ್.ಜೆ.ಫೆರ್ನಾಂಡಿಸ್ ಶುಭ ಕೋರಿದರು. ಶಿಕ್ಷಕರಾದ ಸಿಸ್ಟರ್ ಆಶಾ ಮತ್ತು ಶಿಕ್ಷಕ […]

Read More

ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಮೊಂತಿ ಸಾಯ್ಬಿಣಿಚೆ ನೊವೆನ್ ಆರಂಭ್ ಕುಂದಾಪುರ್, ಆ.30: ಉಡುಪಿ ದಿಯೆಸಿಜಿಚಿ ಮಲ್ಗಡಿ ಇಗರ್ಜ್ 452 ವರ್ಷಾ ಚರಿತ್ರಾ ಆಸ್ಚ್ಯಾ ಭಾಗೆವೊಂತ್ ರೊಜಾರ್ ಮಾಯೆಚ್ಯಾ ಇಗರ್ಜೆ ಮೊಂತಿ ಸಾಯ್ಬಿಣಿಚ್ಯಾ ಫೆಸ್ತಾಚ್ಯಾ ತಯಾರಾಯೆಕ್ ಲಾಗೊನ್ ಆಗೋಸ್ತಾಚ್ಯಾ 30 ವೆರ್ ಸಕಾಳಿ ನೊವೆನ್ ಆರಂಭ್ ಜಾಲೆಂ.ಫಿರ್ಗಜೆಚೊ ವಿಗಾರ್  ಬೊ|ಮಾ|ಬಾ| ಸ್ಟ್ಯಾನಿ ತಾವ್ರೊನ್ ಪವಿತ್ರ್ ಬಲಿದಾನ್ ಭೆಟವ್ನ್ ನೊವೆನಾಚಿಂ ರೀತ್ ಚಲವ್ನ್ ವೆಲಿ. ಮರಿಯೆ ಮಾಯೆಚ್ಯಾ ಗ್ರೋಟ್ಟೊ ಮುಕಾರ್ ಭುರ್ಗ್ಯಾನಿಂ ಆನಿ ವ್ಹಡಾನಿ ಬಾಳೊಕ್ ಮರಿಯೆಕ್ ವಯಕ್ತಿಕ್ ಜಾವ್ನ್ […]

Read More

ಕುಂದಾಪುರ್,ಅ.21: ಕುಂದಾಪುರ್ ಫಿರ್ಗಜೆಚೊ ವಿಗಾರ್ ತಸೆಂ ಕುಂದಾಪುರ್ ವಾರಾಡ್ಯಾಚೊ ವಿಗಾರ್ ವಾರ್ ಅ|ಮಾ|ಬಾ|ಸ್ಟ್ಯಾನಿ ತಾವ್ರೊ ಹಾಂಚೊ 74 ವೊ ಜಲ್ಮಾ ದೀಸ್ (ಅಗೋಸ್ತ್ 21 ವೆರ್ ಆಸೊನ್, ಅಗೋಸ್ತ್ 20 ವೆರ್ ಆಯ್ತಾರಾ) ಫಿರ್ಗಜ್ ಲೋಕಾನ್ ಆಚರಣ್ ಕೆಲೊ. ಫಿರ್ಗಜೆಚೊ  ಉಪಾಧ್ಯಕ್ಷ್ ಎಲ್.ಜೆ.ಫೆರ್ನಾಂಡಿಸ್ ಹಾಣೆ ಸರ್ವಾಂಚ್ಯಾ ನಾವಿ ವಿಗಾರಾಕ್ ಬರೆ ಮಾಗ್ಲೆಂ.  ಬಾ|ಸ್ಟ್ಯಾನಿ ತಾವ್ರೊನ್ ಪಯ್ಲೆಂ ರೊಜಾರ್ ಮಾಯೆಚ್ಯಾ ಇಗರ್ಜೆ ಅರ್ಗಾಂ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್ ಜಲ್ಮಾ ದೀಸ್ ಆಚರಣ್  ಕರ್‍ನ್ ಬಾ|ಸ್ಟ್ಯಾನಿ ತಾವ್ರೊನ್ ಉಪ್ಕಾರ್ ಆಟವ್ನ್ […]

Read More

ಕುಂದಾಪುರ,ಆ16: ಕುಂದಾಪುರ ಕಥೊಲಿಕ್ ಸಭಾ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕುಂದಾಪುರ ರೋಜರಿ ಚರ್ಚಿನ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪದವಿ, ವ್ರತ್ತಿಪರ ಪದವಿಸ್ನಾನಕೋತ್ತರ ಪದವಿಗಳಲ್ಲಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಹಾಗೂ ಭಾಷಣ ಸ್ಫರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಪುರಸ್ಕರಿಸಿ ಶುಭ ಹಾರೈಸಿದರು. ಕಥೊಲಿಕ್ ಸಭಾ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ವಾಲ್ಟರ್ ಡಿಸೋಜಾ, ನಿಕಟಪೂರ್ವ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಪದಾಧಿಕಾರಿಗಳಾದ ವಿನೋದ್ […]

Read More

ಕುಂದಾಪುರ,ಅ:14: ಸ್ಥಳೀಯ ಹೋಲಿ ರೋಜರಿ ಇಗರ್ಜಿಯಲ್ಲಿ ಐ.ಸಿ.ವೈ.ಎಮ್. ಮತ್ತು ವೈ.ಸಿ.ಎಸ್ ಸಂಘಟನೆಯ ಯುವ ಯುವತಿಯರು ರಾಷ್ಟ್ರೀಯ ಯುವ ದಿನಾಚರಣೆಯನ್ನು (ಅ:14) ಆಚರಿಸಿದರು. ಈ ಪ್ರಯುಕ್ತ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನ ಅರ್ಪಿಸಿದರು ತಾವ್ರೊ ಸಹ ಬಲಿದಾನವನ್ನು ಅರ್ಪಿಸಿದ  ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ “ಯುವ ಪ್ರಾಯದಲ್ಲಿ ಯವಜನತೆ ಎನೋ ಒಂದು ವಿಶೇಷತೆ ಇರುತ್ತದೆ, ಅವರ ಮನಸಿನಲ್ಲಿ, ಆಲೋಚನೆಗಳಲ್ಲಿ ಹೊಸತನ, ವಿಶೇಷತೆ ನಾವು ಕಾಣುತ್ತೇವೆ, ಯುವ ಜನತೆ ಸಮಾಜಕ್ಕೆ ದೇಶಕ್ಕೆ ಒಳಿತನ್ನುಂಟು ಮಾಡುವ ಗುಣಗಳನ್ನು ಮೈಗೂಡಿಸಿಗೊಳ್ಳಬೇಕು, ನಿರಾಶೆ, […]

Read More

ಕುಂದಾಪುರ, ಅ.4: ಸ್ಥಳೀಯ ಪವಿತ್ರ ರೋಜರಿ ಮಾತಾ ಇಗರ್ಜಿಯಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಸೆಕ್ಯೂಲರ ಮೇಳದ ಧರ್ಮಗುರುಗಳ ಪಾಲಕ ಸಂತ ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿ ಇವರು ಇಹ ಲೋಕ ತ್ಯಜಿಸಿದ ದಿನ ಅಗೋಸ್ತ್ 4 ರಂದು ಅವರ ನೆನಪಿಗಾಗಿ ಧರ್ಮಗುರುಗಳ ಸ್ಮರಣೆಯನ್ನು ಆಚರಿಸಿ ಇಗರ್ಜಿಯ ಧರ್ಮಗುರುಗಳಿಗೆ ಅಭಿನಂದಿಸಲಾಯಿತು.ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಪವಿತ್ರ ಬಲಿದಾನವನ್ನು ಅರ್ಪಿಸಿ “ನಮಗಾಗಿ ನಿಮ್ಮ ಪ್ರಾರ್ಥನೆಗಳು ಅಗತ್ಯವಾಗಿವೆ, ನಾವು ನಮ್ಮ ಗುರು ದಿಕ್ಷೆಯನ್ನು ಸರಿಯಾಗಿ ಮುನ್ನೆಡ್ಸಿಕೊಂಡು ಹೋಗಲು, ನಮಗೆ […]

Read More

ಕುಂದಾಪುರ್,ಜು.25: ಕುಂದಾಪುರ್ ಪವಿತ್ರ್ ರೊಜಾರ್ ಮಾಯ್ ಫಿರ್ಗಜೆಚ್ಯಾ ನಿತ್ಯಾದರ್ ಮಾಯೆಕ್ ಸಮರ್ಪುನ್ ದಿಲ್ಯಾ ವಾಡ್ಯಾಂತ್ ತಾಂಚಿಂ ಪಾತ್ರೊಣ್ ನಿತ್ಯಾದರ್ ಮಾಯೆಚೆ ಫೆಸ್ತ್  ಜುಲಾಯ್ 24 ವೆರ್ ಸಾಂಜೆರ್  ಮಾಜಿ ಗುರ್ಕಾರ್ ಬಾಸೀಲ್ ಡಿಸೋಜಾ ಹಾಂಚ್ಯಾ ಘರಾ ಆಚರಣ್ ಕೆಲೆಂ.    ಹ್ಯಾ ಸಂದರ್ಭಿ ವಾಡ್ಯಾಂತ್ ಮಲ್ಗಡ್ಯಾಂಚೊ ದೀಸ್ ಆಚರಣ್ ಕರ್ನ್ ಭೊ|ಮಾ|ಬಾ ಸ್ಟ್ಯಾನಿ ತಾವ್ರೊ  ಹಾಂಕಾಂ ವಾಡ್ಯಾ ತರ್ಫೆನ್ ಸನ್ಮಾನ್ ಕೆಲೊ, ಸಾಂಗಾತಚ್ ವಾಡ್ಯಾಚ್ಯಾ ಮಲ್ಗಡ್ಯಾಂಕ್, ಆನಿ ಮಾಜಿ ಗುರ್ಕಾರ್ ಬಾಸೀಲ್ ಡಿಸೋಜಾ ಫಿಲಿಪ್ ಡಯಾಸ್, ಸೆಲೆಸ್ಟಿನ್ ಡಿ […]

Read More

ವರದಿ: ಮಝರ್, ಕುಂದಾಪುರ,                          (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ) ಕುಂದಾಪುರ : ಕಥೋಲಿಕ್ ಸಭಾ ಕುಂದಾಪುರ ಘಟಕ ಹಾಗೂ ರೋಜರಿ ಚರ್ಚ್ ನಾಗರಿಕ ಆಯೋಗದ ಜಂಟಿ ಆಶ್ರಯದಲ್ಲಿ ಕ್ರೈಸ್ತ ಜನ ಪ್ರತಿನಿಧಿಗಳಾಗಿ ಸಾರ್ವಜನಿಕ ಹಾಗೂ ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಹೋಲಿ ರೋಜರಿ ಇಗರ್ಜಿಯಲ್ಲಿ ಸಮ್ಮಾನಿಸಲಾಯಿತು.ಮಾಜಿ ಕುಂದಾಪುರ ಪುರಸಭಾ ಉಪಾಧ್ಯಕ್ಷ, ಮಾಜಿ ಕುಂದಾಪುರ ನಗರಾಭಿವ್ರದ್ದಿ ಅಧ್ಯಕ್ಷ ಜಾಕೋಬ್ ಡಿಸೋಜ,ಮಾಜಿ ಕುಂದಾಪುರ ಪುರಸಭಾ ಉಪಾಧ್ಯಕ್ಷೆ ಲೇನಿ ಕ್ರಾಸ್ತಾ, ವಿನಯ ಪಾಯ್ಸ್, ಮತ್ತು ಲೀಡಿಯಾ ಅಲ್ಮೇಡಾ ಅವರನ್ನು ಕುಂದಾಪುರ ವಲಯ […]

Read More

JANANUDI.COM NETWORK ಕುಂದಾಪುರ,ಜು.4: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಭಾನುವಾರ ಜು. 3 ರಂದು ಇಗರ್ಜಿಯ ಆವರಣದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಾತ್ಮಿಕ ನಿರ್ದೇಶಕರು, ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಚರ್ಚಿನ ಆವರಣದ ಒಳಗಡೆ ಗೀಡಗಳನ್ನು ನೆಟ್ಟು ವನಮಹೋತ್ಸವವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ವಹಿಸಿದ್ದು. ಕಾರ್ಯದರ್ಶಿ ಎಲ್ಡ್ರಿನ್ ಡಿಸೋಜಾ, ಕಾರ್ಯಕ್ರಮದ ಸಂಚಾಲಕ ವಾಲ್ಟರ್ […]

Read More
1 13 14 15 16 17 35