ಕುಂದಾಪುರ: ಜೆಸಿಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗು ಮಾಹಿತಿ ಕಾರ್ಯಕ್ರಮ ಕುಂದಾಪುರ ದ ಚೈತನ್ಯ ವ್ರಶಾಶ್ರಮ ಸಭಾಗಂಣದಲ್ಲಿ ಜರುಗಿತುಕೌಶಲ್ಯ ಅಭಿವೃದ್ಧಿ ತರಬೇತಿ ಹಾಗು ಮಾಹಿತಿ ಕಾರ್ಯಕ್ರಮ ವನ್ನು ಕುಂದಾಪುರ ದ ಪುರಸಭೆ ಮಾಜಿ ಸದ್ಯಸೆ ಸಿಸಿಲಿ ಕೋಟ್ಯಾನ್ ಉದ್ಘಾಟನೆ ನೆರೆವೇರಿಸಿದರು ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ಅಧ್ಯಕ್ಷತೆ ವಹಿಸಿದರು ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ಗಿರೀಶ್ ಹೆಬ್ಬಾರ್ […]

Read More

ಕೋಲಾರ : ಪತ್ರಕರ್ತರು ಸ್ವಾಭಿಮಾನ ಮತ್ತು ನಿರ್ದಾಕ್ಷಿಣ್ಯ ಮನೋಭಾವ ಉಳಿಸಿ ಕೊಂಡು ವೃತ್ತಿ ಘನತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಆದರೆ , ಇಂದಿನ ಬಹುತೇಕ ಪತ್ರಕರ್ತರಲ್ಲಿ ಈ ಎರಡೂ ಗುಣಗಳ ಕೊರತೆ ಕಂಡುಬರುತ್ತಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ವಿಷಾದಿಸಿದರು. ಕೆ ಯು ಡಬ್ಲ್ಯೂ ಜೆ ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಎಂ.ಜಿ. ಪ್ರಭಾಕರ್ ಅವರನ್ನು ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಅಭಿನಂದಿಸಿ ಅವರು […]

Read More

ಆಶಾವಾದಿ ಪ್ರಕಾಶನಾನ್ 2008 ಇಸ್ವೆಚೊ ದಾಯ್ಜ್ ವರ್ಸಾಚೊ ಕಥಾಕಾರ್ ಮ್ಹಳ್ಳೊ ವರ್ಸಾಚೊ ಪುರಸ್ಕಾರ್ ನಾಮ್ನೆಚೊ ಕೊಂಕಣಿ ಕಥಾಕಾರ್ ಸ್ಟೇನ್ ಅಗೇರಾ ಮುಲ್ಕಿ ಹಾಂಕಾಂ,  2009 ಇಸ್ವೆಚೊ ದಾಯ್ಜ್ ವರ್ಸಾಚೊ ಕಥಾಕಾರ್ ಪುರಸ್ಕಾರ್ ನಾಮ್ನೆಚೊ ಕೊಂಕಣಿ ಕಥಾಕಾರ್ ಕ್ಲೆರೆನ್ಸ್ ಕೈಕಂಬ ಹಾಂಕಾಂ ದಿಲ್ಲೊ. ಆತಾಂ 2023 ವರ್ಸಾಚೊ ಕೆವಿನ್ ಡಿ’ಮೆಲ್ಲೊ ಸ್ಮಾರಕ್ ಪಯ್ಣಾರಿ ವರ್ಸಾಚೊ ಕಥಾಕಾರ್ ಪುರಸ್ಕಾರ್ ಅಖಿಲ್ ಭಾರತೀಯ್ ಮಟ್ಟಾರ್ ಜಾಹೀರ್ ಕೆಲಾ. ರುಪಯ್ 10,000 ನಗ್ದೆನ್ ತಶೆಂಚ್ ಡಿಜಿಟಲ್ ಶಿಫಾರಸ್ ಪತ್ರ್ ಆಟಾಪ್ಚ್ಯಾ ಹ್ಯಾ ಸರ್ತೆಂತ್ […]

Read More

Bengaluru, February 27, 2023: Karnataka Regional Service of Communion (KRSC) organised two days Diocesan Service of Communion (DSC) Leaders Orientation as well as rejuvenation training program at Palana Bhavana, Archdiocese of Bangalore on February 25th and 26th.  February 25th, Day 1; Day began at 8:30am with Registration. At 8:45am Praise and Worship was led by […]

Read More

ಕುಂದಾಪುರ, ಫೆ.೨೨: ಕರ್ನಾಟಕ ರಾಜ್ಯಕ್ಕೆ, ಭಾರತ ದೇಶಕ್ಕೆ ಸರ್ವ ರಂಗಗಳಲ್ಲೂ ಅದ್ಭುತವಾದ ಕೊಡುಗೆಗಳನ್ನು ನೀಡಿದ ವಿಶಿಷ್ಟ ಊರು ಕುಂದಾಪುರದ ಹೆಮ್ಮೆಯಾದ ವಿಶಿಷ್ಟ ಭಾಷೆಯಾದ ಕುಂದಾಪ್ರ ಕನ್ನಡ ಭಾಷೆಯ ಅಕಾಡೆಮಿ ಸ್ಥಾಪನೆಯ ಬೇಡಿಕೆಯನ್ನು ತಿಳುವಳಿಕೆಯ ಕೊರತೆಯಿಂದ ಮತ್ತು ಉದ್ಧಟತನದಿಂದ ಎಕಾಎಕಿ ತಿರಸ್ಕರಿಸಿದ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರ ವರ್ತನೆಯು ಮೂವತ್ತು ಲಕ್ಷಕ್ಕೂ ಹೆಚ್ಚು ಕುಂದಾಪ್ರ ಕನ್ನಡ ಭಾಷಿಗರನ್ನು ರೊಚ್ಚಿಗೆಬ್ಬಿಸಿದೆ. ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಯ ದಶಕಗಳ ಬೇಡಿಕೆಯ […]

Read More

ಕೋಲಾರ,ಫೆ.14: ಕಾಶಿ ವಿಶ್ವನಾಥ ದೇವಸ್ಥಾನ (ಅಂತರಗಂಗೆ) ಕೋಲಾರ ಬೆಟ್ಟದ ತಪ್ಪಲಿನಲ್ಲಿ ಬೆಳಗ್ಗೆ 5 ಗಂಟೆ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಾಕಿರುವ ಘಟನೆ ನಡೆದಿದೆ.ಇದೇ ಮಾರ್ಗದಲ್ಲಿ ವಾಕಿಂಗ್ ತೆರಳಿದ್ದ ಕೆ.ಎನ್.ಎನ್.ಟಮೊಟೊ ಮಂಡಿ ಮಾಲೀಕರಾದ ಪ್ರಕಾಶ, ಖಾದ್ರಿಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಲಿಂಗಪ್ಪ, ಶಿಕ್ಷಕ ಶ್ರೀರಾಮ, ವಿಧಾನಸೌಧ ರಮೇಶ್, ಮೇಸ್ತ್ರಿ ಸೀನಪ್ಪ, ಕೆ.ಎಸ್.ಆರ್.ಟಿ.ಸಿ.ರಮೇಶ್ ಸೇರಿದಂತೆ ಸ್ನೇಹಿತರು ಬೆಂಕಿಯನ್ನು ಪೂರ್ತಿಯನ್ನು ನಂದಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಮುಂದೆ ಇಂತಹ ಅವಘಡಗಳು ಮರುಕಳಿಸದಂತೆ ಸೂಕ್ತ ಕ್ರಮ ವಹಿಸಲು ಅರಣ್ಯ ಇಲಾಖೆಗೆ ಮನವಿ […]

Read More

ಕೊಡಗು : ಫೆ.14: ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ವ್ಯಾಘ್ರನನ್ನು  ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ ಪೊನ್ನಂಪೇಟೆ ನಾಣಚ್ಚೆಗೇಟ್‌ ಬಳಿ ಅರವಳಿಕೆ ಚುಚ್ಚುಮದ್ದು ನೀಡಿ ನರಭಕ್ಷಕ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಾಹಸದಿಂದ ಸೆರೆ ಹಿಡಿದಿದ್ದಾರೆ.     ದಸರಾ ಅನೆ ಅಭಿಮನ್ಯು ನೇತೃತ್ವದಲ್ಲಿ ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನರಭಕ್ಷಕ ವ್ಯಾಘ್ರನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅಲ್ಲಿನ […]

Read More

ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬದ ಪ್ರಯುಕ್ತ ಇಂದು , ಎಂಟನೆಯ ದಿನದ  ನೊವೆನಾ     ಪ್ರಾರ್ಥನೆಯು ಮಿಲ್ಲಾಗ್ರಿಸ್ ಚರ್ಚಿನಲ್ಲಿ ನೆರವೇರಿತು ಬಜ್ಪೆ ಕೃಪಾಸಾಧನ್ ಮೈನರ್ ಸೆಮಿನರಿಯ ರೆಕ್ಟರ್ ವಂದನೀಯ  ಕ್ಲಾನಿ ಡಿಸೋಜಾ  ಪ್ರಧಾನ ಗುರುಗಳಾಗಿ ಪೂಜೆಯನ್ನು ನೆರವೇರಿಸಿದರು. ಅವರು ದಿನದ  ವಿಷಯವಾದ  ನಾಲಿಗೆ ಸುವಾರ್ತೆ ಪ್ರಸಾರಕ್ಕೆ ಆಧಾರ , ಅದಕ್ಕೆ ನೀಡಿದ್ದಾರೆ ವರಗಳು ಅಪಾರ ಎಂಬ ವಿಷಯದ ಮೇಲೆ   ಪ್ರವಚನ ವಿತ್ತರು. ಸಂತ ಆಂತೊನಿ ಅಶ್ರಮದ ನಿರ್ದೆಶಕರಾದ ವಂದನೀಯ ಜೆ.ಬಿ. ಕ್ರಾಸ್ತಾ, ಸಹಾಯಕ ನಿರ್ದೆಶಕರಾದ ವಂದನೀಯ ಲ್ಯಾರಿ […]

Read More
1 55 56 57 58 59 181