ಶ್ರೀನಿವಾಸಪುರ 3 : ಗ್ರಾಮಗಳಲ್ಲಿನ ಪ್ರತಿಯೊಬ್ಬ ನಾಗರೀಕರು ಮರಗಿಡಗಳ ಪ್ರಾಮುಖ್ಯತೆ , ನೀರು, ಸ್ವಚ್ಚತೆ, ನೈರ್ಮಲ್ಯತೆ , ಆರೋಗ್ಯವನ್ನು ಯಾವರೀತಿಯಾಗಿ ಕಾಪಡಿಕೊಳ್ಳುವುದರ ಅರಿತುಕೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ತಾಲೂಕಿನ ಕುಮ್ಮಗುಂಟೆ ಗ್ರಾಮದಲ್ಲಿ ಇತ್ತೀಚಿಗೆ ಕೇಂದ್ರ ಸರ್ಕಾರದ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮದಲ್ಲಿ ಮನೆ ಮನೆಗೂ ನಲ್ಲಿ ಹಾಕುವ ಕಾಮಗಾರಿಗೆ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದರು.ಗ್ರಾಮೀಣ ಭಾಗದ ಜನತೆಯ ಆರೋಗ್ಯದ ಹಿತ ದೃಷ್ಟಿಯಿಂದ ಶುದ್ದ ಕುಡಿಯುವ ನೀರು ಘಟಕಗಳನ್ನು ನಿರ್ಮಿಸಲಾಗುತ್ತಿದೆ .ಗ್ರಾಮೀಣ ಭಾಗದಲ್ಲಿನ ಜನರಿಗಾಗಿ ವಿವಿಧ […]

Read More

ಮಂಗಳೂರು: ಬಂಟ್ವಾಳ ತಾಲೂಕಿನ ಬೊರಿಮಾರು ಮೂಲದ 25 ರ ಹರೆಯದ ಯುವಕ ಅನಿಲ್‌ ಜಾನ್‌ ಸಿಕ್ವೆರಾ 2023 ರ ಸಾಲಿನ ಕರ್ನಾಟಕ ಸಿವಿಲ್‌ ಜಡ್ಜ್‌ ಪರೀಕ್ಷೆಯನ್ನು ಪಾಸ್‌ ಮಾಡಿದ್ವು ಆ ಮೂಲಕ ರಾಜ್ಯದಲ್ಲಿಯೇ ಜಡ್ಜ್‌ ಹುದ್ದೆಗೇರಿದ ಅತಿ ಕಿರಿಯ ವ್ಯಕ್ತಿ ಎನ್ನುವ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಮಂಗಳೂರಿನ ಎಸ್‌ ಡಿಎಂ ಕಾನೂನು ಕಾಲೇಜಿನಲ್ಲಿ ಬಿಬಿಎ ಮತ್ತು ಎಲ್‌ಎಲ್‌ ಬಿ ಪೂರೈಸಿದ್ದ ಅನಿಲ್‌ ಜಾನ್‌ ಸಿಕ್ವೆರಾ ಕಾಲೇಜು ದಿನಗಳಲ್ಲಿಯೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಬಂಟ್ವಾಳದ ಬೊರಿಮಾರಿನ ಸಂತ ಜೋಸೆಫ್‌ ಶಾಲೆಯಲ್ಲಿ […]

Read More

ಬೆಂಗಳೂರು, ಫೆ.23 ಖಾಸಗಿ ವಾಹನ ನಿಲುಗಡೆಗೆ ಬೆಂಕಿ ತಗುಲಿ ೩೦ ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆಬೆಂಕಿಯಿಂದಾಗಿ ಆಟೋರಿಕ್ಷಾಗಳು, ಸರಕು ಸಾಗಣೆ ವಾಹನಗಳು, ತಳ್ಳುಗಾಡಿಗಳು ಸೇರಿದಂತೆ ಇತರ ವಾಹನಗಳು ಸುಟ್ಟು ಭಸ್ಮವಾಗಿವೆಬೆಂಗಳೂರಿನ ನಾಯಂಡಹಳ್ಳಿ ಸಮೀಪದ ಗಂಗೊಂಡನಹಳ್ಳಿಯ ಪ್ಲಾಸ್ಟಿಕ್ ತ್ಯಾಜ್ಯ ಛೇದಕ ಘಟಕದ ಆವರಣದಲ್ಲಿ ಫೆ.23ರಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಆಟೋರಿಕ್ಷಾಗಳು ಮತ್ತು ಕಾರುಗಳು ಸುಟ್ಟು ಕರಕಲಾಗಿವೆ ಎಂದು ಇಳಿದು ಬಂದಿದೆ. ಬೆಂಕಿಯಿಂದ ಯಾರಿಗೂ ಗಾಯಗಳಾಗಿಲ್ಲ.1.57ಕ್ಕೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿದ್ದು, ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ […]

Read More

ಕೋಲಾರ : ಶೈಕ್ಷಣಿಕ ಸಾಲಿನಲ್ಲಿ ಪಿ.ಯು.ಸಿ, ಡಿಪ್ಲೋಮಾ, ತಾಂತ್ರಿಕ ಮತ್ತು ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ರಾಜ್ಯದ ಮತೀಯ ಅಲ್ಪಸಂಖ್ಯಾತರ ಸಮುದಾಯ ವರ್ಗದವರಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಭೌಧ ಮತ್ತು ಪಾರ್ಸಿ ಮತ್ತು ಬೌದ್ದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರ ಹಾಗೂ ಮೆರಿಟ್-ಕಂ-ಮೀನ್ಸ್ ಶುಲ್ಕ ಮರುಪಾವತಿ ವಿದ್ಯಾರ್ಥಿವೇತನ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ರಾಜ್ಯದ ನಿವಾಸಿಯಾಗಿರಬೇಕು, ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 50% […]

Read More

ಸಂತ ಜೆರೋಸಾ ಹೈಸ್ಕೂಲ್ ಮಂಗಳೂರು ಇಲ್ಲಿ ಫೆಬ್ರವರಿ 10 2024ರಂದು ಶಾಲೆಯ ಇಂಗ್ಲೀಷ್ ಟೀಚರ್ ಹೇಳಿದ ಪಾಠದ ವಿಷಯದಲ್ಲಿ ಸ್ಥಳೀಯ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಮತ್ತು ಹಲವು ಸಂಘಟನೆಯ ಕಾರ್ಯಕರ್ತರು ಮಾಡಿದ ಆಪಾದನೆಯಲ್ಲಿ ಯಾವುದೇ ಸತ್ಯಾಂಶ ಇರುವುದಿಲ್ಲ ಎಂಬುದಾಗಿ ಸ್ಥಳೀಯ ಪೋಲಿಸರ ವರದಿಯಲ್ಲಿ ಉಲ್ಲೇಖಿಸಲಾಗಿರುವುದು ತಿಳಿದು ಬಂದಿರುತ್ತದೆ. ಹೀಗಿರುವಾಗ ಶಾಸಕರ ಮುಖಂಡತ್ವದಲ್ಲಿ ನಡೆದ ಘಟನೆಗಳು ಖಂಡನೀಯವಾಗಿರುತ್ತವೆ ಎಂದು ಹೇಳಲು ವಿಷಾದಿಸುತ್ತೇವೆ. ನಿಷ್ಪಕ್ಷ ನ್ಯಾಯ ನೀಡಬೇಕಾದ ಶಾಸಕರು ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು ಶಾಲಾ ಮಕ್ಕಳನ್ನು ಒಟ್ಟುಕೂಡಿಸಿ, ಅವರನ್ನು […]

Read More

Shivamogga, February 19, 2024: 2nd Annual Orientation program of Karnataka Regional Service of Communion (KRSC) held at Sannidhi, Pastoral Renewal Centre, Shivamogga on 17th & 18th, 2024. Diocesan Service of Communion (DSC) leaders from 14 Dioceses of Karnataka gathered on February 16th Friday evening at Sannidhi, Shivamogga. Sannidhi Director Bishop Elect of Diocese of Karwar […]

Read More

ಬೆಂಗಳೂರು: ಮೆಂಡಿಸ್ ಮತ್ತು ಲೋಬೋ ಅಸೋಸಿಯೇಟ್ಸ್ 11ನೇ ಫೆಬ್ರವರಿ 2024 ರಂದು ಭಾನುವಾರದಂದು ಮೆಂಡೆಸ್ ಮತ್ತು ಲೋಬೋ ಅಸೋಸಿಯೇಟ್ಸ್, ಬೆಂಗಳೂರುನಲ್ಲಿ ಆರಂಭವಾಯಿತು, ಇದರ ಉದ್ಘಾಟನೆಯನ್ನು ಮಂಗಳೂರಿನ ಖ್ಯಾತ ನ್ಯಾಯವಾದಿ ಶ್ರೀ ಎಂ.ಪಿ.ಶೆಣೈ ನೇರವೆರಿಸಿದರು ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ವಕೀಲರಾದ ಶ್ರೀ ರಾಜಶೇಖರ್ ಡಾ ಗಾಡ್ಫ್ರೇ ಮೆಂಡೆಸ್ ಗ್ಲೋಬಲ್ ಅಫೇರ್ಸ್ ಫ್ರಾಂಕ್ಲಿನ್ ಓಹಿಯೋ USA. ಡಾ. ಜಾನೆಟ್ ಅಲೆಕ್ಸಾಂಡರ್ ಕ್ಯಾಸ್ಟೆಲಿನೊ ಪ್ರಮುಖ ಚರ್ಮರೋಗ ತಜ್ಞರು, ಡರ್ಮಝೀಲ್ ಕ್ಲಿನಿಕ್, ಎಚ್ಎಸ್ಆರ್ ಲೇಔಟ್, ಬೆಂಗಳೂರು, ಉಪಸ್ಥಿತರಿದ್ದರು. ಕಛೇರಿಯನ್ನು ವಂದನೀಯ ಫಾದರ್ ವಿನೋದ್ […]

Read More

ಶ್ರೀನಿವಾಸಪುರ : ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ಆದೇಶದಂತೆ ಮಾನ್ಯ ಜಿಲ್ಲಾಧಿಕಾರಿಗಳು ಇ-ಖಾತಾ ಅಂದೋಲನವನ್ನು ಏರ್ಪಡಿಸಲು ಆದೇಶಿಸಿದ್ದು, ಅದರಂತೆ ಫೆಬ್ರವರಿ 12 ರಿಂದ ಮಾರ್ಚ್ 12 ವರೆಗೆ ಪಟ್ಟಣದಲ್ಲಿ ಇ-ಆಸ್ತಿ ಅಂದೋಲನವನ್ನು ಹಮ್ಮಿಕೊಂಡಿದ್ದು, ಪುರಸಭೆಯ ಅಧಿಕಾರಿಗಳ ತಂಡ ನಿಮ್ಮ ಮನೆಬಾಗಿಲಿಗೆ ಬಂದು ಇ-ಆಸ್ತಿ ಮಾಡಿಕೊಳ್ಳಲು ಖಾತೆದಾರರು ತಮ್ಮ ಪೋಟೋ, ಮನೆ/ನಿವೇಶನದ ಪೋಟೋ, ಚುನಾವಣಾ ಗುರ್ತಿನ ಚೀಟಿ/ ಪಾನ್ ಕಾರ್ಡ್, ಸ್ವತ್ತಿನ ಕ್ರಯಪತ್ರ, ಇಸಿ 23-24 ಪ್ರಸ್ತುತ ಸಾಲಿನ ಆಸ್ತಿಯ ತೆರಿಗೆ ಪಾವತಿಸರಬೇಕು. ಬಡಾವಣೆ ಅನುಮೋದನಾ ನಕ್ಷೆ […]

Read More

ಮಂಗಳೂರು: YCS/YSM ಕರ್ನಾಟಕ ಪ್ರಾದೇಶಿಕ ಮಂಡಳಿಯು ತಮ್ಮ ಮುಂಬರುವ ಪ್ರಾದೇಶಿಕ ಸಮಾವೇಶದ ಲೋಗೋ ಬಿಡುಗಡೆ ಕಾರ್ಯಕ್ರಮವನ್ನು 11ನೇ ಫೆಬ್ರವರಿ 2024 ರಂದು ಮಂಗಳೂರಿನ ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಅಂಡ್ ಎಜುಕೇಶನ್‌ನಲ್ಲಿ ಸಂದೇಶ ಅವಾರ್ಡ್ಸ್ 2024 ರ ಸಂದರ್ಭದಲ್ಲಿ ಆಯೋಜಿಸಿದೆ. ಬೆಂಗಳೂರು ಆರ್ಚ್‌ಡಯಾಸಿಸ್‌ನ ಆರ್ಚ್‌ಬಿಷಪ್ ಮೋಸ್ಟ್ ರೆವ್ ಡಾ ಪೀಟರ್ ಮಚಾಡೋ, ಮೋಸ್ಟ್ ರೆವ್ ಡಾ ಹೆನ್ರಿ ಕರ್ನಾಟಕ ಕೆಆರ್‌ಸಿಬಿಸಿ ಯುವ ಆಯೋಗದ ಅಧ್ಯಕ್ಷ ಬಿಷಪ್ ಡಿಸೋಜ, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ಡಾ.ಪೀಟರ್ ಪೌಲ್ ಸಲ್ಡಾನ್ಹಾ, […]

Read More
1 22 23 24 25 26 181