
ಬಾರ್ಕೂರು; ರಾಷ್ಟ್ರೀಯ ಹಿರಿಯ ಪ್ರಾಥಮಿಕ ಶಾಲೆ, ಉದ್ದಲಗುಡ್ಡೆ ಹನೇಹಳ್ಳಿ- ಬಾರ್ಕೂರು, ಡಿಸೆಂಬರ್ 23, 2024 ರಂದು ತನ್ನ ಹೊಚ್ಚಹೊಸ ಬ್ಯಾಡ್ಮಿಂಟನ್ ಅಂಕಣದ ಉದ್ಘಾಟನೆಯೊಂದಿಗೆ ಒಂದು ಮಹತ್ವದ ಸಂದರ್ಭವನ್ನು ಗುರುತಿಸಿದೆ. ಲಯನ್ಸ್ ಕ್ಲಬ್ ಬಾರ್ಕೂರ್ ನೇತೃತ್ವದಲ್ಲಿ ಈ ಉಪಕ್ರಮವು ಕ್ರೀಡೆ ಮತ್ತು ಫಿಟ್ನೆಸ್ ಅನ್ನು ಬೆಳೆಸುವಲ್ಲಿ ಅವರ ಅಚಲ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ. ನೂತನ ಬ್ಯಾಡ್ಮಿಂಟನ್ ಅಂಕಣವನ್ನು ಲಯನ್ಸ್ ಕ್ಲಬ್ ನ ವಲಯ ಒಂದರ ಅಧ್ಯಕ್ಷ ಲಯನ್ ಪ್ರಕಾಶ್ ಶೆಟ್ಟಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ […]

ಬೀದರ್ ಹುಮನಾಬಾದಿನ ಸೈಂಟ್ ಮೇರಿ ಶಾಲೆಯಲ್ಲಿ ಡಿಸೆಂಬರ್ 23,2024 ಸೋಮವಾರ ಕ್ರಿಸ್ಮಸ್ ಹಬ್ಬ ಆಚರಿಸಲಾಯಿತು. ಮಕ್ಕಳು ಅನೇಕ ಹಾಡುಗಳಿಗೆ ಡ್ಯಾನ್ಸ್ ಮಾಡಿದರು ಹಾಗೂ ಯೇಸು ಕ್ರಿಸ್ತನ ಜನನದ ರೂಪಕವನ್ನು ಅರ್ಥ ಭರಿತವಾದ ಪ್ರದರ್ಶನ ಪಸ್ತೂತ ಪಡಿಸಿದರು.ರೆ. ಫಾದರ್ ಡೇವಿಡ್, ಅಧ್ಯಕ್ಷ ಸ್ಥಾನವನ್ನು ವಹಿಸಿದರು ಶಾಲೆ ವ್ಯವಸ್ಥಾಪಕರಾದ ರೆ. ಫಾದರ್ ಸಚಿನ್ ಕ್ರಿಸ್ಟಿ ರವರು ದಿವ್ಯ ಸಾಹಿತ್ಯವನ್ನು ವಹಿಸಿದರು. ವಿಶೇಷ ಆಹ್ವಾನಿತರಾಗಿ ಟೀಚರ್ ಸಂಗೀತ ರವರು ಭಾಗವಹಿಸಿದ್ದರು. ಪುಟಾಣಿ ಮಕ್ಕಳ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಂತಹ ಪೋಷಕರು ಸಂತೋಷವನ್ನು ವ್ಯಕ್ತಪಡಿಸಿದರು. ಈ […]

ಕುಂದಾಪುರ : ಜಮಿಯತುಲ್ ಮುಸ್ಲಿಮೀನ್ ಕುಂದಾಪುರ ಹಾಗೂ ಕುಂದಾಪುರ ಗ್ರೂಪ್ ಚಾರಿಟೇಬಲ್ ಸೆಂಟರ್ ಇವರ ಸಹಯೋಗದಲ್ಲಿ ದಾನಿಗಳಿಂದ ನೆರವಿನಿಂದ ಸುಮಾರು 10ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಎರಡು ಮನೆಗಳನ್ನು ಬಡತನದಿಂದ ವಸತಿ ಸೌಕರ್ಯ ವಿಲ್ಲದೆ ದಯನೀಯ ಸ್ಥಿತಿಯಲ್ಲಿದ್ದ ಕುಂದಾಪುರ ಕಸಬಾ ಗುಡ್ಡೆ ನಿವಾಸಿಗಳಾದ ಮೈಮುನಾ ಹಾಗೂ ರಮಿಝ ಇವರಿಗೆ ಇಂದು ಸೋಮವಾರ( 23.12.24) ಹಸ್ತಾಂತರಿಸಲಾಯ್ತು. ಮೌಲನಾ ಶಾಹಿದ್ ಹುಸೇನ್ ಅವರ ಕಿರಾತ್ ಪಠಣದಿಂದ ಆರಂಭ ಗೊಂಡ ಸಭಾ ಕಾರ್ಯ ಕ್ರಮಕ್ಕೆ ಉದ್ಯಮಿ ಶೇಕ್ ಫರೀದ್ ಭಾಷಾ ಹಾಗೂ […]

ಬಜ್ಜೋಡಿ; “ದೇವರು ಮನುಷ್ಯನಾದನು ಮತ್ತು ನಮ್ಮ ನಡುವೆ ವಾಸಿಸಿದನು”. ನಮ್ಮ ಕ್ರೈಸ್ತೇತರ ಸಹೋದರರೊಂದಿಗೆ ಕ್ರಿಸ್ಮಸ್ನ ಪ್ರೀತಿ, ಶಾಂತಿ ಮತ್ತು ಸಂತೋಷದ ಸಂದೇಶವನ್ನು ಹಂಚಿಕೊಳ್ಳಲು ಸೌಹಾರ್ದ ಕೂಟವನ್ನು ಬಜ್ಜೋಡಿಯ ಇನ್ಫೆಂಟ್ ಮೇರಿ ಚರ್ಚ್ನಲ್ಲಿ ಡಿಸೆಂಬರ್ 22 ರ ಭಾನುವಾರ ಬೆಳಿಗ್ಗೆ ಆಯೋಜಿಸಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಫಾ. ಡೊಮಿನಿಕ್ ವಾಸ್, ಪ್ಯಾರಿಷ್ ಅರ್ಚಕ ಮತ್ತು ಗೌರವ ಅತಿಥಿಗಳು: ಕೇಶವ ಮರೋಳಿ, ಕಾರ್ಪೊರೇಟರ್; ನವೀನ್ ಡಿಸೋಜಾ, ಕಾರ್ಪೊರೇಟರ್; ಜೇಮ್ಸ್ ಪ್ರವೀಣ್, ಕಾರ್ಪೊರೇಟರ್; ಧರ್ಮಯ್ಯ, ನಿವೃತ್ತ ಉಪ ಪೊಲೀಸ್ ಆಯುಕ್ತ ನಿವೃತ್ತ ಎಎಸ್ […]

ಕುಂದಾಪುರ,ಡಿ.22: ಸ್ಥಳೀಯ ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಡಿ.21 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ವಂ।ಭಗಿನಿ ಸುಪ್ರಿಯಾ ವಹಿಸಿದ್ದು, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೋಲಿ ರೋಜರಿ ಮಾತಾ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಪ್ರತಿಭಾ ಪುರಸ್ಕ್ರತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ “ನಿಮ್ಮ ತಂದೆ ತಾಯಿಗಳೇ ನಿಮಗೆ ಮೊದಲ ಗುರುಗಳು, ಯಾಕೆಂದರೆ ಅವರು ನಡೆಸುವ ಜೀವನ ನೋಡಿ ನೀವು ಅದನ್ನು ಅನುಕರಣೆ ಮಾಡಿ […]

ಬೆಂಗಳೂರು; ಸೇಂಟ್ ಜೋಸೆಫ್ ಶಾಲೆಯು ತನ್ನ ದಶವಾರ್ಷಿಕ ವರ್ಷವನ್ನು 19 ಡಿಸೆಂಬರ್ 2024 ರಂದು ಶೈಲಿ, ಆಡಂಬರ ಮತ್ತು ವಿಜೃಂಭಣೆಯಿಂದ ಆಚರಿಸಿತು. ಶಾಲೆಯ ಕಾರ್ನೀವಲ್ – ‘ಲಾ ಫೆರಿಯಾ’ ಒಂದು ಮೋಜಿನ ತುಂಬಿದ ಲೋಕೋಪಕಾರಿ ಕಾರ್ಯಕ್ರಮವಾಗಿದ್ದು, ಇದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಆಟಗಳು, ಆಹಾರದ ಅತ್ಯಾಕರ್ಷಕ ದಿನಕ್ಕಾಗಿ ಒಟ್ಟುಗೂಡಿಸಿತು. ಮತ್ತು ಮನರಂಜನೆ. ಇದು ಸಂಸ್ಕೃತಿ, ಸಮುದಾಯ ಮತ್ತು ಸೃಜನಶೀಲತೆಯ ರೋಮಾಂಚಕ ಆಚರಣೆಯಾಗಿದೆ, ಬಣ್ಣಗಳು, ಸುವಾಸನೆ ಮತ್ತು ಸಂಪ್ರದಾಯಗಳ ಸ್ವರಮೇಳ, ಅಲ್ಲಿ ಪ್ರತಿ ಘಟನೆ, ಪ್ರದರ್ಶನ ಮತ್ತು […]

ಬೆಳಗಾವಿ ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಅವಾಚ್ಯ ಪದ ಬಳಕೆ ಆರೋಪ ಹಿನ್ನೆಲೆಯಲ್ಲಿ ಬಿಜೆಪಿ ಎಂಎಲ್ ಸಿ, ಸಿ.ಟಿ.ರವಿ ಅವರನ್ನು ಬಂಧಿಸಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಅವಾಚ್ಯ ಪದ ಬಳಕೆಯ ವಿಚಾರವಾಗ್ ಬೆಳಗಾವಿಯ ಹಿರೇಬಾಗೇವಾಡಿ ಪೊಲಿಸ್ ಠಾಣೆಯಲ್ಲಿ ಸಿ.ಟಿ.ರವಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಬಿಎನ್ ಎಸ್ ಕಾಯ್ದೆ 75 ಹಾಗೂ 79ರ ಅಡಿಯಲ್ಲಿ ಕೇಸ್ ದಾಖಲಾಗಿದೆ. ಎಫ್ ಐಆರ್ ದಾಖಲಾದ ಬೆನ್ನಲ್ಲೇ ಹಿರೇಬಾಗೇವಾಡಿ ಪೊಲೀಸರು ಬೆಳಗಾವಿ ಸುವರ್ಣಸೌಧದಲ್ಲಿ ಸಿ.ಟಿ.ರವಿ ಅವರನ್ನು ಬಂಧಿಸಿದ್ದಾರೆ. […]

ಬೆಳ್ತಂಗಡಿ ; ಕ್ರಿಸ್ಮಸ್ ಹಬ್ಬಕ್ಕೆ ತಯಾರಿಯಲ್ಲಿರುವಾಗ ಕರೆಂಟ್ ಶಾಕ್ ಆಗಿ ಶಾಲಾ ವಿದ್ಯಾರ್ಥಿ ಮೃತಪಟ್ಟ ಘಟನೆ ಡಿ.19ರ ಗುರುವಾರ ಸಂಭವಿಸಿದೆ. ಬೆಳ್ತಂಗಡಿ ತಾಲೂಕಿನ ಪೆರೋಡಿತ್ತಾಯನ ಕಟ್ಟೆ ಶಾಲೆ ಬಳಿ ನಿವಾಸಿ ಬೆಳ್ತಂಗಡಿ ಖಾಸಗಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿ ದಿ.ಸ್ಟ್ಯಾನ್ಲಿ ಡಿಸೋಜ ಅವರ ಪುತ್ರ ಸ್ಟೀಫನ್ (14) ಮೃತಪಟ್ಟರು. ಸ್ಟೀಫನ್ ಮನೆಗೆ ಕ್ರಿಸ್ಮಸ್ ಅಂಗವಾಗಿ ಸಂಜೆ ಕೆರೋಲ್ ಬರುವ ಹಿನ್ನೆಲೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟರು. ಕಳೆದ ಕೆಲ ವರ್ಷಗಳ ಹಿಂದೆ […]

Goa; 22 Christmas hampers were distributed to 3L (least, last, lost) families in the name of 3L friends. Each hamper contains snacks worth Rs. 1,000 in a nice jute bag. These snacks do not spoil for two months.Christmas is an occasion to share, care and love for everyone, especially the marginalized 3L children and adults […]