
JANANUDI.COM NETWORK ಕುಂದಾಪುರ,ಒ.10: ಉಡುಪಿ ಧರ್ಮ ಪ್ರಾಂತ್ಯದ ಅತ್ಯಂತ ಹಿರಿಯ ಇಗರ್ಜಿಯಾದ ರೋಜರಿ ಮಾತಾ ಇಗರ್ಜಿಯು 450 ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಇಗರ್ಜಿಯು ಹಲವಾರು ಯೋಜನೆಗಳ ಮೂಲಕ ನವೀಕ್ರತಗೊಳ್ಳುತ್ತಾ ಇದೆ. ಈ ಯೋಜನೆಗಳ ನೆರವಿಗಾಗಿ ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಸಂಸ್ಥೆಯು ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರಿಗೆ ದೇಣಿಗೆಯ ರೂಪದಲ್ಲಿ ಒಂದು ಲಕ್ಷ ರೂಪಾಯಿಗಳ ಚೆಕ್ಕೆನ್ನು ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ಅಧ್ಯಕ್ಷರಾದ ಜೋನ್ಸನ್ ಡಿ’ಆಲ್ಮೇಡಾ ಹಸ್ತಾಂತರಿಸಿದರು. “ಚೆಕ್ಕನ್ನು ಹಸ್ತಾಂತರಿಸಿ […]

JANANUDI.COM NETWORK ಬೀಜಾಡಿ: ನಮ್ಮ ನೆಲದ ಸಂಸ್ಕ್ರತಿ, ಕಲೆ, ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ಕೆಲಸ ಕನ್ನಡ ಜಾನಪದ ಪರಿಷತ್ ಮಾಡುತ್ತಿದೆ. ಸೋಭಾನೆ ಸಹಿತ ಇನ್ನಿತರ ಜಾನಪದ ಕಲೆಗಳ ದಾಖಲಿಕರಣ ಮಾಡುವುದರ ಮೂಲಕ ಮುಂದಿನ ಪೀಳಿಗೆಗೆ ಅದು ಅನುಕೂಲವಾಗಲಿದೆ ಎಂದು ಕನ್ನಡ ಜಾನಪದ ಪರಿಷತ್ನ ವಿಭಾಗೀಯ ಸಂಚಾಲಕಿ ಡಾ.ಭಾರತಿ ಮರವಂತೆ ಹೇಳಿದರು.ಅವರು ಭಾನುವಾರ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ, ಬೀಜಾಡಿ ಗೋಪಾಡಿ ಮಿತ್ರ ಸಂಗಮ, ರೋಟರಿ ಸಮುದಾಯ ದಳ […]

JANANUDI.COM NETWORK ಕುಂದಾಪುರ, ಅ.2: ಕುಂದಾಪುರ ಕಥೊಲಿಕ್ ಕುಂದಾಪುರ ಘಟಕದಿಂದ ಗಾಂಧಿ ಜಯಂತಿ ಆಚರಣೆಯನ್ನು ಕುಂದಾಪುರ ಚರ್ಚ್ ಸಭಾ ಭವನದಲ್ಲಿ ಆಚರಿಸಲಾಯಿತು. ‘ಈ ಸಂದರ್ಭದಲ್ಲಿ ಭಂಡಾರ್ಸ್ರ್ಕಾರ್ ಕಾಲೇಜಿನ ಕನ್ನಡ ಉಪನ್ಯಾಸಕ ಮಂಜುನಾಥ್ ಕೆ.ಎಸ್. ಮಾತನಾಡಿ ‘ಗಾಂಧೀಜಿಯ ತತ್ವಗಳು ಇಂದು ಕ್ಷೀಣಿಸುತ್ತಿರವಾಗ, ಮುಂದೆ ಗಾಂಧಿಜಿಯ ಇರುವಿಕೆ ಇರುತ್ತದೊ ಇಲ್ಲವೊ ಗೊತ್ತಿಲ್ಲಾ. ಗಾಂಧಿಜಿ ಭಾರತದ ಬಗ್ಗೆ ಕಂಡ ಕನಸು ಬೇರೆಯೇ ಬೇರೆ. ಆದರೆ ಇಂದು ನಾವು ಕಾಣುವ ಭಾರತವೇ ಬೇರೆ. ಅವರು ಮಾನವರಲ್ಲಿ ವರ್ಣ ಭೇದ ನಿಲ್ಲಬೇಕೆಂದು ಹೋರಾಟ ಮಾಡಿದ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ,ಸೆ.11: ಪ್ರತಿಯೊಬ್ಬ ಪತ್ರಕರ್ತರಿಗೂ ಅರೋಗ್ಯ ಕಾರ್ಡ್ ಅವಶ್ಯಕತೆ ಇದೆ. ಕೊರೋನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ವಾರಿಯರ್ಸ್ಗಳಿಗಿಂತ ಹೆಚ್ಚಾಗಿ ಕೆಲಸ ನಿರ್ವಹಿಸುವ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ನೀಡಲು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ರಿಯಾಯಿತಿ ದರದ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ರಾಜ್ಯದಲ್ಲಿ […]

JANANUDI.COM NETWORK ಸಪ್ತೆಂಬರ್ ೫ ತಾರಿಕೆರ್ ’ಶಿಕ್ಷಕಾಂಚೊ ದೀಸ್’ ಆಚರಣ್ ಕರ್ಚ್ಯಾ ದಿಸಾ, ಆಶಾವಾದಿ ಪ್ರಕಾಶನಾನ್ ’ಅಖಿಲ್ ಭಾರತೀಯ್ ಮಟ್ಟಾಚ್ಯಾ ಕೊಂಕಣಿ ಶಿಕ್ಷಕ್ ಕವಿಂಚಿ ಕವಿಗೋಶ್ಟಿ’ ಡಿಜಿಟಲ್ ಮಾಧ್ಯಮಾಚೆರ್ ಚಲಯ್ಲಿ. ಗೊಂಯ್, ಕರ್ನಾಟಕ್, ಮಹಾರಾಶ್ಟ್ರ್ ತಶೆಂಚ್ ಕೇರಳಾಥಾವ್ನ್ ವೀಸ್ ಕವಿಂನಿ ಹ್ಯಾ ಕವಿಗೋಶ್ಟಿಂತ್ ವಾಂಟೊ ಘೆತ್ಲೊ. ವಲ್ಲಿ ಕ್ವಾಡ್ರಸಾನ್ ಚಲವ್ನ್ ವೆಲ್ಲ್ಯಾ ಹ್ಯಾ ಕವಿಗೋಶ್ಟಿಂತ್, ಕೊಂಕಣಿ ಪರಿಶದ್ ಕುಮಟಾಚೊ ಅಧ್ಯಕ್ಷ್ ಬಾಬ್ ಅರುಣ್ ಉಭಯಕರ್ ಹಾಣಿಂ ಸ್ವಾಗತ್ ಗೀತ್ ’ಜಯ ಕೊಂಕಣಿ’ ಗಾಯ್ತಚ್, ದೆ|ಬೆನ್ನಾ ರುಜಾಯ್ ತಶೆಂಚ್ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಸನ್ಮಾನ ಮಾರಂಭ ಉದ್ಘಾಟಿಸಿ ಮಾತನಾಡಿ, ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು. ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮುಖ್ಯ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ,ಆ.18: ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆಯವರಿಗೆ ಮತ್ತು ಅಡುಗೆ ಸಹಯಕಿಯರಿಗೆ ತಕ್ಷಣ ಐದು ತಿಂಗಳ ಗೌರವಧನ ನೀಡುವಂತೆ ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಅಫ್ ಇಂಡಿಯಾ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಮತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯಾಧ್ಯಂತ ಇರುವ 54 ಸಾವಿರ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಒಟ್ಟು 1.70 ಲಕ್ಷ ಮಂದಿ ಅಡುಗೆಯವರು ಹಾಗೂ ಅಡುಗೆ ಸಹಾಯಕಿಯರು ತಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಸರಕಾರದಿಂದ ಹೊಸ ಆ್ಯಪ್ ಅಭಿವೃದ್ಧಿ/ 5-15 ನಿಮಿಷ ಮುಂಚೆಯೇ ಆರ್ಭಟದ ಮಾಹಿತಿಮಿಂಚಿನ ಸಂಚಲನದ ಸಂದೇಶ ನೀಡುವ ತಂತ್ರಾಂಶ ರೈತರ ಜೀವರಕ್ಷಕಸಿಡಿಲಿಗೆ ಆಪತ್ಬಾಂಧವವಾಗಲಿದೆ ದಾಮಿನಿಸಿಡಿಲಿಗೆ ಕೊಡೆಯಾಗಿ ದಾಮಿನಿಮಳೆಗಾಲದ ಜೊತೆಗೆ ಸಿಡಿಲಿನ ಅನಾಹುತಗಳೂ ಜೋರು. ಮುಂಗಾರು ಕಾಲದಲ್ಲಿ ಆರ್ಭಟಿಸುವ ಗುಡುಗು-ಸಿಡಿಲು ಪ್ರಾಣಕ್ಕೆ ಕುತ್ತು ತರಬಹುದೆಂದು ಆತಂಕಪಡುವವರ ನೆರವಿಗೆಂದೇ ದಾಮಿನಿ ಬರಲಿದ್ದಾಳೆ!ಕಳೆದ ತಿಂಗಳ ಜೂನ್ 25 ರಂದು ಬಿಹಾರ ರಾಜ್ಯದಲ್ಲಿ ಸುಮಾರು 83 ಜನರು ಹಾಗೂ ಉತ್ತರ ಪ್ರದೇಶದಲ್ಲಿ ಸುಮಾರು 24 ಮಂದಿ ಮಿಂಚಿನ […]
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: 74ನೇ ಸ್ವಾತಂತ್ರ್ಯೋಸವದ ಅಂಗವಾಗಿ ರಾಯಲ್ಪಾಡಿನ ಗ್ರಾಮದಲ್ಲಿ ಮುಸ್ಲಿಮ್ ಸಮುದಾಯದಿಂದ ಗ್ರಾಮದ ಪ್ರಮುಖ ಬೀದಿ ಗಳಲ್ಲಿ ಭಾರತ ದೇಶದ ರಾಷ್ಠ್ರದ ಧ್ವಜವನ್ನು ಹಿಡಿದು ಭಾರತಾಂಬೆಗೆ ಜೈ ಕಾರದ ಘೋಷಣೆ ಕೂಗಿ ಸಂಬ್ರಮಿಸಿದರು. ಚಿಕ್ಕ ಮಕ್ಕಳು, ಹೆಂಗಸರು,ಯುವಕರು ಇದ್ದು ಮುಖಂಡರಾದ ಶಬ್ಬೀರ್,ಇನಾಯುತ್ತುಲ್ಲಾ, ರಫೀಕ್, ಪ್ರಕಾಶ್ ಶೇಠ್ ಇದ್ದರು