ಶ್ರೀನಿವಾಸಪುರ : ಬೇಸಿಗೆ ಕಾಲ ಪ್ರಾರಂಭವಾದ್ದರಿಂದ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಲಾಗಿದೆ. ಎಲ್ಲಿ ಶುದ್ಧ ನೀರಿನ ಘಟಕವು ಕೆಟ್ಟುಹೋಗಿದೆಯೋ ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರವನ್ನು ರವಾನಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಟಾಸ್ಕ್ ಪೋರ್ಸ್ ಮಾಡಲಾಗಿದೆ. ಯಾವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆಯೂ ಅವುಗಳನ್ನ ಪತ್ತೆ ಹಚ್ಚಿ ತಕ್ಷಣ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.ಪಟ್ಟಣದ ಹೊರವಲಯದ ಹೊಗಳಗೆರೆ ಮಾವು ಸಂಶೋದನಾ ಕೇಂದ್ರದಲ್ಲಿ ಸೋಮವಾರ […]

Read More

ಶ್ರೀನಿವಾಸಪುರ : ಪಹಲ್ಗಾಮ್‍ನಲ್ಲಿ ನಡೆದ ಘಟನೆಯಲ್ಲಿ ಉಗ್ರಗಾಮಿಗಳು ಗಂಡನನ್ನು ಹೆಂಡತಿ ಮತ್ತು ಕುಟುಂಬದ ಮುಂದೆಯೇ ಗುಂಡಿಕ್ಕಿ ಕೊಂದಿರುವುದು ಅಮಾನವೀಯ ಘಟನೆಯಾಗಿದ್ದು , ಇದರ ಪ್ರತೀಕವಾಗಿ ಇದರ ಹಿಂದೆ ಯಾರು ಯಾರು ಇದ್ದಾರೆ ಅವರವರನ್ನು ಶಿಕ್ಷಿಸುವುದಾಗಿ ನರೇಂದ್ರ ಮೋದಿಯವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಅದರಂತೆ 5 ಉಗ್ರಗಾಮಿ ನೆಲಗಳನ್ನು, 4 ಪಾಕಿಸ್ತಾನದಲ್ಲಿನ ಉಗ್ರಗಾಮಿ ನೆಲಗಳನ್ನು ಉಡೀಶ್‍ಮಾಡಿರುವುದು ಸೈನಿಕರ ಕಾರ್ಯ ಶ್ಲಾಘನೀಯ ಬಿಜೆಪಿ ಪಕ್ಷದ ಜಿಲ್ಲಾ ಮಾಜಿ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಎಂದರು.ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಬಿಜೆಪಿ ಪಕ್ಷ , ಜೆಡಿಎಸ್ […]

Read More

ಶ್ರೀನಿವಾಸಪುರ : ಇಲ್ಲಿನ ಎಲ್ಐಸಿ ಉಪಶಾಖೆಯಲ್ಲಿ ಶುಕ್ರವಾರ ವಿಶೇಷ ಸಮಾರಂಭವೊಂದು ಜರುಗಿತು. ಇತ್ತೀಚಿಗೆ ಬೆಂಗಳೂರು ವಿಭಾಗ-2 ಕಚೇರಿಗೆ ವರ್ಗಾವಣೆಗೊಂಡಿರುವ ಉಪಶಾಖೆಯ ವ್ಯವಸ್ಥಾಪಕ ಎಸ್.ವಿ. ಪ್ರಸಾದ್ ಅವರಿಗೆ ವಿದಾಯ ಕೋರಲಾಯಿತು ಹಾಗೂ ಅವರ ಸೇವೆಗಳನ್ನು ಗೌರವಿಸಲಾಯಿತು. ಈ ಸಂದರ್ಭ ಅವರ ಧರ್ಮಪತ್ನಿಯೊಂದಿಗೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಹಳೆಯ ಜವಾಬ್ದಾರಿಯಿಂದ ಬಿಡುಗಡೆಯಾದ ಎಸ್.ವಿ. ಪ್ರಸಾದ್ ಅವರು ಶ್ರೀನಿವಾಸಪುರದಲ್ಲಿ ಜನಸಾಮಾನ್ಯರ ಜತೆ ಸಮರ್ಪಿತ ಸೇವೆ ನೀಡಿ ಗೌರವವನ್ನು ಗಳಿಸಿದ್ದರು. ಸಿಬ್ಬಂದಿ ಮತ್ತು ಅಧಿಕಾರಿಗಳು ಅವರ ಸೇವಾ ಮನೋಭಾವವನ್ನು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. […]

Read More

ಶ್ರೀನಿವಾಸಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀನಿವಾಸಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳು ಬುದ್ಧವಾರ ಚಿಂತಾಮಣಿಯಲ್ಲಿನ ತಮ್ಮ ಸ್ವಗೃಹ ಕಚೇರಿಯಲ್ಲಿ ತಾಲೂಕು ಶಾಸಕರಾದ ಜಿ.ಕೆ. ವೆಂಕಟಶಿವಾರೆಡ್ಡಿ ಅವರನ್ನು ಸನ್ಮಾನಿಸಿದರು. ಅಧ್ಯಕ್ಷರಾಗಿ ರೆಡ್ಡಪ್ಪ ಆರ್ ಎಸ್ (ರೋಣೂರು ರೆಡ್ಡಿ), ಪ್ರಧಾನ ಕಾರ್ಯದರ್ಶಿಯಾಗಿ ರಘುನಾಥ ರೆಡ್ಡಿ ಕೆ ನೇಮಕಗೊಂಡಿದ್ದರು. ಪದಾಧಿಕಾರಿಗಳೊಂದಿಗೆ ಅವರು ಶಾಸಕನನ್ನು ಭೇಟಿಯಾಗಿ ತಮ್ಮ ಅಭಿಮಾನ ಸೂಚಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ, “ನಿಮ್ಮ ಕೋರಿಕೆಯಂತೆ ಬಿಇಓ ಕಚೇರಿಗೆ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣದ […]

Read More

ಶ್ರೀನಿವಾಸಪುರ : ಇದು ನಮ್ಮ ತಾಲೂಕು ನನಗೆ ಜನ್ಮ ನೀಡಿದ ಸ್ಥಳ . ನಮ್ಮ ಮನೆ ಶುದ್ಧವಾಗಿರಬೇಕು ಆಗ ಬೇರೆಯವರಿಗೆ ಹೇಳಲು ಸಾಧ್ಯ. ನಮ್ಮ ತಾಲೂಕಿನ ಅಧಿಕಾರ ವರ್ಗದವರು ಸಾರ್ವಜನಿಕರ ಕೆಲಸಗಳು ಸರಿಯಾಗಿ ಮಾಡಿ . ಬೇರೆಯವರಿಗೆ ಮಾದರಿಯಾಗಬೇಕು ಎಂದು ಉಪಲೋಕಾಯುಕ್ತ ವೀರಪ್ಪ ತಿಳಿಸಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ಆಗ ರಾಜ್ಯದಲ್ಲಿ ನಾನು ಯಾವ ತಾಲೂಕು, ಜಿಲ್ಲೆಗಳಲ್ಲಿ ಓಡಾಡಲು ಸಾಧ್ಯ . ಅಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಲು ಸಾಧ್ಯ. ಇಲ್ಲವಾದಲ್ಲಿ […]

Read More

ಶ್ರೀನಿವಾಸಪುರ : ನೀವು ಇದ್ದರೆ ಎಪಿಎಂಸಿ ಅಧಿಕಾರಿಗಳು ಹಾಗು ಏಜೆಂಟ್‍ಗಳು ಇಲ್ಲ. ನಿಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ನಾವು ಬಂದಿದ್ದೇವೆ ಎಂದು ಉಪ ಲೋಕಾಯುಕ್ತ ವೀರಪ್ಪ ರೈತರಿಗೆ ತಿಳಿಸಿದರು. ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳಿಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿ ಮಾತನಾಡಿದರು.ಇದೇ ಸಮಯದಲ್ಲಿ ರೈತರಾದ ತಿನ್ನಲಿ ರಾಮಚಂದ್ರಾರೆಡ್ಡಿ, ದೇವರಾಜ್ ನಮ್ಮ ಬಳಿ ಕಮೀಷನ್ 10 ರೂ ಪಡೆಯುತ್ತಾರೆ. ಆದರೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಯ ಬಗ್ಗೆ ದೂರಿದರು. ರೈತ ದೇವರೆಡ್ಡಿಹಳ್ಳಿ ಮಾರಪ್ಪರೆಡ್ಡಿ ಮಾತನಾಡಿ ಅಮೀರ್‍ಜಾನ್ ಎಂಬುವವರಿಗೆ […]

Read More

ಶ್ರೀನಿವಾಸಪುರ : ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಈ ಮಹಾದ್ವಾರ ನಿರ್ಮಾಣ ಮಾಡಿರುವಂಥದ್ದು ತುಂಬಾ ಸಂತೋಷದ ವಿಷಯ ಒಂದು ಮನೆಗೆ ಮುಖ್ಯ ಬಾಗಿಲು ಎಷ್ಟು ಮುಖ್ಯವೋ ಗ್ರಾಮಕ್ಕೆ ಅದೇ ರೀತಿ ಮಹಾದ್ವಾರ ಅಷ್ಟೆ ಮುಖ್ಯ ಎಲ್ಲರೂ ಒಗ್ಗಟ್ಟಿನಿಂದ ಸಂತೋಷವಾಗಿರುವುದನ್ನು ಕಂಡು ತುಂಬಾ ಸಂತೋಷವಾಗುತ್ತಿದ್ದು ಇದೇ ರೀತಿಯಾಗಿ ಎಲ್ಲಾ ಗ್ರಾಮಗಳಲ್ಲಿಯೂ ಸಹ ಅಣ್ಣ ತಮ್ಮಂದಿರಂತೆ ಅಕ್ಕ ತಂಗಿಯರಂತೆ ಸೌಹಾರ್ದತೆಯಿಂದ ಬದುಕಬೇಕು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ತಿಳಿಸಿದರು.ತಾಲೂಕಿನ ಬಂಗವಾದಿ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಹಾಗೂ […]

Read More

ಶ್ರೀನಿವಾಸಪುರ : ದೇಶದ ಅತಿ ದೊಡ್ಡ ಮಾವು ಉತ್ಪಾದನಾ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವ ಶ್ರೀನಿವಾಸಪುರದಲ್ಲಿನ ಮಾವಿನ ಮಾರುಕಟ್ಟೆ ಈ ವರ್ಷದ ಮೇ 15ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. ಈಗಾಗಲೇ ತಯಾರಿ ಕಾರ್ಯಗಳು ತೀವ್ರಗೊಂಡಿದ್ದು, ಎಪಿಎಂಸಿ ಹಾಗೂ ಖಾಸಗಿ ಮಾರುಕಟ್ಟೆಗಳ ಮಾಲೀಕರು, ರೈತರು ಮತ್ತು ವ್ಯಾಪಾರಸ್ಥರು ಸಜ್ಜಾಗುತ್ತಿದ್ದಾರೆ. ತಾಲೂಕಿನಲ್ಲಿ ಸುಮಾರು 57 ಸಾವಿರ ಎಕರೆ ಭಾಗದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಹಿನ್ನೆಲೆ ಶ್ರೀನಿವಾಸಪುರ ‘ಮಾವಿನ ನಾಡು’, ‘ಮಾವಿನ ರಾಜಧಾನಿ’ ಎಂಬ ಹೆಸರನ್ನು ಸಂಪೂರ್ಣವಾಗಿ ಸ್ಥಾಪಿಸಿಕೊಂಡಿದೆ. ಇಲ್ಲಿನ ಮಾವಿಗೆ ರಾಜ್ಯದಷ್ಟೇ ಅಲ್ಲದೆ […]

Read More

ಶ್ರೀನಿವಾಸಪುರ. ಮೆ..1: ಕಾರ್ಮಿಕರ ಬೆವರ ಹನಿ ಮಾಸುವ ಮುನ್ನ ದುಡಿಮೆಯ ಹಣವನ್ನು ಕಾರ್ಮಿಕರಿಗೆ ಪಾವತಿಸುವ ಜೊತೆಗೆ ಕಾರ್ಮಿಕರ ಇಲಾಖೆಯಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ, ಕೋಟಿ ಕೋಟಿ ಲೂಟಿ ಮಾಡುವ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ರಾಜ್ಯ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಸರ್ಕಾರಗಳನ್ನು ಒತ್ತಾಯಿಸಿದರು.ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಪ್ರಗತಿಪರ ರೈತ ಮಹಿಳೆ ಸಶೀಲ ರವರು ಕೃಷಿ ಭೂಮಿಯಲ್ಲಿ ದುಡಿಯುವ ರೈತ ಮಹಿಳೆಯರಿಗೆ ಸಿಹಿ ಹಂಚಿ ಮಾತನಾಡಿದ ರವರು, ಕೃಷಿ ಕ್ಷೇತ್ರದಿಂದ ಪ್ರಾರಂಭವಾಗುವ ಕಾರ್ಮಿಕರ ದುಡಿಮೆ […]

Read More