ಬಸವೇಶ್ವರ ಭಕ್ತಮಂಡಳಿ,ಶರಣೆಯರ ಬಳಗದಿಂದ ಬಸವಜಯಂತಿ ಕಾರ್ಯಕ್ರಮಗಳಿಗೆ ಚಾಲನೆ ಬಸವ ತತ್ವ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಜೀವನ ಧನ್ಯ-ಡಾ.ಅರವಿಂದ್ ಬಿ.ಜತ್ತಿ