ಹೆಜಮಾಡಿ ಗ್ರಾಮಸ್ಥರಿಗೆ ಆಂಬುಲೆನ್ಸ್ ಉಚಿತ ಸೇವೆ ನೀಡುವರೇ ಆಂಬುಲೆನ್ಸ್ ವಾಹನ ಧಾರ್ಮಿಕಮುಖಂಡರ ಆಶೀರ್ವಾದದೊಂದಿಗೆ ಆರಂಭ

  1. ಶ್ರೀ ಪೌಲ್ ರೋಲ್ಫಿ ಡಿ ಕೋಸ್ತ – ಸಮಿತಿಯ ಅಧ್ಯಕ್ಷರು
  2. ಶ್ರೀಮತಿ ರೇಶ್ಮಾ ಮೆಂಡನ್ – ಅಧ್ಯಕ್ಷರು ಗ್ರಾಮ ಪಂಚಾಯತ್ ಹೆಜಮಾಡಿ
  3. ಶ್ರೀಮತಿ ಶಶಿಕಲಾ – ಅಧ್ಯಕ್ಷರು ಗ್ರಾಮ ಪಂಚಾಯತ್ ಪಡುಬಿದ್ರಿ
  4. ಶ್ರೀ ಸುಭಾಶ್ ಜಿ. ಸಾಲ್ಯಾನ್ – ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹೆಜಮಾಡಿ
  5. ಶ್ರೀ ಪಾಂಡುರಂಗ ಕರ್ಕೇರಾ – ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹೆಜಮಾಡಿ
  6. ಶ್ರೀ ಸುಧೀರ್ ಕರ್ಕೇರಾ – ಅಧ್ಯಕ್ಷರು ಗ್ರಾಮೀಣ ಕಾಂಗ್ರೇಸ್ ಹೆಜಮಾಡಿ
  7. ಶ್ರೀ ರಾಜು – ನಿವೃತ್ತ ಎಲ್ ಐ ಸಿ ಉದ್ಯೋಗಿ
  8. ಶ್ರೀ ಸನಾ ಇಬ್ರಾಹಿಂ – ಸಮಿತಿಯ ಕಾರ್ಯದರ್ಶಿ
    ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.