ರೇಷ್ಮೆ ಬೆಳೆಗಾರರ ಸಹಕಾರ ಸಂಘಕ್ಕೆ ಷಬ್ಬೀರ್ ಅಹ್ಮದ್ ಪಾಷ ಚುನಾಯಿತರಾಗಿದ್ದಾರೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರದಲ್ಲಿ, ಕಸಬಾ ರೇಷ್ಮೆ ಬೆಳೆಗಾರರ ಸಹಕಾರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಷಬ್ಬೀರ್ ಅಹ್ಮದ್ ಪಾಷ ಚುನಾಯಿತರಾಗಿದ್ದಾರೆ.