ಬೊಮ್ಮಾಯಿ ಮಂತ್ರಿ ಮಂಡಳಿಗೆ ಖಾತೆ ಹಂಚಿಕೆ, ಆರಗ ಜ್ಞಾನೇಂದ್ರ-ಗೃಹ ,ವಿ.ಸುನಿಲ್​ಕುಮಾರ್-ಇಂಧನ…

JANANUDI.COM NETWORK

 ಬೆಂಗಳೂರು: ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಬೊಮ್ಮಾಯಿ ಮಂತ್ರಿ ಮಂಡಳದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಗ್ರಹ ಖಾತೆಯನ್ನು ಆರಗ ಜ್ಞಾನೇಂದ್ರ ಅವರಿ ನೀಡಿದ್ದು ಕಾರ್ಕಳದ ವಿ. ಸುನೀಲ್‌ ಕುಮಾರ್‌ ಅವರಿಗೆ ಇಂಧನ, ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಮತ್ತು ಹಿಂದುಳಿದ ವರ್ಗಗಳ ಖಾತೆ ಹಾಗೂ ಸುಳ್ಯದ ಶಾಸಕ ವಿ ಅಂಗಾರ ಅವರಿಗೆ ಮೀನುಗಾರಿಕೆ ಖಾತೆಯನ್ನು ವಹಿಸಲಾಗಿದೆ.

ಯಾವ ಖಾತೆ ಯಾರಿಗೆ ಎಂಬ ವಿವರ ಆ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಆರಗ ಜ್ಞಾನೇಂದ್ರ-ಗೃಹ
ಕೆ.ಎಸ್.ಈಶ್ವರಪ್ಪ-ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್
ಆರ್.ಅಶೋಕ್-ಕಂದಾಯ
ಬಿ.ಶ್ರೀರಾಮುಲು-ಸಾರಿಗೆ
ವಿ.ಸೋಮಣ್ಣ-ವಸತಿ
ಬಿ.ಸಿ.ಪಾಟೀಲ್-ಕೃಷಿ
ಎಸ್.ಟಿ.ಸೋಮಶೇಖರ್-ಸಹಕಾರ
ಡಾ.ಕೆ.ಸುಧಾಕರ್-ಆರೋಗ್ಯ,ವೈದ್ಯಕೀಯ ಶಿಕ್ಷಣ
ಕೆ.ಗೋಪಾಲಯ್ಯ-ಅಬಕಾರಿ
ಶಶಿಕಲಾ ಜೊಲ್ಲೆ-ಮುಜರಾಯಿ, ಹಜ್
ಎಂಟಿಬಿ ನಾಗರಾಜ್-ಪೌರಾಡಳಿತ, ಸಣ್ಣ ಕೈಗಾರಿಕೆ
ಬಿ.ಸಿ.ನಾಗೇಶ್-ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ವಿ.ಸುನಿಲ್ಕುಮಾರ್-ಇಂಧನ
ಉಮೇಶ್ ಕತ್ತಿ-ಆಹಾರ, ಅರಣ್ಯ ಇಲಾಖೆ
ಜೆ.ಸಿ.ಮಾಧುಸ್ವಾಮಿ-ಸಣ್ಣ ನೀರಾವರಿ
ಡಾ.ಸಿ.ಎನ್.ಅಶ್ವತ್ಥ್ ನಾರಾಯಣ-ಉನ್ನತ ಶಿಕ್ಷಣ, ಐಟಿ-ಬಿಟಿ
ಆನಂದ್ ಸಿಂಗ್-ಪರಿಸರ, ಪ್ರವಾಸೋದ್ಯಮ
ಪ್ರಭು ಚೌಹಾಣ್-ಪಶುಸಂಗೋಪಣೆ
ಮುರುಗೇಶ್ ನಿರಾಣಿ-ಬೃಹತ್, ಮಧ್ಯಮ ಕೈಗಾರಿಕೆ
ಶಿವರಾಮ್ ಹೆಬ್ಬಾರ್-ಕಾರ್ಮಿಕ
ಎಸ್.ಅಂಗಾರ-ಮೀನುಗಾರಿಕೆ, ಬಂದರು
ಗೋವಿಂದ ಕಾರಜೋಳ-ಜಲಸಂಪನ್ಮೂಲ
ಕೋಟ ಶ್ರೀನಿವಾಸ ಪೂಜಾರಿ-ಸಮಾಜಕಲ್ಯಾಣ
ಕೆ.ಸಿ.ನಾರಾಯಣಗೌಡ-ಕ್ರೀಡೆ
ಮುನಿರತ್ನ-ತೋಟಗಾರಿಕೆ
ಭೈರತಿ ಬಸವರಾಜ್-ನಗರಾಭಿವೃದ್ಧಿ
ಹಾಲಪ್ಪ ಆಚಾರ್-ಗಣಿ ಮತ್ತು ಭೂವಿಜ್ಞಾನ
ಸಿ.ಸಿ.ಪಾಟೀಲ್-ಲೋಕೋಪಯೋಗಿ