

ಬಳ್ಕೂರಿನ ರಿಕ್ಷಾ ಚಾಲಕನ ಮಗಳು ಅಕ್ಷತಾ, ಪಿ. ಯು.ಸಿ. ವಿದ್ಯಾರ್ಥಿನಿ ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿದ್ದು. ಔಷಧ ಮತ್ತು ಡೈಲೆಸಿಸ್ ಬಗ್ಗೆ ತುಂಬಾ ಖರ್ಚು ಆಗುತ್ತಿದೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಇತರ ಕೆಲವು ಸದಸ್ಯರು ಕೊಡಮಾಡಿದ ರೂಪಾಯಿ 61,000/- ವನ್ನು ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಇವರು ರೋಗಿಯ ತಂದೆಗೆ ಹಸ್ಥಾತರಿಸಿದರು. ಅಲ್ಲದೇ ದೇಣಿಗೆ ನೀಡಿದ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು.