ಜೆಸಿಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗು ಮಾಹಿತಿ ಕಾರ್ಯಕ್ರಮ ಕುಂದಾಪುರ ಚೈತನ್ಯ ವ್ರದ್ಧಾಶ್ರಮ ಸಭಾಗಂಣದಲ್ಲಿ ಜರುಗಿತು

ಕುಂದಾಪುರ: ಜೆಸಿಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗು ಮಾಹಿತಿ ಕಾರ್ಯಕ್ರಮ ಕುಂದಾಪುರ ದ ಚೈತನ್ಯ ವ್ರಶಾಶ್ರಮ ಸಭಾಗಂಣದಲ್ಲಿ ಜರುಗಿತು
ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗು ಮಾಹಿತಿ ಕಾರ್ಯಕ್ರಮ ವನ್ನು ಕುಂದಾಪುರ ದ ಪುರಸಭೆ ಮಾಜಿ ಸದ್ಯಸೆ ಸಿಸಿಲಿ ಕೋಟ್ಯಾನ್ ಉದ್ಘಾಟನೆ ನೆರೆವೇರಿಸಿದರು ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ಅಧ್ಯಕ್ಷತೆ ವಹಿಸಿದರು ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ಗಿರೀಶ್ ಹೆಬ್ಬಾರ್ ಕಾರ್ಯಕ್ರಮ ದ ನಿಯೋಜಕರಾದ ರೇಷ್ಮಾ ಕೋಟ್ಯಾನ್ ಉಪಸ್ಥಿತರಿದ್ದರು
ಕೌಶಲ್ಯ ಅಭಿವೃದ್ಧಿ ಹಾಗು ಮಾಹಿತಿ ಕಾರ್ಯಕ್ರಮ ವನ್ನು ವಲಯ ತರಬೇತಿ ಹಾಗು ಜೆಸಿಐ ಕಲ್ಯಾಣಪುರ ದ ಅಧ್ಯಕ್ಷ ರಾದ ಅನಿತಾ ನರೇಂದ್ರ ತರಬೇತಿ ನೀಡಿದರು
ಜೆಸಿಐ ಕುಂದಾಪುರ ಸಿಟಿ ಯಾ ಮಹ್ಹಿಳಾ ಅಧ್ಯಕ್ಷೆ ಪ್ರೇಮ ಸ್ವಾಗತಿಸಿ ಪೂರ್ವ ಅಧ್ಯಕ್ಷ ಪ್ರಶಾಂತ್ ಹವಾಲ್ದಾರ್ ವಂದಿಸಿದರು