

ಶ್ರೀನಿವಾಸಪುರ , ಪೋಟೋ : ಪಟ್ಟಣದ ಕಟ್ಟೆ ಕೆಳಗಿನ ಪಾಳ್ಯದ ನಿವಾಸಿ ಮಹಿಳೆಯಬ್ಬರಿಗೆ ಬಾಯಿ ಕ್ಯಾನ್ಸರ್ ನಿಂದ ಬಳುತ್ತಿದ್ದ ಹಿನ್ನೆಲೆಯಲ್ಲಿ ಯಾದವ ಸಮಾಜದ ಮುಖಂಡ ಎಂ.ಎಸ್.ಕೃಷ್ಣಪ್ಪ , ಉದ್ಯಮಿ ಬಾಸ್ಕರ್, ಲಾಯರ್, ರಾಧಕೃಷ್ಣರವರು ಮುಂದಿನ ಚಿಕಿತ್ಸೆಗೆ ಆರ್ಥಿಕ ನೆರವನ್ನು ನೀಡಿ, ಈ ಮಹಿಳೆಯ ಮಗಳ ವಿದ್ಯಾಭ್ಯಾಸಕ್ಕೂ ಸಹಾಯ ಹಸ್ತವನ್ನು ನೀಡುವುದಾಗಿ ದಾನಿಗಳು ತಿಳಿಸಿದರು.