ಭಂಡಾರ್ಕಾರ್ಸ್ ಕಾಲೇಜು , ಶ್ರೀ ಕುಂದೇಶ್ವರ ದೇವಸ್ಥಾನ, ಆರೋಗ್ಯ ಇಲಾಖೆ, ಪುರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ “ನಮ್ ಕುಂದಾಪ್ರ- ಸ್ವಚ್ಛ ಕುಂದಾಪ್ರ ೨.೦” ಅಭಿಯಾನ

ಟಿ.ಟಿ ರಸ್ತೆ ವಾರ್ಡ್


ಕುಂದಾಪುರ: ಅಕ್ಟೋಬರ್ ೨ ರಂದು ಇಲ್ಲಿನ ಕುಂದಾಪುರ ಪುರಸಭಾ ವ್ಯಾಪ್ತಿಯ ಟಿ.ಟಿ ರಸ್ತೆ ವಾರ್ಡ್ನಲ್ಲಿ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ ಕಾಲೇಜು , ಶ್ರೀ ಕುಂದೇಶ್ವರ ದೇವಸ್ಥಾನ, ಆರೋಗ್ಯ ಇಲಾಖೆ, ಪುರಸಭೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆದ ಪ್ರಯುಕ್ತ ನಡೆದ ಕಾಯಕ್ರಮ “ನಮ್ ಕುಂದಾಪ್ರ- ಸ್ವಚ್ಛ ಕುಂದಾಪ್ರ ೨.೦” ಬ್ರಹತ್ ಸ್ವಚ್ಛತಾ ಅಭಿಯಾನ ಮತ್ತು ಜನಜಾಗೃತಿ ಕಾಯಕ್ರಮ ನಡೆಯಿತು
ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕಾಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರವನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಉಪನ್ಯಾಸಕರಾದ ಪ್ರೊ. ರಿತೇಶ್, ಮುಕುಂದ, ಚಂದ್ರಕಲಾ, ಸ್ವಾತಿ ಮತ್ತು ಬೋಧಕೇತರಸಿಬ್ಬಂದಿಗಳಾದ ರಾಘವೇಂದ್ರ, ಸುಜಾತಾ ಮತ್ತು ಸ್ಥಳೀಯ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಉಪನ್ಯಾಸಕರು ಸ್ವಚ್ಛತಾ ಕಾರ್ಯ ನಿರ್ವಹಿಸುವುದರೊಂದಿಗೆ ಮನೆಮನೆಗೆ ತೆರಳಿ ಆರೋಗ್ಯ, ಸ್ವಚ್ಛತೆ, ನೀರಿನ ಸಂರಕ್ಷಣೆ ಮತ್ತು ವಿಧಾನ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.

ಕುಂದೇಶ್ವರವಾರ್ಡ್


ಕುಂದಾಪುರ: ಅಕ್ಟೋಬರ್ ೨ ರಂದುಇಲ್ಲಿನಕುಂದಾಪುರಪುರಸಭಾವ್ಯಾಪ್ತಿಯಕುಂದೇಶ್ವರವಾರ್ಡ್ನಲ್ಲಿಭಂಡಾರ್ಕಾರ್ಸ್ ಆರ್ಟ್ಸ್ ಮತ್ತುಸಾಯನ್ಸಕಾಲೇಜು, ಶ್ರೀಕುಂದೇಶ್ವರದೇವಸ್ಥಾನ, ಆರೋಗ್ಯಇಲಾಖೆ, ಪುರಸಭೆ ಹಾಗೂಸ್ಥಳೀಯಸಂಘಸಂಸ್ಥೆಗಳುಹಾಗೂಸ್ಥಳೀಯಸೇವಾಸಂಸ್ಥೆಗಳಸಹಯೋಗದಲ್ಲಿಮಹಾತ್ಮಗಾಂಧೀಜಿಯವರಜನ್ಮದಿನಾಚರಣೆದನಡೆದಕಾಯಕ್ರಮ “ನಮ್ ಕುಂದಾಪ್ರ- ಸ್ವಚ್ಛಕುಂದಾಪ್ರ ೨.೦” ಬ್ರಹತ್ ಸ್ವಚ್ಛತಾಅಭಿಯಾನಮತ್ತುಜನಜಾಗೃತಿಕಾಯಕ್ರಮನಡೆಯಿತು
ಮಹಾತ್ಮಗಾಂಧೀಜಿಯವರಭಾವಚಿತ್ರಕ್ಕೆಪುಷ್ಪನಮನಸಲ್ಲಿಸುವುದರಮೂಲಕಕಾಯಕ್ರಮವನ್ನುಉದ್ಘಾಟಿಸಿದಕುಂದೇಶ್ವರವಾರ್ಡ್ನಸದಸ್ಯರಾದಗಿರೀಶ್ ಜಿ.ಕೆ. ಮಾತನಾಡಿದರು.
ಈ ಸಂದರ್ಭದಲ್ಲಿಕಾರ್ಯಕ್ರಮದಲ್ಲಿಸಮಾಜಸೇವಕಹುಸೇನ್ ಹೈಕಾಡಿ ,ಭಂಡಾರ್ಕಾರ್ಸ್ ಕಾಲೇಜಿನಉಪನ್ಯಾಸಕರಾದಪ್ರೊ. ಡಾ.ಲಲಿತಾದೇವಿ, ಪ್ರೊ.ಮೀನಾಕ್ಷಿ, ಲೆವಿಟಾಪಿಂಟೋ, ಸೌಮ್ಯಆರ್ ಅಡಿಗ, ಸೂರಜ್ ಭಟ್, ಸ್ಮಿತಾಮತ್ತುಬೋಧಕೇತರಸಿಬ್ಬಂದಿಸಂದೀಪಮತ್ತುಸ್ಥಳೀಯಸಂಘಸಂಸ್ಥೆಗಳಪದಾಧಿಕಾರಿಗಳುಉಪಸ್ಥಿತರಿದ್ದರು.
ವಿದ್ಯಾರ್ಥಿಗಳುಉಪನ್ಯಾಸಕರುಸ್ವಚ್ಛತಾಕಾರ್ಯನಿರ್ವಹಿಸುವುದರೊಂದಿಗೆಮನೆಮನೆಗೆತೆರಳಿಆರೋಗ್ಯ, ಸ್ವಚ್ಛತೆ, ನೀರಿನಸಂರಕ್ಷಣೆಮತ್ತುವಿಧಾನ, ಪ್ಲಾಸ್ಟಿಕ್ ಬಳಕೆಯದುಷ್ಪರಿಣಾಮಗಳಕುರಿತುಜಾಗೃತಿಮೂಡಿಸಿದರು.

ಕೋಡಿ ದಕ್ಷಿಣ ವಾರ್ಡ್‌

ಕುಂದಾಪುರ: ಅಕ್ಟೋಬರ್‌ ೨ ರಂದುಇಲ್ಲಿನಕುಂದಾಪುರಪುರಸಭಾವ್ಯಾಪ್ತಿಯಕೋಡಿದಕ್ಷಿಣವಾರ್ಡ್‌ನಲ್ಲಿಭಂಡಾರ್ಕಾರ್ಸ್‌ ಆರ್ಟ್ಸ್‌ ಮತ್ತುಸಾಯನ್ಸಕಾಲೇಜು, ಶ್ರೀಕುಂದೇಶ್ವರದೇವಸ್ಥಾನ, ಆರೋಗ್ಯಇಲಾಖೆ, ಪುರಸಭೆ‌ ಹಾಗೂಸ್ಥಳೀಯಸಂಘಸಂಸ್ಥೆಗಳುಹಾಗೂಸ್ಥಳೀಯಸೇವಾಸಂಸ್ಥೆಗಳಸಹಯೋಗದಲ್ಲಿಮಹಾತ್ಮಗಾಂಧೀಜಿಯವರಜನ್ಮದಿನಾಚರಣೆದಪ್ರಯುಕ್ತನಡೆದಕಾಯಕ್ರಮ “ನಮ್‌ ಕುಂದಾಪ್ರ- ಸ್ವಚ್ಛಕುಂದಾಪ್ರ ೨.೦” ಬ್ರಹತ್‌ ಸ್ವಚ್ಛತಾಅಭಿಯಾನಮತ್ತುಜನಜಾಗೃತಿಕಾಯಕ್ರಮನಡೆಯಿತು

ಮಹಾತ್ಮಗಾಂಧೀಜಿಯವರಭಾವಚಿತ್ರಕ್ಕೆಪುಷ್ಪನಮನಸಲ್ಲಿಸುವುದರಮೂಲಕಕಾಯಕ್ರಮವನ್ನುಉದ್ಘಾಟಿಸಿದಕೋಡಿದಕ್ಷಿಣವಾರ್ಡ್‌ನಸದಸ್ಯರಾದಮಹಮ್ಮದ್‌ ಅಸ್ಫಕ್ಮಾತನಾಡಿದರು.

ಈ ಸಂದರ್ಭದಲ್ಲಿಕಾರ್ಯಕ್ರಮದಲ್ಲಿಭಂಡಾರ್ಕಾರ್ಸ್‌ ಕಾಲೇಜಿನಉಪನ್ಯಾಸಕರಾದಪ್ರೊ. ರಾಜೇಂದ್ರಹೋಬಳಿದಾರ್,‌ ಪ್ರವೀಣ್‌, ಅಮೃತ, ಲಕ್ಷ್ಮಿ, ಶೃತಿಮತ್ತುಬೋಧಕೇತರಸಿಬ್ಬಂದಿಗಳಾದಶಾಂತಿ, ರತ್ನಾವತಿ, ಮತ್ತುಸ್ಥಳೀಯಸಂಘಸಂಸ್ಥೆಗಳಪದಾಧಿಕಾರಿಗಳುಉಪಸ್ಥಿತರಿದ್ದರು.

ವಿದ್ಯಾರ್ಥಿಗಳುಉಪನ್ಯಾಸಕರುಸ್ವಚ್ಛತಾಕಾರ್ಯನಿರ್ವಹಿಸುವುದರೊಂದಿಗೆಮನೆಮನೆಗೆತೆರಳಿಆರೋಗ್ಯ, ಸ್ವಚ್ಛತೆ, ನೀರಿನಸಂರಕ್ಷಣೆಮತ್ತುವಿಧಾನ, ಪ್ಲಾಸ್ಟಿಕ್‌ ಬಳಕೆಯದುಷ್ಪರಿಣಾಮಗಳಕುರಿತುಜಾಗೃತಿಮೂಡಿಸಿದರು.

ಕೋಡಿ ಉತ್ತರ ವಾರ್ಡ್‌

ಕುಂದಾಪುರ: ಅಕ್ಟೋಬರ್‌ ೨ರಂದುಇಲ್ಲಿನಕುಂದಾಪುರಪುರಸಭಾವ್ಯಾಪ್ತಿಯಕೋಡಿಕೇಂದ್ರಮತ್ತುಉತ್ತರವಾರ್ಡ್‌ನಲ್ಲಿಭಂಡಾರ್ಕಾರ್ಸ್‌ ಆರ್ಟ್ಸ್‌ ಮತ್ತುಸಾಯನ್ಸಕಾಲೇಜು, ಶ್ರೀಕುಂದೇಶ್ವರದೇವಸ್ಥಾನ, ಆರೋಗ್ಯಇಲಾಖೆ, ಪುರಸಭೆ‌ ಹಾಗೂಸ್ಥಳೀಯಸಂಘಸಂಸ್ಥೆಗಳುಹಾಗೂಸ್ಥಳೀಯಸೇವಾಸಂಸ್ಥೆಗಳಸಹಯೋಗದಲ್ಲಿಮಹಾತ್ಮಗಾಂಧೀಜಿಯವರಜನ್ಮದಿನಾಚರಣೆದಪ್ರಯುಕ್ತಅರ್ಥಪೂರ್ಣಸಮಾಜಮುಖಿಕಾಯಕ್ರಮ “ನಮ್‌ ಕುಂದಾಪ್ರ- ಸ್ವಚ್ಛಕುಂದಾಪ್ರ ೨.೦” ಬ್ರಹತ್‌ ಸ್ವಚ್ಛತಾಅಭಿಯಾನಮತ್ತುಜನಜಾಗೃತಿಕಾಯಕ್ರಮನಡೆಯಿತು

ಮಹಾತ್ಮಗಾಂಧೀಜಿಯವರಭಾವಚಿತ್ರಕ್ಕೆಪುಷ್ಪನಮನಸಲ್ಲಿಸುವುದರಮೂಲಕಕಾಯಕ್ರಮವನ್ನುಉದ್ಘಾಟಿಸಿದಕೋಡಿಉತ್ತರವಾರ್ಡ್‌ನಸದಸ್ಯರಾದಲಕ್ಷ್ಮಿಬಾಯಿ, ಮತ್ತುಮಾತನಾಡಿದರು.ಕೋಡಿಕೇಂದ್ರವಾರ್ಡ್‌ನಸದಸ್ಯರಾದಕಮಲಾಮಂಜುನಾಥಪೂಜಾರಿಮಾತನಾಡಿದರು.

ಈ ಸಂದರ್ಭದಲ್ಲಿಕಾರ್ಯಕ್ರಮದಲ್ಲಿಭಂಡಾರ್ಕಾರ್ಸ್‌ ಕಾಲೇಜಿನಉಪನ್ಯಾಸಕರಾದಪ್ರೊ. ವಿಜಯಲಕ್ಷ್ಮಿಶೆಟ್ಟಿ, ವಿನಯಾನಂದನಾಯ್ಕ, ಕಾವ್ಯ, ಆಶ್ರಿತಾರಾವ್‌ ಪ್ರೊ. ರಾಮಚಂದ್ರಆಚಾರ್ಯ, ಹರ್ಷಿತಾ,ದಿವ್ಯಾಸೌಮ್ಯಮತ್ತುಬೋಧಕೇತರಸಿಬ್ಬಂದಿಗಳಾದಸಂತೋಷ್‌, ಆಶಾವನಜಾಪಿ, ಶಾಂತಾ, ಮತ್ತುಸ್ಥಳೀಯಸಂಘಸಂಸ್ಥೆಗಳಪದಾಧಿಕಾರಿಗಳುಉಪಸ್ಥಿತರಿದ್ದರು.

ವಿದ್ಯಾರ್ಥಿಗಳುಉಪನ್ಯಾಸಕರುಸ್ವಚ್ಛತಾಕಾರ್ಯನಿರ್ವಹಿಸುವುದರೊಂದಿಗೆಮನೆಮನೆಗೆತೆರಳಿಆರೋಗ್ಯ, ಸ್ವಚ್ಛತೆ, ನೀರಿನಸಂರಕ್ಷಣೆಮತ್ತುವಿಧಾನ, ಪ್ಲಾಸ್ಟಿಕ್‌ ಬಳಕೆಯದುಷ್ಪರಿಣಾಮಗಳಕುರಿತುಜಾಗೃತಿಮೂಡಿಸಿದರು.

ಸರಕಾರಿ ಆಸ್ಪತ್ರೆ ವಾರ್ಡ್