ಶ್ರೀನಿವಾಸಪುರ : ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಮಾತೃ ಹೃದಯದ ಮಾತೃಶ್ರೀ ಹೇಮಾವತಿ ಅಮ್ಮನವರ ಕೊಡುಗೆ ಆಪಾರ ಎಂದು ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ತಿಳಿಸಿದರು.
ಪಟ್ಟಣದ ಹೇಮಾವತಿ ಜ್ಞಾನವಿಕಾಸ ಕೇಂದ್ರದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾದ ವಾರ್ಷಿಕೋತ್ಸವ ಹಾಗೂ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವರಮಹಾಲಕ್ಷ್ಮೀ ವ್ರತ ಶ್ರೇಷ್ಠವಾದ ಹಾಗೂ ಅತ್ಯಂತ ಪವಿತ್ರವಾದ ವೃತ… ಲಕ್ಷ್ಮೀದೇವಿಯೂ ಅಷ್ಟಲಕ್ಷ್ಮೀಯಾಗಿ ಈ ಮನುಷ್ಯನಿಗೆ ಬೇರೆ ಬೇರೆ ಅವತಾರದಲ್ಲಿ ಅನುಗ್ರಹವನ್ನು ನೀಡುತ್ತಾರೆ. ಇವತ್ತು ಜನ ಸಾಮಾನ್ಯರಲ್ಲಿ ದೇವರ ಮೇಲಿನ ಭಕ್ತಿ ಕಡಿಮೆ ಆಗುತ್ತಿದ್ದು ರಾಜ್ಯಾದ್ಯಂತ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪರಮಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರು ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಜ್ಞಾನವಿಕಾಸ ಕಾರ್ಯಕ್ರಮ ಮಹಿಳೆಯಲ್ಲಿ ಜ್ಞಾನವನ್ನು ವೃದ್ಧಿಸುವುದರ ಜೊತೆಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತಿದೆ.
ನೂರಾರು ದಾರಿಗಳಿವೆ. ಮೊದಲು ಕಲಿಯುವ ಆಸಕ್ತಿ ಬೇಕು.. ಧರ್ಮಸ್ಥಳ ಸಂಸ್ಥೆಯ ಮೂಲಕ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಮಹಿಳೆಯರಿಗೆ ಬೇರೆ ಬೇರೆ ಸ್ವ ಉದ್ಯೋಗಕ್ಕೆ ಪೂರಕವಾದ ತರಬೇತಿಯನ್ನು ರಾಜ್ಯದಾದ್ಯಂತ ಗ್ರಾಮೀಣ ಭಾಗದಲ್ಲಿ ನಡೆಸುತ್ತಿದ್ದು ಇವತ್ತು ಲಕ್ಷಾಂತರ ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ತಾ.ಪಂ ಮಾಜಿ ಸದಸ್ಯೆ ನಾಗವೇಣಿ ರೆಡ್ಡಿರವರು ಮಾತನಾಡುತ್ತಾ ಪೂಜ್ಯರ ಹಾಗೂ ಮಾತೃಶ್ರೀ ಅಮ್ಮನವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಸಂಸ್ಥೆಯೂ ಸಮಾಜದ ದುರ್ಬಲ ವರ್ಗದವರ ಏಳಿಗೆಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಈ ಸಂಸ್ಥೆಯಲ್ಲಿ ನಾನು ಒಬ್ಬ ಸದಸ್ಯೆ ಎನ್ನುವುದು ಹೆಮ್ಮೆಯಾಗುತ್ತಿದೆ ಎಂದರು. ಹಾಗೂ ವರಮಹಾಲಕ್ಷ್ಮೀ ಪೂಜೆಯ ವಿಶೇಷತೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಸದಸ್ಯರಿಂದ ಭಕ್ತಿಗೀತೆ ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು. ಶ್ರೀಮತಿ ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ, ಸುರೇಖಾ ಸ್ವಾಗತಿಸಿ, ಮಂಜುಳಾ ವಂದನಾರ್ಪಣೆ ಸಲ್ಲಿಸಿದರು.ವಲಯ ಮೇಲ್ವಿಚಾರಕಿ ಯಶೋಧಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ರಂಜಿತಾ, ಸೇವಾಪ್ರತಿನಿಧಿ ಜಗದಂಬಿಕಾ ಉಪಸ್ಥಿತರಿದ್ದರು.
Month: September 2024
ಕುಂದಾಪುರ ಆರ್.ಎನ್ ಶೆಟ್ಟಿ ಸಂಯಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಟೇಬಲ್ ಟೆನಿಸ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆ
ಕುಂದಾಪುರ: ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿರುತ್ತದೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ಟೇಬಲ್ ಟೆನಿಸ್ ತಂಡದ ವಿದ್ಯಾರ್ಥಿನಿಯರಾದ ವಿಜ್ಞಾನ ವಿಭಾಗದ ಕ್ಷಮಾ ಗೌತಮ್, ಅಂಕಿತಾ ಹಾಗೂ ವಾಣಿಜ್ಯ ವಿಭಾಗದ ದೀಪ್ತಿಯವರಿಗೆ ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್.ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ಸಿಬ್ಬಂಧಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.
CATHOLIC SABHA, Mount Rosary Church Elocution Competition in Konkani / Kannada
To encourage leadership qualities, drive away stage fear and develop communication skills, the Catholic Sabha conducts annual Elocution Competitions at three levels – Parish, Varado and Diocese.
On Sunday, 1st September, 2024 at 2.30 pm, Catholic Sabha Mount Rosary Parish organised parish level competitions in Konkani and Kannada streams in 4 and 3 age and class groups / categories respectively. The enthusiastic participants above 25 gathered to exhibit their prowess in public speaking that were well trained by parents, elders and teachers was witnessed during the course of closely contested event.
‘One of the visible qualities of a good leader is good communication skill and effective public speaking’ in charge of the event and President Designate of the Catholic Sabha Mr P. Archibald Furtado informed while welcoming the participants and panel of judges – Mrs Pushpa Dias –Sastan a professional teacher serving in Govt Primary School Brahmmavar, Dr Melita Alva, Sastan, serving in the Yenapoya University as professor and Mr Reginald Lewis the incumbent President of Catholic Sabha, Milagres Cathedral.
During the prize distribution the Parish Priest of Mount Roasry Church, Rev Dr Roque DSouza, expressed his happiness to see good number of children this year compared to previous years and congratulated all the participants for their enthusiasm and parents and elders for their encouragement and moral support. ‘Everybody cannot be good speakers, some have the talent which has to be noticed and nurtured and Catholic Sabha is doing a yeomen service under its dynamic President Mr Elias DSouza and team’. All the learned judges were thanked and felicitated with roses for their valuable time and patience.
All the participants were encouraged with gifts and Ice Cream and the Winners with cash prizes and Certificates. Though it was a close fight for the title, winners of coveted I & II places will represent the parish in the Second round at the Kallianpur Deanery level on 13th October, 2024.
Convenor of the competitions, Mr Furtado proposed vote of thanks on behalf of President and Office bearers of CS for all, making the event a great success with active participation and support and wished the winners all the very best in the next level at Deanery / Diocesan level.
Reported by: Maria Wilma Rego – Secretary Catholic Sabha Mount Rosary Church.
Fourth day’s Novena at Our Lady of Health Minor Basilica, Harihara, Diocese of Shimoga
Davanagere, Harihara, September 2, 2024 : Fourth day’s Novena at Our Lady of Health, Minor Basilica, Harihara, Davanagere District, Diocese of Shimoga, began at 5:30pm with Rosary, Procession and Novena led by Rector & Parish Priest Rev. Fr George K. A.
Then Rev. Fr Stephen Maxi Albuquerque, Chancellor of the Diocese of Shimoga and Parish Priest of Good Shepherd Church, Gopala, Shivamogga offered Holy Eucharist. Rev. Fr Lancy Barthalomeo D’Souza, Parish Priest of Mary Immaculate Church,.New Town, Bhadravati, Shivamogga, Preached the Sermon. Theme of the day was “Mother Mary is the Role Model of the Couples”. He narrated the role of couples in building up of the family. He said the qe should follow the example of Mother Mary who did the will of God by obeying the word of God.
Rev. Fr Richard Mascarenhas SJ, Rev. Fr George K A, Rev. Fr Alvin Stanislaus, Rev. Fr Eric Mathias SJ and other Priests concelebrated the Holy Eucharist.
Rector of the Basilica together with the faithful felicitated Fr Stephen Maxi Albuquerque and Fr Lancy D’Souza as they celebrated their Sacerdotal Silver Jubilee this year.
After the Mass Rev. Fr Stephen Maxi Albuquerque led the benediction and priests prayed over the pilgrims.
Day 4: Holy Eucharist link:
ಎಚ್ಎಮ್ಎಮ್ ಮತ್ತು ವಿ ಕೆ – ವಿ ಕೆ ಆರ್ ಆಚಾರ್ಯ ಶಾಲೆಗಳಿಗೆ ಖ್ಯಾತ ವಕೀಲೆ ಅಂಜಲಿ ರಾಮಣ್ಣ ಭೇಟಿ
ಕುಂದಾಪುರ (ಸೆ.2) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಇಂದು ವಿದ್ಯಾರ್ಥಿಗಳಿಗಾಗಿ ” ಮಕ್ಕಳು ಮತ್ತು ಕಾನೂನಿನ ಅರಿವು ” ಎಂಬ ವಿಷಯದ ಆಧಾರದ ಮೇಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ವಕೀಲೆ, ಲೇಖಕಿ, ಅಂಕಣಗಾರ್ತಿ, ಜೀವನ ಕೌಶಲ್ಯ ತರಬೇತುದಾರೆ ಹಾಗೂ ಬೆಂಗಳೂರಿನ ಅಸ್ಥಿತ್ವ ಲೀಗಲ್ ಟ್ರಸ್ಟ್ ನ ಸಂಸ್ಥಾಪಕಿಯಾಗಿರುವ ಶ್ರೀಮತಿ ಅಂಜಲಿ ರಾಮಣ್ಣ ಆಗಮಿಸಿ, ಮಕ್ಕಳು ಮತ್ತು ಕಾನೂನಿನ ಅರಿವು ವಿಷಯದ ಆಧಾರದ ಮೇಲೆ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿ, ಮಕ್ಕಳ ರಕ್ಷಣೆ, ಮಕ್ಕಳ ಬಗೆಗಿನ ಕಾನೂನುಗಳ ಬಗ್ಗೆ ಅತ್ಯುತ್ತಮವಾದ ಮಾಹಿತಿಯನ್ನು ಅರುಹಿದರು.. ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರೂ, ಸಂಸ್ಥೆಯ ಸಂಚಾಲಕರೂ ಆಗಿರುವ ಶ್ರೀ ಬಿ ಎಂ ಸುಕುಮಾರ್ ಶೆಟ್ಟಿ, ಸಿ ಇ ಎಸ್ ನ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್, ವಿ ಕೆ ಆರ್ ಆಚಾರ್ಯ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ ಎನ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಸ್ವಪ್ನ ಸತೀಶ್, ದಿವ್ಯ ಎಚ್ ಹಾಗೂ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.
ಬಿಕರ್ಣ ಕಟ್ಟೆ ಜಯಶ್ರೀ ಗೇಟ್ ಬಳಿ ಸಂಬಂಧ ಪಟ್ಟ ಅರೋಗ್ಯ ಅಧಿಕಾರಿಗಳು ಮತ್ತು ಸ್ಥಳೀಯ ಪಾಲಿಕೆ ಸದ್ಯಸರ ನಿರ್ಲಕ್ಷ
ಮಂಗಳೂರು ನಗರ ವ್ಯಾಪ್ತಿಯ ಬಿಕರ್ಣ ಕಟ್ಟೆ ಸರ್ಕಾರಿ ಶಾಲಾ ಬಳಿ ಕೆಲವು ತಿಂಗಳ ಹಿoದೆ ಚರಂಡಿ ದುರಸ್ಥಿ ಮಾಡಿ ಕೊಂಕರೀಟ್ ಹಾಕಿ ಚರಂಡಿ ಮುಚ್ಚಿ ನೀರು ಹೋಗುವಂತೆ ಮಾಡಿರುತ್ತಾರೆ ಇಲ್ಲಿ ಚರಂಡಿ ನೀರು ಮತ್ತು ಮಳೆ ನೀರು ರಸ್ತೆ ಯಲ್ಲಿ ಹರಿದುಹೋಗುತ್ತೆ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಇದರ ಮೇಲೆ ನಡೆದು ಕೊಂಡು ಹೋಗ ಬೇಕು ಸಂಬಂಧ ಪಟ್ಟಇಲಾಖೆ ಗಮನಕ್ಕೆ ತಂದರು ಏನೂ ಪ್ರಯೋಜನ ವಾಗಲಿಲ್ಲ ಅರೋಗ್ಯ ಬಗ್ಗೆ ಎಚ್ಚರ ಕೊಡುವ ಇಲಾಖೆ ಯೇ ನಿರ್ಲಕ್ಷ ಮಾಡಿದರೆ ಡೆಂಗು ಮತ್ತು ಇನ್ನಿತರ ರೋಗ ಗಳು ಹರಡಲು ಇವರ ನಿರ್ಲಕ್ಷ ಕಾರಣ ಸಾವಿರಾರು ಖರ್ಚು ಮಾಡಿ ಚರಂಡಿ ನಿರ್ಮಿಸಿದಾರೂ ಗಲೀಜುಮತ್ತು ಮಳೆ ನೀರು ಸರ್ಕಾರಿ ಶಾಲಾ ಎದುರು ರಸ್ತೆ ಯಲ್ಲಿ ಹರಿಯುವನೀರಿನ ಚಿತ್ರ ಗಳು
Third day’s Novena at Our Lady of Health Minor Basilica, Harihara
Davanagere, September 1, 2023: Third day’s Novena at Our Lady of Health, Minor Basilica, Harihara, Davanagere District, Diocese of Shimoga, began at 5:30pm with Rosary, Procession and Novena led by Rector & Parish Priest Rev. Fr George K. A.
Then Rev. Fr Roman Pinto, Parish Priest of St. Francis Xavier’sn Church, Kable, offered Holy Eucharist. He preached his homily on the theme: “Mother Mary is an inspiration for youth to lead a life of holiness”. He explained about the Love of God which radiated in the life of Mary. How she obeyed God with love and faced everything with the loving grace of God. He said that we are invited to lead life of holiness, by following her example. He invited Young people to follow her example.
Rev. Fr George K A, Rev. Fr Richard Mascarenhas SJ, Rev. Fr Eric Mathias SJ, Fr John Baptist SJ, Fr Lawrence D’Souza, Fr Alphonse Lobo, and Rev. Fr Alvin Stanislaus concelebrated the Holy Eucharist.
After the Mass Rev. Fr Roman Pinto led the benediction and priests prayed over the pilgrims. Food was served for all.
ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಮೇರಿ ಮಾತೆಯ ಹುಟ್ಟು ಹಬ್ಬದ (ತೇನೆ ಹಬ್ಬ) ಪ್ರಯುಕ್ತ ನಾಲ್ಕನೇ ದಿನದ ನೊವೆನಾ
ಕುಂದಾಪುರ, .2 : ಉಡುಪಿ ಧರ್ಮಪ್ರಾಂತ್ಯದಲ್ಲೆ ಹಿರಿಯ ಇಗರ್ಜಿಯಾದ 454 ವರ್ಷದ ಇತಿಹಾಸ ಇರುವ ಹೋಲಿ ರೋಜರಿ ಚರ್ಚಿನಲ್ಲಿ ತೆನೆ ಹಬ್ಬ ಮೇರಿ ಮಾತೆಯ ಹುಟ್ಟು ಹಬ್ಬದ ಪ್ರಯುಕ್ತ (ಸೆ.8) ತಯಾರಿಗಾಗಿ 9 ದಿನಗಳ ನೊವೆನಾ ಅಗೋಸ್ತ್ 2 ರಂದು ಆರಂಭವಾಗಿದ್ದು, ಇಂದು 2-9-24 ರಂದು 4 ನೇ ದಿನದ ನೊವೆನಾವನ್ನು ಇಗರ್ಜಿಯ ಧರ್ಮಗುರು ಅ|ವಂ|ಪಾವ್ಲ್ ರೇಗೊ ಪವಿತ್ರ ಬಲಿದಾನ ಅರ್ಪಿಸಿದ ತರುವಾಯ ನೊವೆನಾವನ್ನು ಮಕ್ಕಳು ಮತ್ತು ದೊಡ್ಡವರ ಜೊತೆ ಆಚರಿಸಿದರು. ಮಕ್ಕಳು ಮತ್ತು ದೊಡ್ಡವರು ಭಕ್ತಿಯಿಂದ, ಗಾಯನದೊಂದಿಗೆ ಹೂ ಗಳನ್ನು ಬಾಲ ಮೇರಿ ಮಾತೆಗೆ ಅರ್ಪಿಸಿದರು.
ಕುಂದಾಪುರ್ – ಕ್ರಿಸ್ತ್ ಪ್ರಸಾದ್ ವಾಂಟ್ಚ್ಯಾ ವಿಶೇಸ್ ಮಣಿಯಾರ್ಯಾನಿ ಪ್ರಮಾಣ್ ವಚನ್ ಸ್ವೀಕಾರ್ ಕೆಲೊ
ಕುಂದಾಪುರ್, ಸೆ.2: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ನವ್ಯಾನ್ ತರ್ಬೆತಿ ಜೊಡಲ್ಯಾ 8 ಜಣಾಂಕ್ 4 ದಾದ್ಲೆ ಆನಿ 4 ಸ್ತ್ರೀಯಾಂಕ್ ಆಯ್ತಾರಾ (ಸೆ.1) ವೆರ್ ಫಿರ್ಗಜೆಚೊ ವಿಗಾರ್ ಭೊ|ಮಾ|ಬಾ| ಪಾವ್ಲ್ ರೇಗೊನ್ ಪ್ರಮಾಣ್ ವಚನ್ ಭೋದನ್ ಕೆಲೆಂ.
ಹಾಂಕಾಂ 8 ಜಣಾನಿ ಉಡುಪಿ ಧರ್ಮಪ್ರಾಂತ್ಯಾಚಾ ಬಿಸ್ಪಾಚ್ಯಾ ನಿವಾಸ್ ಅನುಗ್ರಹಾಂತ್ ವಿಶೇಸ್ ತರ್ಬೆತಿ ಜೊಡಲ್ಲಿ. ತಾಂಕಾಂ ಪ್ರಮಾಣ್ ಪತ್ರ್ ದಿಂವ್ನ್ “ಕ್ರಿಸ್ತ್ ಪ್ರಸಾದ್ ವಾಂಟ್ಚ್ಯಾ ವಿಶೇಸ್ ಮಣಿಯಾರ್ಯಾನಿ ಸಾಂಕ್ರಾಮೆಂತಾಂತ್ ಆಸಲ್ಯಾ ಜೆಜು ಬರಿ ಆಮಿ ಮ್ಹಣುನ್ ಚಿಂತಿಜಾಯ್, ಪವಿತ್ರ್ ಪಣ್ ಸಾಂಬಾಳಿಜೆ” ಮ್ಹಣುನ್ ತಾಂಕಾಂ ಸಂದೇಶ್ ದಿಂವ್ನ್ ಶುಭಾಷಯ್ ಪಾಟಯ್ಲೆ.
ಸಿಸ್ಟರ್ ಜೂಲಿಯೆಟ್ (ಆ.ಕಾ) ಶ್ರೀ ಡೊಮಿನಿಕ್ ಬ್ರಗಾಂಜಾ, ಶ್ರೀ ವಿಲ್ಸನ್ ಡಿಸೋಜಾ, ಶ್ರೀ ಆಲ್ಫ್ರೆಡ್ ಡೆಸಾ, ಶ್ರೀ ಮೈಕಲ್ ಗೊನ್ಸಾಲ್ವಿಸ್, ಶ್ರೀಮತಿ ಆಶಾ ಕರ್ವಾಲ್ಲೊ, ಶ್ರೀಮತಿ ಲಿಡಿಯಾ ಡಿಆಲ್ಮೆಡಾ, ಆನಿ ಶ್ರೀಮತಿ ವನಿತಾ ಬರೆಟ್ಟೊ ಜಾವ್ನಾಸಾತ್.