ಕುಂದಾಪುರಾಂತ್ ವಾರಾಡ್ಯಾ ಮಟ್ಟಾರ್ ಸಾಂ.ಫ್ರಾನ್ಸಿಸ್ ಅಸಿಸ್ಸಿಚೆ ಫೆಸ್ತ್ ಆಚರಣ್


ಕುಂದಾಪುರ್, ಅ.28: ಕುಂದಾಪುರ್ ರೊಜಾರ್ ಮಾಯೆಚಾ ಫಿರ್ಗಜೆಂತ್ ಸಾಂ.ಫ್ರಾನ್ಸಿಸ್ ಅಸಿಸ್ಸಿಚೆ ಫೆಸ್ತ್ ಆಚರಣ್ ಭಕ್ತಿನ್ ಆನಿ ಗದ್ದಾಳಾಯೆನ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಘಟಕಾನ್ ಆಚರಣ್ ಕೆಲೆಂ. ಕುಂದಾಪುರ್ ವಾರಾಡ್ಯಾಚೊ ವಿಗಾರ್‍ವಾರ್ ಭೋ|ಮಾ|ಮಾ|ಬಾಪ್ ಸ್ಟ್ಯಾನಿ ತಾವ್ರೊ ಹಾಣಿ ಪವಿತ್ರ್ ಬಲಿದಾನ್ ಭೆಟಯ್ಲೆ. ಸಾಂ.ಫ್ರಾನ್ಸಿಸ್ ಅಸಿಸ್ಸಿ ಮೇಳಾಚೊ ಅತ್ಮಿಕ್ ನಿರ್ದೆಶಕ್ ಮಾ|ಬಾ|ಜೊಕೀಮ್ ಡಿಸೋಜಾ ಹಾಣಿ ದೆವಾಚೆ ಉತರ್ ಮೊಡ್ನ್ “ಸಾಂತ್ ಫ್ರಾನ್ಸಿಸ್ ಅಸಿಸ್ಸಿ, ಝುಜಾರಿ ತಾಕಾ ದೆವಾನ್ ಆಪ್ಲ್ಯಾ ಮಿಸಾವಾಂಕ್ ಆಪಯ್ಲೊ. ತೊ ಸಂಗೀತ್‍ಗಾರ್ ಜಾವ್ನಾಸೊನ್, ಲೊಕಾಮೊಗಾಳ್ ಜಾವ್ನಾಸ್ಲೊ, ತೊ ವರ್ತೊ ಭಿರ್ಮೊತಿಚೊ ಮನಿಸ್, ಚೊರಾಂಕ್ ಲುಟ್ಕಾರಾಂಚೆರ್‍ಯಿ ಭಿರ್ಮೊತ್ ಪಾವ್ಲೊ ಮನಿಸ್, ಮನ್ಶ್ಯಾಂಕ್ ಮಾತ್ರ್ ನ್ಹಯ್ ಮನ್ಜಾತ್, ಸುಕ್ಣಿ ಸೌವ್ಜಾಂಚೆರ್‍ಯಿ ಭಿರ್ಮೊತ್ ಪಾಂವ್ಚೊ ಅಪ್ರೂಪ್ ಸಾಂತ್, ಶಾಂತಿಚ್ಯಾ ದೂತಾ ಬರಿ’ ಮ್ಹಣ್ತಾಂ. “ಸಾಂತ್ ಫ್ರಾನ್ಸಿಸ್ ಅಸಿಸ್ಸಿ ವಿಶ್ಯಾಂತ್ ವಿವರ್ ತಾಣಿ ದಿವ್ನ್ ಸಂದೇಶ್ ದಿಲೊ.ಕುಂದಾಪುರ್ ಫಿರ್ಗಜೆಚೊ ಸಹಾಯಕ್ ಯಾಜಕ್ ಮಾ|ಬಾ|ಅಶ್ವಿ ಆರಾನ್ನಾ ಹಾಣಿ ಸಹಬಲಿದಾನ್ ಭೆಟಯ್ಲೆ.
ಬಲಿದಾನ ವೇಳಾರ್ ನವ್ಯಾ ಸಾಂದ್ಯಾಕ್ ಮೆಳಾಂತ್ ಸಮರ್ಪಣ್ ಕರ್ನ್ ತಾಂಕಾ ಫಿಂತ್, ಪವಿತ್ರ್ ಪುಸ್ತಕ್ ಜಳ್ಚಿ ವಾತ್ ದಿಂವ್ನ್ ಸಂಸ್ಕಾರ್ಣಿ ಕೆಲಿ.
ಸಭಾ ಕಾರ್ಯಕ್ರಮಾಂತ್ ಬಂಧೆಂತ್ ಆಸ್ಲೊ ಪಾರ್ವೊ ಉಬಾವ್ನ್ ಸೈರ್ಯಾನಿ ಸಭಾ ಕಾರ್ಯಕ್ರಮ್ ಉದ್ಘಾಟನ್ ಕೆಲೆಂ. ಕುಂದಾಪುರ್ ಫಿರ್ಗಜ್ ಘಟಕಾಚಿ ಅಧ್ಯಕ್ಷಿಣ್ ಡಾ|ಸೋನಿ ಡಿಕೋಸ್ತಾನ್ ಸ್ವಾಗತ್ ಮಾಗ್ಲೊ. ವಾರಾಡ್ಯಾಚೊ ಅಧ್ಯಕ್ಷ್ ಬಾಸಿಲ್ ಡಿಸೋಜಾನ್ ಫುಲಾಂ ದೀಂವ್ ಸಾಂಗಾತ್ ದಿಲೊ. ಅತ್ಮಿಕ್ ನಿರ್ದೇಶಕ್ ಮಾ|ಬಾ|ಜೊಕೀಮ್ ಡಿಸೋಜಾ, ಕುಂದಾಪುರ್ ಕೊವೆಂತಾಚಿ ವ್ಹಡಿಲ್ನ್ ಭಯ್ಣ್ ಸುಪ್ರಿಯಾ, ಕುಂದಾಪುರ್ ಫಿರ್ಗಜೆಚಿ ಉಪಾಧ್ಯಕ್ಷಿಣ್ ಶಾಲೆಟ್ ರೆಬೆಲ್ಲೊ ಹಾಣಿ ಸಂದೇಶ್ ದಿಲೊ. ಕುಂದಾಪುರ್ ವಾರಾಡ್ಯಾಚಾ 11 ಫಿರ್ಗಜ್ ಘಟಕಾನಿ ಹಾಂತುನ್ ವಾಂಟೊ ಘೆತ್ಲೊ.
ಕಾರ್ಯಕ್ರಮಾಚೊ ಅಧ್ಯಕ್ಷ್ ಕುಂದಾಪುರ್ ಫಿರ್ಗಜೆಚೊ ವಿಗಾರ್, ಕುಂದಾಪುರ್ ವಾರಾಡ್ಯಾಚೊ ವಿಗಾರ್‍ವಾರ್ “ಮ್ಹಾಕಾ ಭೋವ್ ಚಡ್ ಮೊಗಾಚ್ಯಾ ಸಾಂತಾ ಮಧ್ಲೊ ಏಕ್ಲೊ ಸಾಂತ್ ಸಾಂ. ಫ್ರಾನ್ಸಿಸ್ ಅಸಿಸ್ಸಿ, ಮೊಜಿ ಆವಯ್ ಸಾಂ. ಫ್ರಾನ್ಸಿಸ್ ಅಸಿಸ್ಸಿಚ್ಯಾ ಮೆಳಾಂತ್ ಸೆವಾ ದಿತೆಲಿ. ಸಾಂ.ಫ್ರಾನ್ಸಿಸ್ ಅಸಿಸ್ಸಿ ಪøಕ್ರತಿಚಾ ಮೊಗಾರ್ ಪಡ್ಲೊ ಸಾಂತ್, ಕುಂದಾಪುರ್ ಫಿರ್ಗಜೆಂ ಹೊ ಮೇಳ್ ಆರಂಭ್ ಜಾವ್ನ್ 95 ವರ್ಸಾಂ ಸಂಪ್ತಾತ್, ತುಮ್ಚೊ ಶತಮಾನೋತ್ಸವ್ ಬರ್ಯಾನ್ ಜಾಂವ್’ ಮ್ಹಣುನ್ ಉಲ್ಲಾಸ್ ಪಾಟಾಯೈಲೆ.
ಮನೋರಂಜನ್ ಜಾವ್ನ್ ಪ್ರಹಸನ್, ಗೀತ್ ಗಾಯಾನಾ ಫಿರ್ಗಜ್ವಾರ್ ಘಟಕಾನಿಂ ಪರ್ದರ್ಶನ್ ಕೆಲೆಂ. ಕುಂದಾಪುರ್ ಘಟಕಾಚಿ ಕಾರ್ಯದರ್ಶಿ ಮರಿಯಾ ಬಾರೆಟ್ಟೊನ್ ವರದಿ ವಾಚನ್ ಕೆಲಿ. ವಾರಾಡೊ ಕಾರ್ಯದರ್ಶಿ ಪ್ರಮೀಳಾ ಡೆಸಾನ್ ಧನ್ಯವಾದ್ ಪಾಟಯ್ಲೆ. ಡಯಾನಾ ಡಿಆಲ್ಮೇಡಾನ್ ಕಾರ್ಯೆ ಚಲವ್ನ್ ವೆಲೆಂ. ಜೆವ್ಣಾ ಸವೆಂ ಕಾರ್ಯೆ ಸಂಪ್ಲೆ.

ಶ್ರೀನಿವಾಸಪುರ-ವಾಲ್ಮೀಕಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ಕೃಷಿ ಕೊಳವೆ ಬಾವಿ ಮತ್ತಿತರ ಸೌಲಭ್ಯ ಕಲ್ಪಿಸಲಾಗುವುದು : ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ:ವಾಲ್ಮೀಕಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ಕೃಷಿ ಕೊಳವೆ ಬಾವಿ ಮತ್ತಿತರ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಅವರು, ವಾಲ್ಮೀಕಿ ಸಮುದಾಯದ ಅನುಕೂಲಕ್ಕಾಗಿ ತಾಲ್ಲೂಕು ಕೇಂದ್ರದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗುವುದು. ಸರಾಮಾಯಣ ಮಹಾಕಾವ್ಯ ರಚಿಸುವುದರ ಮೂಲಕ ಮಾನವ ಕುಲಕ್ಕೆ ಆದರ್ಶ ಕಟ್ಟಿಕೊಟ್ಟ ಮಹರ್ಷಿ ವಾಲ್ಮೀಕಿ ಅವರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.
ವಾಲ್ಮೀಕಿ ಸಮುದಾಯ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಹಾಗಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳ ಜತೆಗೆ ಸರ್ಕಾರದಿಂದ ವಿಶೇಷ ಅನುದಾನ ತರಲಾಗುವುದು. ತಾಲ್ಲೂಕಿನಲ್ಲಿ ಕೈಗಾರಿಕಾ ಕ್ಷೇತ್ರ ಸ್ಥಾಪಿಸಿ ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕಾಲಾತೀತವಾಗಿ ಸಮಾಜಕ್ಕೆ ದಾರಿದೀಪವಾಗಿದೆ. ಸಮಾಜ ಮಹಾಕಾವ್ಯದ ಬೆಳಕಲ್ಲಿ ಬದುಕು ಕಟ್ಟಿಕೊಳ್ಳಬೇಕು. ರಾಮಾಯಣ ಸಾವಿರಾರು ವರ್ಷಗಳಿಂದ ಭಾರತೀಯ ಸಂಸ್ಕøತಿಯಲ್ಲಿ ಹಾಸುಹೊಕ್ಕಾಗಿದೆ. ಹಾಗಾಗಿ ಮಹರ್ಷಿ ವಾಲ್ಮೀಕಿ ಸಮಾಜದ ಗೌರವಕ್ಕೆ ಪಾತ್ರರಾಗಿದ್ದಾರೆ. ಕಾವ್ಯದೊಂದಿಗೆ, ರಚಿಸಿದ ಕವಿಯೂ ಉಳಿದುಕೊಂಡಿದ್ದಾರೆ ಎಂದು ಹೇಳಿದರು.
ಶಿಕ್ಷಕ ಚನ್ನರಾಯಪ್ಪ ವಾಲ್ಮೀಕಿ ಜೀವನ ಸಾಧನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದ ಸಮುದಾಯದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಬಿಇಒ ಭಾಗ್ಯಲಕ್ಷ್ಮಿ, ಎಸ್.ರಾಜೇಶ್, ಜಯಾನಂದ್, ಮುಖಂಡರಾದ ರಾಮ್‍ಮೋಹನ್, ಕೊರ್ನಹಳ್ಳಿ ಆಂಜನಪ್ಪ, ನರಸಿಂಹಮೂರ್ತಿ, ಡಾ.ರಮಾನಂದ್, ಆರ್.ನಾರಾಯಣಸ್ವಾಮಿ, ಕೃಷ್ಣಪ್ಪ, ಮುನಿಸ್ವಾಮಿ ನಾಯಕ್, ನಿತಿನ್ ಕುಮಾರ್, ಹರೀಶ್ ನಾಯಕ್, ರಾಮಚಂದ್ರ, ವೆಂಕಟರವಣಪ್ಪ, ರಾಮಸುಬ್ಬು, ಆಂಜಪ್ಪ, ಬಾಬು ಇದ್ದರು.
ಮೆರವಣಿಗೆ: ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕುದುರೆ ಸಾರೋಟು ಗಮನ ಸೆಳೆಯಿತು. ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ವಾಲ್ಮೀಕಿ ಭಾವ ಚಿತ್ರದೊಂದಿಗೆ ಬಂದಿದ್ದ ಹತ್ತಾರು ಪಲ್ಲಕಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.