ಮೂಡ್ಲಕಟ್ಟೆ; ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು ವಾರ್ಷಿಕೋತ್ಸವ

ಕುಂದಾಪುರ ಜು 4: ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು ಮೂಡ್ಲಕಟ್ಟೆ, ಕುಂದಾಪುರ ಇಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವು ಅತ್ಯುತ್ತಮವಾಗಿ ನೆರವೇರಿತು.

“ಕಲಿಕೆಯು ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಲ್ಲ, ಕಲಿತದ್ದು ಬದುಕಿನುದ್ದಕ್ಕೂ ಇರಬೇಕಾಗಿದೆ. ಆದ್ದರಿಂದ ಆಳವಾದ ಅಧ್ಯಯನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಏನೇ ಗುರಿ ಕಂಡರೂ ಅದನ್ನು ಸಾಧಿಸುವ ಗರಿಷ್ಠ ಪ್ರಯತ್ನವನ್ನು ಮಾಡಬೇಕು” ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಎಸ್ಆರ್ ಹೇಳಿದರು.

  ಅತಿಥಿಯವರಾಗಿ ಆಗಮಿಸಿದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರಾಗಿಣಿಯವರು “ಕಲಿಕೆ ಮುಗಿದ ಮೇಲೆ ನಾವು ಬೇರೆಯವರಿಗೆ ಆಯ್ಕೆಯಾಗಿ ಇರಬೇಕೆ ಹೊರತು, ಯಾವುದೇ ಆಯ್ಕೆ ಇಲ್ಲದೆ ನಿಮ್ಮ ಆಯ್ಕೆ ಎನ್ನುವ ರೀತಿ ಇರಬಾರದು. ನಿಮ್ಮ ಜೀವನದುದ್ದಕ್ಕೂ ನಿಮ್ಮ ಹೆತ್ತವರು ಇರುತ್ತಾರೆ ಹೊರತು ಗೆಳೆಯರು ಅಲ್ಲ. ನಿಮ್ಮ ಕಲಿಕೆಗೆ ಅಡಿಪಾಯವನ್ನು ಹಾಕಿ ಕೊಟ್ಟಂತಹ ಗುರುಗಳಿಗೆ ಗೌರವ ನೀಡಿ” ಎಂದು ತಿಳಿಸಿದರು.

 ಪ್ರಾಂಶುಪಾಲೆ ಡಾ| ಪ್ರತಿಭಾ ಎಂ ಪಟೇಲ್ ರವರು ಶೈಕ್ಷಣಿಕ ವರದಿಯನ್ನು ಮಂಡಿಸಿದರು. ಹಾಗೂ ತಮ್ಮ ಮಾತುಗಳಲ್ಲಿ, “ಇಂದಿನ ವಾರ್ಷಿಕೋತ್ಸವವು ಮುಂದಿನ ಕಾರ್ಯಕ್ರಮಕ್ಕೆ ಮುನ್ನುಡಿಯಾಗಲಿ” ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಪ್ರೊ| ಜಯಶೀಲ್ ಕುಮಾರ್, ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ರಾಕೇಶ್ ಸೋನ್ಸ್, ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು

 ಕಾರ್ಯಕ್ರಮದಲ್ಲಿ ಪ್ರೊ| ಪಾವನರವರು ಸ್ವಾಗತಿಸಿದರು. ಬಿಸಿಎ ವಿಭಾಗದ ಮುಖ್ಯಸ್ಥರಾದ  ಪ್ರೊ| ಅಹಮದ್ ಖಲೀಲ್ ರವರು ವಿಜೇತರ ಪಟ್ಟಿಯನ್ನು ವಾಚಿಸಿದರು. ಪ್ರೊ| ಸುಮನ ಕಾರ್ಯಕ್ರಮವನ್ನು ನಿರೂಪಿಸಿದರು. ಉಪ ಪ್ರಾಂಶುಪಾಲರಾದ ಪ್ರೊಫೆಸರ್ ಜಯಶೀಲ ಕುಮಾರ್ ರವರು ವಂದಿಸಿದರು. ಹಾಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅತ್ಯುತ್ತಮ ಪ್ರದರ್ಶನವನ್ನು ನೀಡಿದರು.

ರೋಟರಿ ಸಮುದಾಯ ದಳ ತಲ್ಲೂರು-ಸವಿತಾ ಫೌಂಡೇಶನ್ ಜಂಟಿಯಾಗಿ ಶ್ರೀಮತಿ ರಕ್ಷಿತಳಿಗೆ ಹೊಲಿಗೆ ಯಂತ್ರ ಹಸ್ತಾಂತರ

ರೋಟರಿ ಸಮುದಾಯ ದಳ ತಲ್ಲೂರು, ರೊ. ಕೆ. ಪಿ ಭಟ್ ದಂಪತಿಗಳು ಹಾಗೂ ಸವಿತಾ ಫೌಂಡೇಶನ್ ಜಂಟಿಯಾಗಿ ಶ್ರೀಮತಿ ರಕ್ಷಿತಳಿಗೆ ಹೊಲಿಗೆ ಯಂತ್ರ ಹಸ್ತಾಂತರಿಸಲಾಯಿತು. ರೋಟರಿ ಸಮುದಾಯ ದಳದ ಜಗದೀಶ್ ಆಚಾರ್ಯ, ಸದಾನಂದ ಆಚಾರ್ಯ, ರೊ. ಕೆ. ಪಿ. ಭಟ್, ರೊ. ಶೋಭಾ ಭಟ್, ರೊ. ಸತ್ಯನಾರಾಯಣ ಪುರಾಣಿಕ, ರೊ ಸಚಿನ್ ನಕ್ಕತ್ತಾಯ ಹಾಗೂ ಫಲಾನುಭವಿ ಶ್ರೀಮತಿ ರಕ್ಷಿತಾಳ ತಂದೆ ತಾಯಿ ಉಪಸ್ಥಿತರಿದ್ದರು.

ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವಾಕ್ ಮತ್ತು ಶ್ರವಣ ಕೇಂದ್ರದಲ್ಲಿ ಅಗತ್ಯವಾದ ಅಲ್ಯೂಮಿನಿಯಂ ಪಾರ್ಟೀಶನ್ ಹಸ್ತಾಂತರ

ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವಾಕ್ ಮತ್ತು ಶ್ರವಣ ಕೇಂದ್ರದಲ್ಲಿ ಅಗತ್ಯವಾದ ಅಲ್ಯೂಮಿನಿಯಂ ಪಾರ್ಟೀಶನ್ ಹಸ್ತಾಂತರ ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ನಡೆಸಿಕೊಟ್ಟರು. ಕುಂದಾಪುರ ರೋಟರಿ ದಕ್ಷಿಣ, ರೋಟರಿ ಜಿಲ್ಲಾ ನಿಧಿಯೊಂದಿಗೆ ಈ ಯೋಜನೆ ರೂಪಿಸಲು ಸಹಕರಿಸಿದುದಕ್ಕೆ ಅಭಿನಂದಿಸಿದರು. ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ, ಸಹಾಯಕ ಗವರ್ನರ್ ಡಾ. ಉಮೇಶ ಪುತ್ರನ್,ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ, ರೋಟರಿ ಕುಂದಾಪುರ ದಕ್ಷಿಣದ ಸತ್ಯನಾರಾಯಣ ಪುರಾಣಿಕ ಮತ್ತು ಸಚಿನ್ ನಕ್ಕತ್ತಾಯ ಉಪಸ್ಥಿತರಿದ್ದರು.

Tribute to Father Stan Swamy at Saint Joseph’s School – “He was a Prophet of Justice and Equality”/ಸೇಂಟ್‌ ಜೋಸೆಫ್‌ ಸ್ಕೂಲ್‌ ವಿಠಲ್‌ ಮಲ್ಯ ರಸ್ತೆ, ಬೆಂಗಳೂರು ಸ್ಟ್ಯಾನ್‌ ಸ್ವಾಮಿಯವರ ಪುಣ್ಯ ಸ್ಮರಣೆ

St. Joseph’s firmly believes in developing young people into men and women who selflessly serve others. A special assembly on the theme ‘Dream of A Caged Bird’ in honour of the late Fr. Stan Swamy SJ, was held on the 5th of July 2023, St Joseph’s at school,campus Bangalore, paid tribute to Fr Stan Swamy on his 2nd death anniversary in the school campus

Rev. Fr. Stan Swamy, a Jesuit priest, social activist, and human rights advocate, dedicated his life to fighting for the Rights of Tribals and Adivasis living in the remotest part of India.

The Chief Guest for the day was Mr. John Devaraj, a well-known sculptor, painter, architect, filmmaker, art director, singer, photographer, and noble human being, who had the privilege to work closely with Fr. Stan for the social cause and promote peace and equality. In his address, Mr. John Devaraj reminisced about the time spent with Fr. Stan to work for peace and reconciliation; he motivated the students to pick up pens rather than guns. He sang one of his original compositions ‘This little light of Stan’ as a tribute to Fr Stan. 

The Principal, Rev. Fr. Rohan D’Almedia encouraged the students to stand for justice and peace by imbibing the values of Honesty, courage, and sincerity, following the path laid by Fr. Stan.

The School Choir melodiously presented the song ‘This Little Guiding Light of Stan’. Several activities like essay writing, debate, role play, and extempore were conducted across the classes to ingrain the values followed by Fr Stan, an exemplary person to stand for the Adivasis.

“Our value system is important and we need to work as a community rather than as individuals in a capitalistic society” opined Rushil, a student of class 12 B

Nirvikar, a class 12 student,  was motivated by the life journey of Fr. Stan about the Adivasi culture of sharing the abundance of nature with nature.

“India’s culture is deeply rooted within the tribes of India as we can see in their interdependence and their connection to nature, which was one of the causes Fr. Stan stood with the Adivasis”, says Veeksha, a student of class 11B.

The assembly concluded with the students being educated to fight for their rights as well as for the ones who are underprivileged. As Fr Stan firmly believed that injustice anywhere is a threat to justice everywhere.

ಸೇಂಟ್‌ ಜೋಸೆಫ್‌ ಸ್ಕೂಲ್‌ ವಿಠಲ್‌ ಮಲ್ಯ ರಸ್ತೆ, ಬೆಂಗಳೂರು ಸ್ಟ್ಯಾನ್‌ ಸ್ವಾಮಿಯವರ ಪುಣ್ಯ ಸ್ಮರಣೆ

ಬೆಂಗಳೂರು: ಜು.5 “ಪಂಜರದ ಹಕ್ಕಿಯ ಕನಸು ” ಎಂಬ ಘೋಷ ವಾಕ್ಯದಡಿಯಲ್ಲಿ ಜುಲೈ 5, 2023 ರಂದು ಸೇಂಟ್‌ ಜೋಸೆಫ್‌ ಶಾಲೆಯಲ್ಲಿ ಸ್ಟ್ಯಾನ್‌ ಸ್ವಾಮಿಯವರ ಪುಣ್ಯಸ್ಮರಣೆಯನ್ನು ಸಕಲ ಗೌರವದಿಂದ ಆಚರಿಸಲಾಯಿತು. ಸಾಮಾಜಿಕ ಕಾರ್ಯಕರ್ತರಾಗಿ, ಮಾನವ ಹಕ್ಕುಗಳ ಹೋರಾಟಗಾರರಾಗಿ, ದಲಿತರ ಬಂಧುವಾಗಿ, ನ್ಯಾಯವನ್ನು ಎತ್ತಿ ಹಿಡಿಯುವ ವಕೀಲರಾಗಿ, ಹಾಗೂ ವಿಶ್ವದ ಶಾಂತಿ ಸಂಗ್ರಹಾಲಯದ ಸ್ಥಾಪಕರಾಗಿ ನಿರಂತರ ನಿರ್ಗತಿಕರಿಗಾಗಿ ಜೀವನ ನಡೆಸಿದ ದಿವಂಗತ ಫಾದರ್‌ ಸ್ಟ್ಯಾನ್‌ ಸ್ವಾಮಿ ಎಸ್‌ ಜೆ ಅವರ ಬದುಕಿನ ಹಾದಿ ಇಂದಿನ ಯುವಪೀಳಿಗೆಗೆ ಆದರ್ಶವಾದದ್ದು. ಸಮಾಜದಲ್ಲಿ ಹಿಂದುಳಿದ ಜನಾಂಗದ ಶೋಷಣೆ, ಕೋಮುವಾದ, ವಾಕ್‌ ಸ್ವಾತಂತ್ರ್ಯದ ಕಗ್ಗೊಲೆ ಇಂತಹವುಗಳ ಪರವಾಗಿ ಹೋರಾಟ ನಡೆಸುವಂತ ಧೈರ್ಯ ಹಾಗೂ ಭಾರತದ ಸಂವಿಧಾನದ ಮೌಲ್ಯವನ್ನು ಎತ್ತಿಹಿಡಿಯುವಂತಹ ಮನಸ್ಥಿತಿಯನ್ನು ಇಂದು ಭಾರತದ ೬೫ ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲೆಯು ನಡೆಸಿದ ಕಾರ್ಯಕ್ರಮ ಪ್ರಶಂಸಿಸುವಂತಹುದು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವರ್ಲ್ಡ್‌ ಪೀಸ್‌ ಮ್ಯೂಸಿಯಂ ಸಂಸ್ಥಾಪಕರು. ಹಾಗೂ ನಿರ್ದೇಶಕರು ಆಗಿರುವ ಶ್ರೀಯುತ ಜಾನ್‌ ದೇವರಾಜ್‌ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ವಿಶ್ವದಲ್ಲಿ ಶಾಂತಿ ನೆಲೆಗೊಳ್ಳಬೇಕಾದರೆ ಬಂದೂಕು ಶಬ್ದದ ಬದಲಾಗಿ ಪೆನ್ನುಗಳು ಆಯುಧಗಳಾಗಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ತಮ್ಮ ಜೀವನದ ಬಹುಪಾಲು ಭಾರತದ ಬುಡಕಟ್ಟು ಮತ್ತು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ ಸ್ಟ್ಯಾನ್‌ ಸ್ವಾಮಿಯವರನ್ನು ಸ್ಮರಿಸಿ ದರು. ನಂತರ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಘಾದರ್‌ ರೋಹನ್‌ ಡಿ ಅಲ್ಮೇಡಾ ಎಸ್‌ ಜೆ ಅವರು ಮಾತನಾಡಿ ಫಾದರ್‌ ಸ್ಟ್ಯಾನ್‌ ಸ್ವಾಮಿಯವರ ಹೋರಾಟ ಅತ್ಯಮೂಲ್ಯವಾದದ್ದು ನಾವು ಬದುಕಿನಲ್ಲಿ ಧೈರ್ಯ ಮತ್ತು ಪ್ರಾಮಾಣಿಕತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ನ್ಯಾಯ ಮತ್ತು ಶಾಂತಿಗಾಗಿ ನಿಲ್ಲಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಸಿಸ್ಟರ್‌ ಶೀನಾ ಜೋಸೆಫ್‌, ಶಾಲೆಯ ಸಂಯೋಜಕರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂತ ಮೇರಿ ಮಹಾವಿದ್ಯಾಲಯ, ಶಿರ್ವದಲ್ಲಿ ‘ರಾಷ್ಟ್ರೀಯ ಭೂ-ಯುವಸೇನಾ ‘ಎನ್.ಸಿ.ಸಿಯ ವಿಶ್ವ ಪ್ಲಾಸ್ಟಿಕ್ ಮುಕ್ತ ದಿನಾಚರಣೆ


ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ವಿಶ್ವ ಪ್ಲಾಸ್ಟಿಕ್ ಮುಕ್ತ ದಿನಾಚರಣೆಯನ್ನು ಏರ್ಪಡಿಸಲಾಯಿತು

ಇಂದು ನಾವು ದಿನನಿತ್ಯದ ಜೀವನದಲ್ಲಿ ಕೆಲವು ಅಂಗಡಿಯಿಂದ ಸಣ್ಣಪುಟ್ಟ ವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ತರುತ್ತಿದ್ದೇವೆ. ಇಂಥ ಪ್ಲಾಸ್ಟಿಕ್‌ ವಸ್ತುವಿನ ಮರುಬಳಕೆ ಮಾಡಲಾಗದೆ ಅವುಗಳನ್ನು ಎಸೆಯುವುದರಿಂದ ನಮ್ಮ ಮತ್ತು ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ! ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದರು. ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಕಾಲೇಜಿನ ಎನ್.ಸಿ.ಸಿ ಘಟಕವನ್ನು ಪ್ರಶಂಸಿದರು ಮತ್ತು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದಂತ ಐಡಿ ಎಸ್ಎಸ್ಸಿ ಐಜಿಸಿ ಕ್ಯಾಂಪಲ್ಲಿ ಭಾಗವಹಿಸಿದ ಕೆಡೆಟ್ ಪೂಜಾ ಶೆಟ್ಟಿ, ಮೈಸೂರಲ್ಲಿ ನಡೆದಂತ ಏಕ್ ಭಾರತ ಶ್ರೇಷ್ಠ ಭಾರತ್ಕ್ಯಾಂಪಲ್ಲಿ ವಿಜೇತರಾದ ಸೋನಾಲಿಕುಲಾಲ್,ಉಳಿದ್ರಾ ಖುಷಿರವರನ್ನು ಅಭಿನಂದಿಸಲಾಯಿತು ಹಾಗೂ ಕೆಡೆಟ್ಗಳಿಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಕರಪತ್ರಗಳನ್ನು ನೀಡಲಾಯಿತು.

ಮಾನವನ ಚಟುವಟಿಕೆಗಳಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುವುದು ಹಾಗೂ ಪರಿಸರ ಕಾಳಜಿಯ ವಿವಿಧ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸುವಲ್ಲಿ ಯುವಕರು ಭಾಗವಹಿಸಿ ಪ್ಲಾಸ್ಟಿಕ್ ಮುಕ್ತ ಪರಿಸರದ ನಿರ್ಮಾಣಮಾಡಲು ಶ್ರಮಿಸಬೇಕೆಂದು ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಕರೆ ನೀಡಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಮತ್ತು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.
ಲ್ಲ್ಯಾನ್ಸ್ ಕಾರ್ಪೊರಲ್ ಶೆಟ್ಟಿಗಾರ್ ಹೇಮಾಶ್ರೀ ಸುದರ್ಶನ್ ಕಾರ್ಯಕ್ರಮದ ಮುಖ್ಯ ಉದ್ದೇಶ ಮತ್ತು ಪ್ರಾಮುಖ್ಯತೆಯನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಫಸ್ಟ್ ಆಫೀಸರ್ ಜಾನ್ ವಿಲಿಯಂ ವೇಗಸ್, ಲ್ಲ್ಯಾನ್ಸ್ ಕಾರ್ಪೊರಲ್ ಅನೀಶ್ ಭಟ್, ಮತ್ತು ಕೆಡೆಟ್ಗಳು ಉಪಸ್ಥಿತರಿದ್ದರು. ಕ್ಯಾಡೆಟ್ಗಳಾದ ವಿಶಾಲ್ ಟೆರೆನ್ಸ್ ವಾಜ್ ಹಾಗೂ ಆಲಿಸ್ಟರ್ ಸುಜಾಯ್ ಡಿಸೋಜ ಸಹಕರಿಸಿದರು. ಕೆಡೆಟ್ ಕೃತಿಕಾ ಸ್ವಾಗತಿಸಿ , ಅದಿತಿ ಆಚಾರ್ಯ ವಂದಿಸಿದರು. ಕೆಡೆಟ್ ಪೂಜಾ ಕಾರ್ಯಕ್ರಮವನ್ನು ನಿರೂಪಿಸಿದರು.

ಇಯಾನ್ ಕೇರ್ಸ್ ನ ಸರ್ವ ಧರ್ಮ ಸಂಗಮದಲ್ಲಿ ‘ಮಿತ್ರರ ಸನ್ನಿಧಿ’ ಯ ಉದ್ಘಾಟನೆ

ಭಾನುವಾರ. ಜೂ 28, 2023 ರಂದು ಕಿನ್ನಿಗೋಳಿಯ ಕೊಯ್ಲಾದಲ್ಲಿ. ‘ಮಿತ್ರರ ಸನ್ನಿಧಿ’ ಎಂಬ ಸಭಾ ಸದನದ ಉದ್ಘಾಟನೆ, ಶ್ರಿ ದುರ್ಗಾ ಪರಮೇಶ್ವರಿ ಮಹಮಾಯಿ ದೇವಸ್ಥಾನದ ಮೊಕ್ತೇಸರ, ಶ್ರಿ ಮೋಹನ್ ದಾಸ್ ಸುರತ್ಕಲ್ ಉಲೆಪಾಡಿ ಇವರಿಂದ. ದಿವಂಗತ ಶೇಖರ್ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅವರ ಕುಟಂಬಸ್ತರಿಂದ ಹಾಗೂ ಗಣ್ಯ ಅತಿಥಿಗಳಿಂದ. ದಿವಂಗತ ಮಿತ್ರರಾದ ಗಣೇಶ್ ಕುಡ್ವ ಹಾಗೂ ಗಣೇಶ್ ನಾಯಕ್ ರವರ ಭಾವಚಿತ್ರಗಳನ್ನು ‘ಮಿತ್ರರ ಸನ್ನಿಧಿ’ ಗೆ ವರ್ಗಾವಣೆ. ಹೊರಹೋಗುವ ಟ್ರಸ್ಟೀ ಡಾಕ್ಟರ್ ಡೆಂಜಿಲ್ ಪಿಂಟೋ ಅವರಿಗೆ ಸನ್ಮಾನ, ಟ್ರಸ್ಟೀ ಡಾಕ್ಟರ್ ಡೆರಿಕ್ ಲೋಬೋ ಅವರಿಂದ. ಆ ನಂತರ ಡಾಕ್ಟರ್ ಡೆಂಜಿಲ್ ಪಿಂಟೋ ರವರಿಂದ ಮದ್ಯ, ಹಾಗು ಅಮಲು ಪದಾರ್ಥಗಳ ಸೇವನೆಯಿಂದ ನಾವು ಹೇಗೆ ಪಾರಾಗಬಹುದು ಎಂಬ ಬಗ್ಗೆ ದಿಕ್ಸೂಚಿ ಭಾಷಣ. ವಂದನಿಯ ಸಿಪ್ರಿಯಾನ್ ಲುವಿಸ್ ರವರಿಂದ ಆಶೀರ್ವಚನ. ಯುಗಪುರುಷ ಕನ್ನಡ ಪತ್ರದ ಸಂಪಾದಕರಾದ ಶ್ರಿ ಭುವನಾಭಿರಾಮ ಉಡುಪ ರವರಿಂದ ಅಭಿನಂದನಾ ಭಾಷಣ. ಎಂ.ಸಿ.ಸಿ. ಬ್ಯಾಂಕ್ ಚೇರ್ಮ್ಯಾನ್, ಶ್ರಿ ಅನಿಲ್ ಲೋಬೋ ರವರ ಅಧ್ಯಕ್ಷತೆ. ಸಂಸ್ಥೆಯ ಪ್ರಧಾನ ಟ್ರಸ್ಟಿ ಹೇಮಾಚಾರ್ಯರಿಂದ ಸ್ವಾಗತ.

ʻಇಯಾನ್ ಕೇರ್ಸ್ʼಚ್ಯಾ ಸರ್ವ ಧರ್ಮ ಸಂಗಮಾಂತ್ ʻಮಿತ್ರರ ಸನ್ನಿಧಿʼಚೆಂ ಉದ್ಘಾಟನ್

ಮಾದಕ್ ಒಕ್ತಾಂ ತಶೆಂಚ್ ಅಮಾಲ್ ಪಿಯೊವ್ಣ್ಯಾಚ್ಯಾ ಪಿಡೆನ್ ಕಷ್ಟಾತೆಲ್ಯಾಂಕ್ ಸುಶೆಗ್ ದಿಂವ್ಚ್ಯಾ ಉದ್ದೇಶಾನ್ ಫಾಮಾದ್ ಕೊಂಕ್ಣಿ ಬರವ್ಪಿ, ಸಂಘಟಕ್ ತಶೆಂಚ್ ದಾಯ್ಜಿ ದುಬಾಯ್ ಸ್ಥಾಪಕಾಂ ಪಯ್ಕಿ ಎಕ್ಲೊ ಜಾವ್ನಾಸ್ಚ್ಯಾ ಹೇಮಾಚಾರ್ಯಾನ್ ಸ್ಥಾಪನ್ ಕೆಲ್ಲ್ಯಾ ʻಇಯಾನ್ ಕೇರ್ಸ್ʼಚ್ಯಾ ಸರ್ವ ಧರ್ಮ ಸಂಗಮಾಂತ್ ʻಮಿತ್ರರ ಸನ್ನಿಧಿʼ ಮ್ಹಳ್ಳ್ಯಾ ಸಭಾಸಾಲಾಚೆಂ ಉದ್ಘಾಟನ್ ಮೇ ೨೮ವೆರ್ ಕಿನ್ನಿಗೋಳಿಚ್ಯಾ ಕೊಯ್ಲಾಂತ್ ಚಲ್ಲೆಂ. ಶ್ರೀ ದುರ್ಗಾ ಪರಮೇಶ್ವರಿ ಮಹಮಾಯಿ ದಿವ್ಳಾಚೊ ಮೊಕ್ತೇಸರ್  ಶ್ರಿ ಮೋಹನ್ ದಾಸ್ ಸುರತ್ಕಲ್ ಉಲೆಪಾಡಿ ಹಾಣೆ ʻಮಿತ್ರರ ಸನ್ನಿಧಿʼ ಉಗ್ತಾವ್ನ್ ʻಜಾತ್-ಕಾತ್-ಮತ್ ಲೆಕಿನಾಸ್ತಾಂ ಸರ್ವಾಂಕ್ ಲಾಗಿಂ ಹಾಡ್ನ್, ಸಮಾಜೆಂತ್ಲ್ಯಾ ಸಾದ್ಯಾ ಲೊಕಾನ್ ಕೆಲ್ಲಿ ಸೆವಾಯ್ ಒಳ್ಕೊನ್ ಘೆವ್ನ್, ತಾಂಣಿ ಸಂಸಾರ್ ಸಾಂಡುನ್ ಗೆಲ್ಲೆ ವೆಳಿಂ ತಾಂಕಾಂ ಶೃದ್ಧಾಂಜಲಿ ಭೆಟವ್ನ್, ತಾಂಚ್ಯಾ ಉಗ್ಡಾಸಾ ಖಾತಿರ್ ʻಮಿತ್ರರ ಸನ್ನಿಧಿʼ ಮ್ಹಳ್ಳೆಂ ಸಭಾಸಾಲ್ ಉಗ್ತಾಯಿಲ್ಲೆಂ ನಿಜಾಯ್ಕಿ ದೆಕಿಭರಿತ್ʼ ಮ್ಹಣಾಲೊ.

ಕಾರ್ಯಾಚೊ ಮಾನಾಚೊ ಸಯ್ರೊ, ಯುಗಪುರುಷ ಕನ್ನಡ ಪರ್ತಾಚೊ ಸಂಪಾದಕ್ ಶ್ರಿ ಭುವನಾಭಿರಾಮ ಉಡುಪ ಹಾಣೆ ಅಭಿನಂದನ್ ಭಾಶಣ್ ಕೆಲೆಂ.

ʻಮಿತ್ರರ ಸನ್ನಿಧಿʼ ಉಗ್ತಾವಣ್ ಕರ್ಚೆ ಆದಿಂ ದೆ| ಶೇಖರ ಪೂಜಾರಿ ಹಾಚ್ಯಾ ತಸ್ವಿರೆಕ್, ತಾಚ್ಯಾ ಕುಟ್ಮಾ ಸಾಂದ್ಯಾಂ ಸಂಗಿಂ  ಜಮ್ಲೆಲ್ಯಾ ಸಯ್ರ್ಯಾಂನಿ ಫುಲಾಂಚ್ಯೊ ಪಾಕ್ಳ್ಯೊ ಅರ್ಪುನ್ ಶೃದ್ಧಾಂಜಲಿ ಭೆಟಯ್ಲಿ. ಕಾರ್ಯಾಚೊ ಅಧ್ಯಕ್ಷ್ ಜಾವ್ನ್ ಹಾಜರ್ ಆಸ್ಲ್ಲೊ ಎಮ್. ಸಿ. ಸಿ. ಬ್ಯಾಂಕಾಚೊ ಚೇರ್ಮ್ಯಾನ್ ಶ್ರೀ ಅನಿಲ್ ಲೋಬೊ ಹಾಣೆ ʻಸರ್ವ ಧರ್ಮ ಸಂಗಮಾʼಕ್ ಸರ್ವ್ ರಿತಿಚೊ ಸಹಕಾರ್ ಭಾಸಾವ್ನ್ ʻಮಾದಕ್ ಒಕ್ತಾಂ ಸೆಂವ್ಚಿ ಏಕ್ ಸಮಾಜಿಕ್ ಪಿಡಾ. ಹಾಚ್ಯಾ ವಾಯ್ಟಾವಿಶಿಂ ಯುವಜಣಾಂಕ್ ಮಾಹೆತ್ ದಿಂವ್ಚೆ ಸಂಗಿಂ ತಾಕಾ ಬಲಿ ಜಾಲ್ಲ್ಯಾಂಕ್ ಪಾಟಿಂ ಹಾಡ್ಚ್ಯಾ ಇಯಾನ್ ಕೇರ್ಸ್ ಫೌಂಡೇಶನಾಚ್ಯಾ ವಾವ್ರಾಕ್ ಎಮ್.ಸಿ.ಸಿ. ಬ್ಯಾಂಕ್ ಸದಾಂಚ್ ಪಾಟಿಂಬೊ ದಿತೆಲೆಂ.” ಮ್ಹಳೆಂ.

ಕಾರ್ಯಾಚ್ಯಾ ನಿಮಾಣೆ ʻಇಯಾನ್ ಕೇರ್ಸ್ ಫೌಂಡೇಶನ್ʼ ಹಾಚೆಥಾವ್ನ್ ನಿವೃತ್ತ್ ಜಾಲ್ಲೊ ಟ್ರಸ್ಟಿ ಡೊ| ಡೆನ್ಜಿಲ್ ಪಿಂಟೊ ಹಾಕಾ ಸನ್ಮಾನ್ ಕೆಲೊ.

ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ವಿನಾರ್ಡ್ ಡಿಕೋಸ್ತಾ ಉತ್ತೀರ್ಣ / Vinard DCosta of Kundapur clears CA Final Examination



ಕುಂದಾಪುರ, ಜು.5: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯಿಂದ 2023 ಮೇ ಯಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ವಿನಾರ್ಡ್ ಜೆ.ಡಿಕೋಸ್ತಾ ಉತೀರ್ಣಾರಾಗಿ ಲೆಕ್ಕ ಪರಿಶೋಧಕಾರಾಗಿ ಹೊರಹೊಮ್ಮಿದ್ದಾರೆ.
ಇವರು ಕುಂದಾಪುರದ ಸಾಹಿತಿ, ಪತ್ರಕರ್ತ ಬರ್ನಾಡ್ ಡಿಕೋಸ್ತಾ ಮತ್ತು ವಿನಯಾ ಡಿಕೋಸ್ತಾರವರ ಪುತ್ರನಾಗಿದ್ದು, ಇವರು “ಇಂಟರ್ ಮಿಡಿಯಟ್” ಕ್ಯಾರಿಯರ್ಸ್ ಕೋಚಿಂಗ್ ಮತ್ತು ಸ್ಪೇಸ್ ಅಕಾಡೆಮಿ ಯಲ್ಲಿ ತರಬೇತಿ ಪಡೆದಿದ್ದು, ಆರ್ಟಿಕಲ್‍ಶಿಪ್ ನ್ನು ಬೆಂಗಳೂರಿನ ‘ಮುರುಳಿ ಆ್ಯಂಡ್ ಸುಮಿತ್’ ಚಾರ್ಟೆಡ್ ಅಕೌಂಟೆಡ್ ಸಂಸ್ಥೆಯಲ್ಲಿ ಮಾಡಿದ್ದು. ಅಂತಿಮ ಪರೀಕ್ಷೆಯಲ್ಲಿ ಒಟ್ಟು 432 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಇವನು ಕುಂದಾಪುರ ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯ ಮತ್ತು ಸಂತ ಮೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಭಂಡಾರ್ಕರ್ಸ್ ಪದವಿ ಕಾಲೇಜಿನಲ್ಲಿ ಬಿ.ಕಾಮ್ ಪದವಿ ಗಳಿಸಿರುತ್ತಾನೆ.

Vinard DCosta of Kundapur passes the CA Final

Kundapur, June 5: Vinard J. DCosta of Kundapur has become a Chartered Accountant after clearing the CAfinal examination conducted by the Institute of Chartered Accountants of India held in May 2023

He is the son of writer and journalist Bernard DCosta and Vinaya DCosta of Kundapur. He was trained for Intermediate examinations from Carriers Coaching and Space Academy and perceived his Articleship in Bangalore under the Guidance of Murali and Sumeet- Chartered Accountants. He has secured 432 marks in CA Final Examination. He is a student of Holy Rosary English medium school and St. Mary’s P U College, Kundapura. He is a B.Com graduate from Bhandarkar’s Arts & Science College kundapura.

Holy Redeemer English Medium School, Belthangady :Investiture Ceremony and Clubs Inauguration

‘Great leaders are not born, rather they are made’

*Investiture Ceremony and Clubs Inauguration*

‘Great leaders are not born, rather they are made’

Investiture Ceremony of School Cabinet of Holy Redeemer English Medium School, Belthangady was held on July 3rd.  Investiture of School Cabinet Members and inauguration of various school clubs, sqauds and activities for the academic yearwas in a grandure. The program began by invoking God’s blessings through a  prayer dance and lighting the lamp. Correspondent V. Rev. Fr Walter D’Mello presided the program and motivated the all School Leaders to carry out their responsibilities faithfully. Chief guest Rev Fr Anil Avild Lobo, Parish Priest of St Francis Assisi Church, Nainad, inaugurated the school clubs, squads and activities innovatively. Headmaster Rev Fr Clifford Pinto administered the Oath to the members of School cabinet. The aims and objectives of  the clubs namely English Club, Kannada Club, Hindi Club, Eco Club and Science Club, and school squads namely, Blue Bunnies, Green Teens, Red Robins and Yellow Bees, very symbolically represented by the respective leaders.

School Cabinet Members and other leaders were honoured with badges and sashes. Trainers of school activities like Dance, Karate, Music, Singing and Art and Craft were felicitated. Students Sonia Bennis of Class 7 welcomed the gathering and Safeeda of Class 9 delivered the vote of thanks. Teacher Renita Lasrado compered the programme.