National Science Day was celebrated in Holy Redeemer English Medium School

National Science Day was celebrated on 28th February in Holy Redeemer English Medium School. The students of Science club organized the program. Inauguration was done through an experiment. Significance of National Science Day and Scientific reasons behind daily life traditional activities were depited through a skit. Science and Superstitions were discussed through a questionnaire. Life and achievements of great Indian Scientists who contributed immensely to the world were comomorated. Science models made by students were exhibited. School Headmaster Rev Fr Clifford Pinto and Church Deacon Preetham Rego were present. Students Shravya welcomed, Shravani thanked and Renvita compered. Science teachers Mrs Kavitha and Mrs Preetha D’Souza assisted the program

ಶ್ರೀನಿವಾಸಪುರ:ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟವಾಗಿರಬೇಕು ಅಧಿಕಾರಿಗಳು ಕಾಮಗಾರಿ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು:ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಸರಿಯಿರಬೇಕು. ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಕ್ರಾಸ್ ಸಮೀಪ ಬುಧವಾರ ರೂ.19 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ನಾಡಕಚೇರಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಿರ್ಮಾಣ ಕಾಮಗಾರಿ ನಿರ್ಮಿತಿ ಕೇಂದ್ರದಿಂದ ನಡೆಯುತ್ತಿದೆ. ಅವರಿಂದ ಉತ್ತಮ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗಿದೆ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಶೀಘ್ರವಾಗಿ ನಿವಾರಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಸರ್ಕಾರಿ ಜಮೀನು ಲಭ್ಯವಿಲ್ಲದ ಪರಿಣಾಮವಾಗಿ, ನಾಡಕಚೇರಿ ಕಟ್ಟಡ ನಿರ್ಮಾಣ ಕಾರ್ಯ ತಡವಾಯಿತು. ಆದರೆ ದಾನಿಗಳಾದ ಬಾಬೂರೆಡ್ಡಿ ಹಾಗೂ ರಮಣಾರೆಡ್ಡಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾ ಜಮೀನು ದಾನವಾಗಿ ನೀಡಿದ್ದರಿಂದಾಗಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌತಮಿ ಮುನಿರಾಜು, ಕೋಚಿಮುಲ್ ಮಾಜಿ ಅಧ್ಯಕ್ಷ ವೆಂಕಟಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ಮುಖಂಡರಾದ ಬಾಬುರೆಡ್ಡಿ, ರಮಣಾರೆಡ್ಡಿ ಇದ್ದರು.

ಕುಂದಾಪುರ:ಸರಕಾರದ ಆದೇಶದಂತೆ ಮಾರ್ಚ್ ಒಂದರಿಂದ ಮಾರ್ಚ್ ಏಳರ ವರೆಗೆ ಜನ ಔಷಧಿ ದಿವಸ ಆಚರಣೆ

ಕುಂದಾಪುರ ಮಾ.2: ಸರಕಾರದ ಆದೇಶದಂತೆ ಮಾರ್ಚ್ ಒಂದರಿಂದ ಮಾರ್ಚ್ ಏಳರ ವರೆಗೆ ಜನ ಔಷಧಿ ದಿವಸ ಆಚರಣೆ ಆರಂಬಿಸಲಾಯಿತು. ಇದರ ಉದ್ಘಾಟನೆ ಯನ್ನು ತಾರೀಖು ಒಂದರಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ದಲ್ಲಿ ಮನೋರೋಗ ತಜ್ಞರಾದ ಡಾ. ಸುಕದಾ ಉಪಾಧ್ಯಾಯ ಇವರಿಂದ ನೆರವೇರಿತು.

ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಉದ್ಘಾಟಕರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. ಕಾರ್ಯಕ್ರಮ ದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ ಆಚಾರ್ಯ, ಮುತ್ತಯ್ಯ ಶೆಟ್ಟಿ, ಡಾ. ಸೋನಿ, ಸದಾನಂದ ಶೆಟ್ಟಿ, ಸೀತಾರಾಮ ನಕತ್ತಾಯ, ನಾರಾಯಣ ದೇವಾಡಿಗ ದಿನಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಶಂಕರ ಶೆಟ್ಟಿ ಮತ್ತು ಸಿಭಂದಿಗಳು ಉಪಸ್ಥಿತರಿದ್ದರು. ನೆರೆದ ಗ್ರಾಹಕ ಬಂಧುಗಳಿಗೆ ಸಿಹಿ ಹಂಚಲಾಯಿತು.

ಕೆವಿನ್ ಡಿ’ಮೆಲ್ಲೊ ಸ್ಮಾರಕ್ ಪಯ್ಣಾರಿ ವರಸಾಚೊ ಕಥಾಕಾರ್ 2023 – ಪುರಸ್ಕಾರಾಕ್ ಕಥಾ ಅಹ್ವಾನ್

ಆಶಾವಾದಿ ಪ್ರಕಾಶನಾನ್ 2008 ಇಸ್ವೆಚೊ ದಾಯ್ಜ್ ವರ್ಸಾಚೊ ಕಥಾಕಾರ್ ಮ್ಹಳ್ಳೊ ವರ್ಸಾಚೊ ಪುರಸ್ಕಾರ್ ನಾಮ್ನೆಚೊ ಕೊಂಕಣಿ ಕಥಾಕಾರ್ ಸ್ಟೇನ್ ಅಗೇರಾ ಮುಲ್ಕಿ ಹಾಂಕಾಂ, 

2009 ಇಸ್ವೆಚೊ ದಾಯ್ಜ್ ವರ್ಸಾಚೊ ಕಥಾಕಾರ್ ಪುರಸ್ಕಾರ್ ನಾಮ್ನೆಚೊ ಕೊಂಕಣಿ ಕಥಾಕಾರ್ ಕ್ಲೆರೆನ್ಸ್ ಕೈಕಂಬ ಹಾಂಕಾಂ ದಿಲ್ಲೊ.

ಆತಾಂ 2023 ವರ್ಸಾಚೊ ಕೆವಿನ್ ಡಿ’ಮೆಲ್ಲೊ ಸ್ಮಾರಕ್ ಪಯ್ಣಾರಿ ವರ್ಸಾಚೊ ಕಥಾಕಾರ್ ಪುರಸ್ಕಾರ್ ಅಖಿಲ್ ಭಾರತೀಯ್ ಮಟ್ಟಾರ್ ಜಾಹೀರ್ ಕೆಲಾ. ರುಪಯ್ 10,000 ನಗ್ದೆನ್ ತಶೆಂಚ್ ಡಿಜಿಟಲ್ ಶಿಫಾರಸ್ ಪತ್ರ್ ಆಟಾಪ್ಚ್ಯಾ ಹ್ಯಾ ಸರ್ತೆಂತ್ ಕೊಣೆಂಯ್ ಭಾಗ್ ಘೆವ್ಯೆತಾ. 

ರೆಗ್ರೊ/ನೇಮಾಂ:

೧. ಕೊಂಕಣಿ ಕಥಾ (ಕನ್ನಡ್, ನಾಗರಿ ವ ರೋಮಿ ಲಿಪಿಯೆಂತ್ ಆಸುಂಕ್ ಜಾಯ್).

೨. ಕಥಾ ಸ್ವತಾಚಿ ಆಸುನ್ ಖಂಯ್ಚರ್‌ಯೀ ಫಾಯ್ಸ್ ಜಾಲ್ಲಿ ವಾ ಧಾಡ್ಲೆಲಿ ಆಸಾನಾಯೆ.

೩. ಕಥಾ 2000 ಸೊಭ್ದಾಂ ಭಿತರ್ ಆಸುಂಕ್ ಜಾಯ್.

೪. ಕಥಾ ಯುನಿಕೋಡ್ ವಾ ಟಾಯ್ಪ್ ಕರುನ್ ಧಾಡ್ಲೆಲಿ ಆಸುಂಕ್ ಜಾಯ್.

೫. ಇಮೇಯ್ಲ್ ಕರುಂಕ್ ಅಖೇರಿಚಿ ತಾರಿಕ್ 31 ಒಕ್ತೋಬರ್ 2023.

೬. ಕಥೆಸವೆಂ ಕಥಾಕಾರಾಚಿ ಒಳೊಕ್, ಪಾತ್ತೊ ಆನಿ ಫೋಟೊ ಧಾಡುನ್ ದಿಂವ್ಚೊ.

೭. ಕಥಾ ಧಾಡುಂಕ್ ಇಮೇಯ್ಲ್: editor@poinnari.com

ಚಡ್ತಿಕ್ ವಿವರಾಂಕ್ ಪಳೆಯಾತ್ ಪಯ್ಣಾರಿ.ಕೊಮ್