2020-21 ನೇ ಸಾಲಿನ ಕುಂದಾಪುರ ತಾಲೂಕು ವ್ಯಾಪ್ತಿಯ ಬರ ಪೀಡಿತ ಪ್ರದೇಶಗಳಿಗೆ ನೀರು ಸರಬಾರಜು ಮಾಡುವ ಟೆಂಡರ್ ಕರೆಯಲಾಗಿದೆ

 

JANANUDI.COM NET WORK

 

 

2020-21 ನೇ ಸಾಲಿನ ಕುಂದಾಪುರ ತಾಲೂಕು ವ್ಯಾಪ್ತಿಯ ಬರ ಪೀಡಿತ ಪ್ರದೇಶಗಳಿಗೆ ನೀರು ಸರಬಾರಜು ಮಾಡುವ ಟೆಂಡರ್ ಕರೆಯಲಾಗಿದೆ

 

ಕುಂದಾಪುರ, ಎ.6: 2020-21 ನೇ ಸಾಲಿನಲ್ಲಿ ಕುಂದಾಪುರ ತಾಲೂಕು ವ್ಯಾಪ್ತಿಯ ಬರ ಪೀಡಿತ ಪ್ರದೇಶಗಳೆಂದು ಘೋಶಿಸಲಾಗುವ ಗ್ರಾಮೀಣ ಭಾಗದ ಅವಶ್ಯಕತೆ ಇರುವ ಗ್ರಾಮಗಳಲ್ಲಿ ವಿವಿಧ ಗ್ರಾವi ಪಂಚಾಯ್ತ್ ವಾರು ಬೇಸಿಗೆ ಅವಧಿಯಲ್ಲಿ ತುರ್ತು ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸುವ ಬಗ್ಗೆ ಕರ್ನಾಟಕ ಸರಕಾರ ಕಂದಾಯ ಇಲಾಖೆ ತಹಶೀಲ್ದಾರ್ ಕಛೇರಿ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರಿಂದ ಟೆಂಡರ್ ಕರೆಯಲಾಗಿದೆ,
ಈ ಟೆಂಡರಿನ ವಿವರಣೆಯನ್ನು ವಾರ್ತೆಯ ಜೊತೆ ಲಗತ್ತಿಸಲಾಗಿದೆ. ಆಸಕ್ತಿಯುಳ್ಳವರು ಟೆಂಟರನಲ್ಲಿ ಭಾಗವಹಿಸ ಬಹುದು, ಶರತ್ತುಗಳು ವಿಷಯವನ್ನು ಕುಂದಾಪುರ ತಶೀಲ್ದಾರ್ ನೀಡಿರುವ ನೋಟಿಸನ್ನು ನೋಡಿ.