ಕೊರೋನಾದಿಂದ ಮ್ರತ ಪಟ್ಟವರಿಗೆ 1 ಲಕ್ಷ ಪರಿಹಾರ; ಮುಖ್ಯಮಂತ್ರಿ ಬಿಎಸ್ ವೈ ಘೋಷಣೆ

JANANUDI.COM NETWORK

ಬೆಂಗಳೂರು, ಜೂ.14: ಕೊರೋನಾ ಸೋಂಕಿಗೆ ಒಳಗಾಗಿ ಮೃತಪಟ್ಟ  ಯುವಕರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ಮಹತ್ವದ ಘೋಷಣೆ ಮಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿಈಬಗ್ಗೆಮಾಹಿತಿನೀಡಿರುವಸಿಎಂಯಡಿಯೂರಪ್ಪಅವರು, ‘ರಾಜ್ಯದಲ್ಲಿಕೊರೋನಾಸೋಂಕಿನಿಂದಮೃತಪಟ್ಟಪ್ರತಿಬಿಪಿಎಲ್ಕಾರ್ಡ್ದಾರರಕುಟುಂಬಗಳಿಗೆ (ಒಬ್ಬರಿಗೆ) ಸರ್ಕಾರದಿಂದಒಂದು 1 ಲಕ್ಷಪರಿಹಾರನೀಡಲುನಿರ್ಧಾರಕೈಗೊಳ್ಳಲಾಗಿದೆಎಂದುತಿಳಿಸಿದ್ದಾರೆ.

    ಇನ್ನು, ಸಿಎಂಯಡಿಯೂರಪ್ಪಅವರುಮೂರನೇಪ್ಯಾಕೇಜ್ಘೋಷಣೆಮಾಡಿದ್ದು 250 ರಿಂದ 300 ಕೋಟಿ ರೂಪಾಯಿಮೀಸಲಿಡಲಾಗಿದ್ದು, ಈಬಗ್ಗೆಇನ್ನಷ್ಟೇ ಅಧಿಕ್ರತ  ಮಾರ್ಗಸೂಚಿಪ್ರಕಟವಾಗಬೇಕಿದೆ.