ಸಂತ ಜೋಸೆಫ್ ಪ್ರೌಢಶಾಲೆ: ಪುಲ್ವಾಮದಲ್ಲಿ ಹುತಾತ್ಮರದ ಯೋಧರಿಗೆ ಶ್ರದ್ದಾಂಜಲಿ

ಸಂತ ಜೋಸೆಫ್ ಪ್ರೌಢಶಾಲೆ: ಪುಲ್ವಾಮದಲ್ಲಿ ಹುತಾತ್ಮರದ ಯೋಧರಿಗೆ ಶ್ರದ್ದಾಂಜಲಿ


ಕುಂದಾಪುರ, ಫೆ.21: ಜಮ್ಮ ಕಾಶ್ಮೀರದ ಅಂತೀ ಪೋರಾದ ಪುಲ್ವಾಮದಲ್ಲಿ ಉಗ್ರರ ಕುಕ್ರತ್ಯದಿ ಹುತಾತ್ಮರಾದ ಸಿ.ಆರ್.ಪಿ.ಎಫ್ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸುವ ಕಾರ್ಯಕ್ರಮ ನೆಡೆಯಿತು. ಶಾಲಾ ಆವರಣದಲ್ಲಿ ಶಾಲೆಯ ಎಲ್ಲಾ ಮಕ್ಕಳು ತಮ್ಮ ಶಿಕ್ಷಕರು, ಮತ್ತು ಶಿಕ್ಷತೇರ ಸಿಂಬಂದಿಯ ಜೊತೆ ಮೊಂಬತ್ತಿಯನ್ನು ಉರಿಸಿ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ದಾಂಜಲಿಯನ್ನು ಅರ್ಪಿಸಿದರು. ಮ್ರತರಾದ ವೀರ ಯೋಧರ ಕುಟುಂಬಕ್ಕೆ ದುಖವನ್ನು ಸಹಿಸಿಕೊಳ್ಳು ಶಕ್ತಿ ನೀಡಲೆಂದು ಪ್ರಾಥಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವಾಯ್ಲೆಟ್ ತಾವ್ರೊ ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ವಹಿಸಿದ್ದರು.