ಶ್ವೇತಾ ಸುಭಾಸ್ ಕುಮಾರ್ ದಂಪತಿಗಳಿಗೆ ಸನ್ಮಾನ

ವರದಿ: ವಾಲ್ಟರ್ ಮೊಂತೇರೊ

 

ಶ್ವೇತಾ ಸುಭಾಸ್ ಕುಮಾರ್ ದಂಪತಿಗಳಿಗೆ ಸನ್ಮಾನ

 

 

ಬೆಳ್ಮಣ್ಣು ಜೇಸಿಐನ ೩೯ನೇ ವರ್ಷದ ಯಶಸ್ವಿ ಅಧ್ಯಕ್ಷರಾಗಿ ನೂರಾರು ಕಾರ್ಯಕ್ರಮಗಳ ಮೂಲಕ ವಲಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರರಾಗಿರುವ ಶ್ವೇತಾ ಸುಭಾಸ್ ಕುಮಾರ್ ದಂಪತಿಗಳನ್ನು ಜೇಸಿ ವಲಯದ ನಿಯೋಜಿತ ವಲಲಯಾಧ್ಯಕ್ಷ ಕಾರ್ತಿಕೇಯಾ ಮಧ್ಯಸ್ಥ ಸನ್ಮಾನಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬೆಳ್ಮಣ್ಣು ಶ್ರೀ ದುರ್ಗಾಪಮೇಶ್ವರೀ ದೇವಸ್ಥಾನದ ಅರ್ಚಕ ಶ್ರೀಧರ್ ಭಟ್, ನಿಯೋಜಿತ ವಲಯ ಉಪಾಧ್ಯಕ್ಷ ಸಂತೋಷ್ ಕುಮಾರ್, ರಾಷ್ಟಿçÃಯ ತರಬೇತುದಾರ ಕೆ. ರಾಜೇಂದ್ರ ಭಟ್ ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ಬೆಳ್ಮಣ್ಣು ಜೇಸಿಐನ ನೂತನ ಅಧ್ಯಕ್ಷ ಸತ್ಯನಾರಾಯಣ ಭಟ್, ಕಾರ್ಯದರ್ಶಿ ಅಶ್ವಥ್ ಶೆಟ್ಟಿ, ಜೇಸಿರೇಟ್ ಅಧ್ಯಕ್ಷೆ ಸೌಜನ್ಯ ಸತೀಶ್ ಕೋಟ್ಯಾನ್, ಯುವಜೇಸಿ ಅಧ್ಯಕ್ಷ ಸಂದೀಪ್ ಕುಲಾಲ್, ಪೂರ್ವಾಧ್ಯಕ್ಷರಾದ ಜಯಂತ್ ರಾವ್, ತುಕಾರಾಮ್ ಶೆಟ್ಟಿ, ಅನಿಲ್ ಕುಮಾರ್, ಸುರೇಶ್ ರಾವ್, ಸುಧಾಕರ್ ರಾವ್, ಬಿ.ಎಚ್.ವಸಂತ ಆಚಾರ್ಯ, ಗಣಪತಿ ಆಚಾರ್ಯ, ಶರತ್ ರಾವ್, ದೀಪಕ್ ಕಾಮತ್, ಸುಧಾಕರ್ ಆಚಾರ್ಯ, ಸತೀಶ್ ಕೋಟ್ಯಾನ್, ದಿನೇಶ್ ಸುವರ್ಣ, ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ರವಿರಾಜ್ ಶೆಟ್ಟಿ, ಪೂರ್ವ ವಲಯ ಸಂಯೋಜಕಿ ಸರೋಜಿನಿ ಶೆಟ್ಟಿ ಮೊದಲಾದವರಿದ್ದರು.