ಶ್ರೀನಿವಾಸಪುರ : ಪಟ್ಟಣದ ಅರ್ ಕೆ ಪಿ ರಸ್ತೆ ಜಾಕೀರ್ ಹುಸೇನ್‌ ಮೋಹ್ಹಲದ ಚರಂಡಿಯಲ್ಲಿ ಕಸ-ಕಡ್ಡಿ ತುಂಬಿನೀರು ಸರಾಗವಾಗಿ ಹರಿಯಲು ತೊಂದರೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

ಶ್ರೀನಿವಾಸಪುರ : ಪಟ್ಟಣದ ಅರ್ ಕೆ ಪಿ ರಸ್ತೆ ಜಾಕೀರ್ ಹುಸೇನ್‌ ಮೋಹ್ಹಲದ ಚರಂಡಿಯಲ್ಲಿ ಕಸ-ಕಡ್ಡಿ ತುಂಬಿನೀರು ಸರಾಗವಾಗಿ ಹರಿಯಲು ತೊಂದರೆ

 

 

 

ಶ್ರೀನಿವಾಸಪುರ : ಪಟ್ಟಣದ ಅರ್ ಕೆ ಪಿ ರಸ್ತೆ ಜಾಕೀರ್ ಹುಸೇನ್‌ ಮೋಹ್ಹಲದ ಚರಂಡಿಯಲ್ಲಿ ಕಸ-ಕಡ್ಡಿಯಿಂದ ತುಂಬಿ ಸ್ವಚ್ಛತೆ ಮರಚೀಕೆಯಾಗಿದ್ದರಿಂದ ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿದೆ. ಚರಂಡಿಯಲ್ಲಿ ಕಸ, ಕಡ್ಡಿ ತುಂಬಿಕೊಂಡಿದ್ದರಿಂದ ನೀರು ಸುಗಮವಾಗಿ ಗಬ್ಬು ನಾರುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ.
ಪುರಸಭೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿ ವರ್ತನೆಯಿಂದಾಗಿ ಬಡಾವಣೆಯಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ.
      ಈ ಕುರಿತು ಸಾಕಷ್ಟು ಸಲ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಬಡಾವಣೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
      ಸಂಬಂಧಪಟ್ಟವರು ಎಚ್ಚತ್ತು ಬಡಾವಣೆಯಲ್ಲಿ ಸ್ವಚ್ಛತೆ ಕಾಪಾಡಲು ಮುಂದಾಗಬೇಕು ಹಾಗೂ ಕೋವಿಡ್-19 ಕರೋನ ಬರದಂತೆ ನಿಯಂತ್ರಿಸಲು ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸಬೇಕು.
ಇನ್ನೂ ವಿಳಂಬ ಮಡದೆ ಅಧಿಕಾರಿಗಳು ಎಚೀತಕೋಲಬೇಕೆಂದು ಜನರು ಅಗ್ರಹಿಸಿದರೆ