ಶ್ರೀನಿವಾಸಪುರ:  ಎಬಿಎನ್‌ ಸಂಸ್ಥೆಯ ಮುಖ್ಯಸ್ಥ ಸುಧಾಕರ್‌ ಅವರ ಕುಟುಂಬದ ವತಿಯಿಂದ ತಾಲ್ಲೂಕಿನ 135 ಬಡ ಅರ್ಚಕರ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ:  ಎಬಿಎನ್‌ ಸಂಸ್ಥೆಯ ಮುಖ್ಯಸ್ಥ ಸುಧಾಕರ್‌ ಅವರ ಕುಟುಂಬದ ವತಿಯಿಂದ ತಾಲ್ಲೂಕಿನ 135 ಬಡ ಅರ್ಚಕರ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ
ಶ್ರೀನಿವಾಸಪುರ: ಪಟ್ಟಣದ ನರಸಿಂಹಸ್ವಾಮಿ ದೇವಾಲಯ ಹಾಗೂ ತಾಲ್ಲೂಕಿನ ಗನಿಬಂಡದ ವೆಂಕಟರಮನಸ್ವಾಮಿ  ದೇವಾಲಯದ ಆವರಣದಲ್ಲಿ ಬುಧವಾರ ಎಬಿಎನ್‌ ಸಂಸ್ಥೆಯ ಮುಖ್ಯಸ್ಥ ಸುಧಾಕರ್‌ ಅವರ ಕುಟುಂಬದ ವತಿಯಿಂದ ತಾಲ್ಲೂಕಿನ 135 ಬಡ ಅರ್ಚಕರ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಿಸಲಾಯಿತು.
    ರಾಯಲ್ಪಾಡು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ ರೆಡ್ಡಿ, ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ.ಕೆ.ರಾಘವೇಂದ್ರ ಪ್ರಕಾಶ್‌, ವಿಶ್ವನಾಥಶಾಸ್ತ್ರಿ, ಮಖಂಡರಾದ ರಾಮಕೃಷ್ಣೇಗೌಡ, ಹರೀಶ್‌ ಯಾದವ್‌, ಶಿವಕುಮಾರ್‌, ಶಿವರಾಜ್‌, ಭಾಸ್ಕರ್‌, ವೈ.ಆರ್‌.ಶ್ರೀನಾಥ್‌, ನಾರಾಯಣಸ್ವಾಮಿ, ಶ್ರಿರಂಗಾಚಾರ್ಲು, ಶಂಕರ್‌ ತನುಷ್‌ ಗೌಡ, ಸುಹಾಸ್‌, ಮಧು ಇದ್ದರು.