ಲಾಖ್ ಡೌನ್ : ಬೈಂದೂರು ಪೊಲೀಸರಿಂದ ಹಸಿದವರಿಗೆ ಊಟ ವಿತರಣೆ

JANANUDI.COM NETWORK

 

 

 

ಲಾಖ್ ಡೌನ್ : ಬೈಂದೂರು ಪೊಲೀಸರಿಂದ ಹಸಿದವರಿಗೆ ಊಟ ವಿತರಣೆ

 

 

ಕುಂದಾಪುರ, ಮಾ.೨೫: ಕರೊನಾ ವೈರಸ್ ತಡೆಗಾಗಿ ಇಡಿ ಭಾರತವೇ ಲಾಖ್ ಡೌನ್ ಆಗಿರುವ ಸಂದರ್ಭದಲ್ಲಿ ಹಲವಾರು ಬಡ ಜನರು, ನಿರ್ಗತಿಕರು ಬಹಳ ಶಂಕಷ್ಟದಲ್ಲಿ ಇದ್ದಾರೆ. ಕೆಲವರಿಗೆ ಮನೆ ಮಠವಿಲ್ಲದೆ ದಾರಿ ಮೇಲಿದ್ದಾರೆ. ಅವರ ಪಾಡು ಇವತ್ತು ಚಿಂತಾಜನಕ ವಾಗಿದೆ. ಇಂತಹ ಸಂದರ್ಭದಲ್ಲಿ ಬೈಂದೂರು ಪಒಲೀಸರು ಮಾನವೀಯತೆ ಮೆರೆದು ದಿಕ್ಕಿಲ್ಲದವರಿಗೆ, ಸಂಕಷ್ಟದಲ್ಲಿರುವರಿಗೆ ಅನ್ನ ಊಟ ನೀಡಿ ಕರುಣೆ ತೋರಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.